Headlines

ಬೀಮ್ಸದಲ್ಲಿ ಬಾಣಂತಿ ಸಾವು….!

ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವು, AFE ಶಂಕೆ ವ್ಯಕ್ತಪಡಿಸಿದ ಬಿಮ್ಸ್ ನಿರ್ದೇಶಕ.. ಏನಿದು AFE? ಬೆಳಗಾವಿ, – ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ‌. ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ನಿವಾಸಿ 31 ವರ್ಷದ ಅಂಜಲಿ ಪಾಟೀಲ್ ಮೃತ ದುರ್ದೈವಿ‌. ನಿನ್ನೆ ಸಂಜೆ 4 ಗಂಟೆಗೆ ಬಿಮ್ಸ್ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದ ಅಂಜಲಿ ಪಾಟೀಲ್‌ರವರಿಗೆ ರಾತ್ರಿ ಸಿಜರಿನ್ ಮೂಲಕ ಹೆರಿಗೆ ಆಗಿತ್ತು. ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದ ಅಂಜಲಿ ಪಾಟೀಲ್‌ ಇಂದು ಬೆಳಗ್ಗೆ 4 ಗಂಟೆಗೆ…

Read More

ನೀವು ನಾಯಿ ಬಿಟ್ರೆ ನಾವು ಕಸ ಹಾಕ್ತೇವೆ..!

ಪಾಲಿಕೆಗೆ ಬಾಗೇವಾಡಿ ರೈತರ ಅಂತಿಮ ಎಚ್ಚರಿಕೆ ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೇ ಮಲ್ಲಪ್ಪನ ಗುಡ್ಡದಲ್ಲಿ ನಾಯಿ ಶೆಡ್, ನೂರಾರು ಬೀದಿ ನಾಯಿಗಳಿಂದ ರೈತರು ಭಯಭೀತ ಬೆಳಗಾವಿ:ಬೆಳಗಾವಿಯ ಬೀದಿ ನಾಯಿಗಳ ಹೊರೆ ಈಗ ಗ್ರಾಮೀಣ ಪ್ರದೇಶದ ಮೇಲೆ ಎಸೆಯಲಾಗಿದೆ.ಹಿರೇಬಾಗೇವಾಡಿಯ ಮಲ್ಲಪ್ಪನ ಗುಡ್ಡದಲ್ಲಿ, ಗ್ರಾಮ ಪಂಚಾಯಿತಿಯ ಪೂರ್ವಾನುಮತಿ ಇಲ್ಲದೆ ನಾಯಿ ಶೆಡ್ ನಿರ್ಮಿಸಿ, ನಗರದಿಂದ ಬೀದಿ ನಾಯಿಗಳನ್ನು ತಂದು ಬಿಡುವ ಪಾಲಿಕೆ ಕ್ರಮದ ವಿರುದ್ಧ ಗ್ರಾಮಸ್ಥರು ಸಿಡಿದಿದ್ದಾರೆ.ನೀವು ನಾಯಿಗಳನ್ನು ನಮ್ಮ ಹೊಲಗಳ ಬಳಿ ಬಿಡುವುದಾದರೆ ನಾವು ಬಾಗೇವಾಡಿಯ ಕಸವನ್ನು ಬೆಳಗಾವಿ…

Read More

Karnataka Leading the Way Towards Continuous Water Supply

Karnataka Leading the Way Towards Continuous Water Supply Sustainable Water – A Model Experiment by the State Belagavi:India is steadily but firmly moving towards achieving a sustainable and continuous water supply system, said Rajesh Advani, representative of the World Bank. He was speaking to residents after inspecting the ongoing 24×7 water supply project in Chidambara…

Read More

ಜಾತಿ ಗಣತಿ, ರಾಜಕೀಯ ಲೆಕ್ಕಾಚಾರದ ಹೊಸ ಆಯಾಮ.

ಇಂದು ನಡೆಯಲಿರುವ ಕರ್ನಾಟಕ ರಾಜ್ಯದ ಸಚಿವ ಸಂಪುಟ ಸಭೆ, ಸಾಮಾಜಿಕ ನ್ಯಾಯದ ಕ್ಷಿತಿಜದಲ್ಲಿ ಪ್ರಮುಖ ಹೆಜ್ಜೆಯ ಸಂಕೇತವಾಗಿದೆ. ಒಂದು ದಶಕದ ನಂತರ, ಬಹುಕೋಟಿ ವೆಚ್ಚದಲ್ಲಿ ಸಿದ್ಧವಾದ 2015ರ ಜಾತಿಗಣತಿ ವರದಿಯು ಹದಿನಾಲ್ಕು ವರ್ಷದ ನಿದ್ರೆ ಮುಗಿಸಿ, ರಾಜಕೀಯ ದರ್ಜೆಗೆ ಕಾಲಿಡಲು ಸಜ್ಜಾಗಿದೆ. ಈ ವರದಿ ಯಾರಿಗೋ ಧ್ವನಿ ನೀಡಬಲ್ಲದು. ಹಾಗೆಲ್ಲರಿಗೂ ಅಸ್ಪಷ್ಟತೆಯ ಕನ್ನಡಿ ಕೂಡ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ವರ್ಗಗಳಿಗೆ ಇದು ಅಂಕಿ-ಅಂಶಗಳ ಬೆಂಬಲವಾಗಿ ಬಲ ನೀಡಬಹುದು. ಆದರೆ ಮತ್ತೊಂದೆಡೆ, ವರದಿ ತಿರುಚಿದ ಅಕ್ಷರಗಳ ಹಿಂದೆ…

Read More

ಲೋಕ ಸಮರಕ್ಕೆ JDS ಉಸ್ತುವಾರಿಗಳು

ಲೋಕಸಭೆ ಚುನಾವಣೆ: ಎಲ್ಲಾ 28 ಕ್ಷೇತ್ರಗಳಿಗೆ ಉಸ್ತುವಾರಿ, ಸಹ ಉಸ್ತುವಾರಿ ನಾಯಕರನ್ನು ನೇಮಕ ಮಾಡಿದ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರು: ಲೋಕಸಭೆ ಚುನಾವಣೆಗಾಗಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಎಲ್ಲಾ 28 ಕ್ಷೇತ್ರಗಳಿಗೆ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. . 1.ಚಿಕ್ಕೋಡಿ:ಉಸ್ತುವಾರಿ: ಕೆ.ಪಿ.ಮೇಗಣ್ಣನವರಸಹ ಉಸ್ತುವಾರಿ: ಶಹಜಾನ್ ಇಸ್ಮಾಯಿಲ್ ಡೊಂಗರ ಗಾಂವ್, ಪ್ರದೀಪ ಮಾಳಗಿ 2.ಬೆಳಗಾವಿ:ಉಸ್ತುವಾರಿ: ಶಂಕರ ಮಾಡಲಗಿಸಹ ಉಸ್ತುವಾರಿ: ನಾಜೀರ್ ಭಗವಾನ್ 3.ಬಾಗಲಕೋಟೆ:ಉಸ್ತುವಾರಿ: ಹನುಮಂತ ಮವಿನಮರದಸಹ ಉಸ್ತುವಾರಿ: ಮುಕ್ತುಮ್ ಸಬ್ ಮುದೊಳ್, ಪ್ರದೀಪ