Headlines

ಡಿಕೆಶಿ ‘ನಂಬರ ಗೇಮ್’ ದಲ್ಲಿ ವೀಕ್

ಡಿಕೆಶಿ ನಂಬರ್ ಗೇಮ್‌ನಲ್ಲಿ ವೀಕ್ — ಜಾರಕಿಹೊಳಿ🔹 50 ಮಂದಿ ತೋರಿಸಿದರೆ ‘ಇವತ್ತೇ ಸಿಎಂ ಮಾಡ್ತೀವಿ’ ಎಂಬ ಚವಣಿಕೆ🔹 ಸಮ್ಮಿಶ್ರ ಸರ್ಕಾರ ಪತನಕ್ಕೆ ಡಿಕೆಶಿ ಕಾರಣ ಎಂಬ ತೀವ್ರ ಆರೋಪ ಬೆಳಗಾವಿ ರಾಜಕೀಯ ಹಸ್ತಕ್ಷೇಪವೇ ಕಾರಣ🔹 “ನಾನು ಜೀವನದಲ್ಲಿ ಡಿಕೆಶಿ ನಾಯಕತ್ವ ಒಪ್ಪುವುದಿಲ್ಲ” — ಸ್ಪಷ್ಟ ಸಂದೇಶ . ಬೆಳಗಾವಿ:ರಾಜ್ಯ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ಅವರ ಸಂಖ್ಯಾಬಲದ ಬಗ್ಗೆ ಪುನಃ ಪ್ರಶ್ನೆಗಳು ಎದ್ದಿರುವ ನಡುವೆಯೇ, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ನೇರ ರಾಜಕೀಯ ಬಾಣ ಹಾರಿಸಿದರು.“ಡಿಕೆಶಿ 50 ಶಾಸಕರ…

Read More

Belagavi Milk Union A Record Profit of ₹13.26 Crore Under Balachandra’s Leadership!

Belagavi Milk UnionA Record Profit of ₹13.26 Crore Under Balachandra’s Leadership! Belagavi:The Belagavi Milk Union (BEMUL) has recorded its highest-ever financial achievement, posting a profit of ₹13.26 crore for the financial year 2024–25. Speaking at a press conference held in the city today, Arabhavi MLA and BEMUL President Balachandra Jarkiholi shared this achievement. He stated…

Read More

ಬೆಳಗಾವಿ ಲೋಕ ಸಮರದಲ್ಲಿ ತಮಿಳರ ಹಣ?

ತಮಿಳುನಾಡಿನಿಂದ ಬರ್ತಿದೆಯಾ ಬೆಳಗಾವಿ ಲೋಕ ಸಮರಕ್ಕೆ ಕೋಟಿ ಕೋಟಿ ಫಂಡ್? ಆ ಅನ್ನದ ಋಣ ತೀರಿಸಿದ ಪುಣ್ಯಾತ್ಮ ಯಾರು ಸ್ವಾಮಿ? ನಾಡದ್ರೋಹಿ ಎಂಇಎಸ್ ಅನುಮತಿ ಇಲ್ಲದೇ ಸಭೆ ಮಾಡಿದರೂ ಕೇಳೊರೇ ಇಲ್ಲ. ಬೆಳಗಾವಿ ಗಡಿನಾಡ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಮತ್ತು ಕೇಳಿ ಬರುತ್ತಿರುವ ಅಂತೆ ಕಂತೆ ಮಾತುಗಳನ್ನು ಕೇಳಿದರೆ ಚುನಾವಣಾಧಿಕಾರಿಗಳ ಕಾರ್ಯದ ಬಗ್ಗೆಯೇ ಅನುಮಾನ ಮೂಡುವುದು ಸಹಜ ಮತ್ತು ಸ್ವಾಭಾವಿಕ. ವಿಶೇಷವಾಗಿ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ಸಂಬಂಧಿಸಿದಂತೆ ಬಹುತೇಕರು ಪೂರ್ವಾನುಮತಿ ತೆಗೆದುಕೊಳ್ಳುತ್ತಿಲ್ಲ. ಕಳೆದ ದಿನ…

Read More

ಸಿದ್ದರಾಮಯ್ಯನ ಬಳಿಕ ‘ಜಾರಕಿಹೊಳಿ ಯುಗ’ ಆರಂಭ?”

ಎಂಎಲ್‌ಸಿ ಡಾ. ಯತೀಂದ್ರನ ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಹೊಸ ಚರ್ಚೆ ‘ತಂದೆಯವರ ಸಿದ್ಧಾಂತದ ಮುಂದುವರಿಕೆ ಸತೀಶ್ ಕೈಯಲ್ಲಿ’ — ಎಂಎಲ್‌ಸಿ ಡಾ. ಯತೀಂದ್ರ ಹೇಳಿಕೆ ರಾಜಕೀಯ ವಲಯ ಕಾದು ನೋಡುವಂತಿದೆ ಬೆಳಗಾವಿ, ರಾಜ್ಯದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ವೇದಿಕೆ ಸಿಕ್ಕಿದೆ. “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಕೊನೆಯ ಹಂತದಲ್ಲಿದೆ, 2028ರ ಬಳಿಕ ಸೈದ್ಧಾಂತಿಕ ನಾಯಕತ್ವವನ್ನು ಮುಂದುವರಿಸಬಲ್ಲವರು ಸತೀಶ್ ಜಾರಕಿಹೊಳಿ” ಎಂಬ ಎಂಎಲ್‌ಸಿ ಡಾ. ಯತೀಂದ್ರ ಅವರ ಈ ಹೇಳಿಕೆ, ಕಾಂಗ್ರೆಸ್ ಒಳಗಡೆ ಹೊಸ…

Read More

“ಮಹಾ” ದವರಿಗೆ ಕೆಲಸ- ವಿಚಾರಣೆಗೆ ಸೂಚನೆ

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಯಲ್ಲಿ ಕೆಲ ಸಿಬ್ಬಂದಿಗಳ ನೇಮಕಾತಿಯಲ್ಲಿ ಮಹಾರಾಷ್ಟ್ರ ದವರಿಗೆ ಆಧ್ಯತೆ ನೀಡಲಾಗಿದೆ ಎನ್ನುವುದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿದ್ದಾರೆ. ಕಳೆದ ದಿನ ಇ ಬೆಳಗಾವಿ ಡಾಟ್ ಕಾಮ್ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಯುಕ್ತ. ಅಶೋಕ ದುಡಗುಂಟಿ ಅವರು ಪೌರಕಾರ್ಮಿಕ, ಸೂಪರ್ ವೈಸರ್ ಸೇರಿದಂತೆ ಇನ್ನಿತರ ನೇಮಕದ ಬಗ್ಗೆ ವಿಚಾರಣೆಗೆ ಮೌಖಿಕವಾಗಿ ಸಂಬಂಧಿಸಿದವರಿಗೆ ಆದೇಶ ನೀಡಿದ್ದಾರೆ. ಪಾಲಿಕೆಯಲ್ಲಿ ಮಹಾ ದವರ ನೇಮಕ https://ebelagavi.com/index.php/2023/08/28/hi-22/ ಮೇಲಾಗಿ ಈ ಮಹಾ ನೇಮಕದ…

Read More

ಎಲ್ಲರನ್ನೂ ಗೌರವಿಸುವ ಗುಣಬೇಕು- ನಿತೇಶ್

ನಿಕಟಪೂರ್ವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಬೀಳ್ಕೊಡುಗೆ ಬೆಳಗಾವಿ, ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾಗಿರುವ ನಿತೇಶ್ ಪಾಟೀಲ ಅವರನ್ನು ಶುಕ್ರವಾರ (ಜು.05) ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ, ಜಿಲ್ಲಾಮಟ್ಟದ ಅಧಿಕಾರಿಗಳು ಸನ್ಮಾನಿಸಿ, ಬೀಳ್ಕೊಟ್ಟರು. ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿತೇಶ್ ಪಾಟೀಲ ಅವರು, ಯಾವುದೇ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ನೇಹದಿಂದ ಕಾಣಬೇಕು. ಜತೆಗೆ ಎಲ್ಲರನ್ನೂ ಗೌರವಿಸುವ ಗುಣವಿದ್ದರೆ ಸರ್ಕಾರಿ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಬಹುದು. ಎರಡೂವರೆ ವರ್ಷದಿಂದ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ…

Read More

ಸಂವಿಧಾನ ಉಳಿಸಿ.ಕಾಂಗ್ರೆಸ್ ಗೆಲ್ಲಿಸಿ..ಸತೀಶ್

“ರಾಜ್ಯದಲ್ಲಿ ಕಾಂಗ್ರೆಸ್ 15-20 ಸ್ಥಾನ ಗೆಲ್ಲಲಿದೆ: ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ Mar, 18 2024Ashok M0ಬೆಳಗಾವಿ:   ಎಲ್ಲಾ ಸಮುದಾಯದಲ್ಲಿಯೂ ರಾಮ ಇದ್ದಾನೆ,   ನಾವು ಕೂಡ ಚುನಾವಣೆಯ ತಂತ್ರ ಅನುಸರಿಸಿ  ರಾಜ್ಯದಲ್ಲಿ  ಕಾಂಗ್ರೆಸ್ 15-20 ಸ್ಥಾನ ಗೆಲ್ಲುವು ಸಾಧಿಸುತ್ತೆವೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪಕ್ಷಗಳು ತಂತ್ರ ರೂಪಿಸುವುದು ಸರ್ವೇ ಸಾಮಾನ್ಯ, ನಾವು ಕೂಡ  ಚುನಾವಣೆ ವೇಳೆ…

Read More

ವಾಣಿಜ್ಯದ ನೆರಳಿನಲ್ಲಿ ಬೆಳಗಾವಿಯ ‘ಕನ್ನಡ ಭವನ’

ಕನ್ನಡ ಮನೆ” ಈ)ಗ ಮೌಲ್ಯ ತುಂಬಿರುವ ಈ ನಿರ್ಧಾರ, ಭಾಷಾ ಆತ್ಮೀಯತೆಗೆ ನ್ಯಾಯತೀರಿಸಬೇಕಾದ ನಿರ್ಣಾಯಕ ಘಟ್ಟವಾಗಿದೆ. ಸಾರ್ವಜನಿಕವಾಗಿ ಅನುದಾನ ತಂದು ಕಟ್ಟಿದ ಕನ್ನಡ ಭವನ ಖಾಸಗಿ ಲಾಭದ ವೇದಿಕೆಯಾಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಇದೀಗ ಇಡೀ ಬೆಳಗಾವಿಯ ಕಣ್ಣೇ ಈ ಸಮಿತಿಯ ಕಾರ್ಯಚಟುವಟಿಕೆಗಳತ್ತ ಹರಿದಿದೆ. ಇ ಬೆಳಗಾವಿ ವಿಶೇಷ ಬೆಳಗಾವಿ:ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಉಜ್ವಲ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಸಾವಿರಾರು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತವಾಗಿರುವ ಬೆಳಗಾವಿಯ ಕನ್ನಡ ಸಾಹಿತ್ಯ ಭವನ ಇದೀಗ ತನ್ನ ಮೂಲ…

Read More

ಎಪ್ರಿಲ್ 16 ಕ್ಕೆ ಲೋಕಸಭೆ ಚುನಾವಣೆ?

ನವದೆಹಲಿ. ಲೋಕಸಭೆ ಚುನಾವಣೆಗೆ ಬಹುತೇಕ ಮುಹೂರ್ತ ಫಿಕ್ಸ್ ಆದಂತೆ ಕಾಣುತ್ತಿದೆ. ಒಟ್ಟು 5 ಹಂತದಲ್ಲಿ‌ ಚುನಾವಣೆ ನಡೆಯಬಹುದು ಎನ್ನಲಾಗುತ್ತಿದೆ. ಕರ್ನಾಟಕ ದಲ್ಲಿ ಬಹುತೇಕವಾಗಿ ಏಪ್ರಿಲ್ 16 ಕ್ಕೆ ಚುನಾವಣೆ ನಡೆಯಬಹುದು ಎನ್ನುಲಾಗುತ್ತಿದೆ.‌ ಈಗಾಗಲೇ ಈ ಹಿನ್ನೆಲೆಯಲ್ಲಿ ಎಲ್ಲ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಬಂದಿದೆ ಎಂದು ಗೊತ್ತಾಗಿದೆ. ಇನ್ನೊಂದೆರಡು ದಿನಗಳಲ್ಲಿ ಈ ಸಂಬಂಧ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಸಿಗಬಹುದು ಎನ್ನಲಾಗುತ್ತಿದೆ.

Read More

ರೈತರ ಸಾಲ‌ ಮನ್ನಾ ಮಾಡಿದ್ದೇ ಕಾಂಗ್ರೆಸ್..!

ರಾಜ್ಯದಲ್ಲಿ ಎರಡು, ಕೇಂದ್ರದಲ್ಲಿ ಒಂದು ಬಾರಿ ರೈತರ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರವೇ: ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ರೈತರ, ಬಡವರ, ಹಿಂದುಳಿದವರ, ದೀನ ದಲಿತರ ಪಕ್ಷ- ಕಾಂಗ್ರೆಸ್ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಮತದಾರರಿಗೆ ತಿಳಿಸಿ ಹುಕ್ಕೇರಿ: ಕಾಂಗ್ರೆಸ್ ರೈತರ, ಬಡವರ, ಹಿಂದುಳಿದವರ, ದೀನ ದಲಿತರ ಪಕ್ಷ. ಅದಕ್ಕಾಗಿಯೇ ರಾಜ್ಯದಲ್ಲಿ ಎರಡು ಬಾರಿ, ಕೇಂದ್ರದಲ್ಲಿ ಒಂದು ಬಾರಿ ರೈತರ ಸಾಲವನ್ನು ಮನ್ನಾ ಮಾಡಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ…

Read More
error: Content is protected !!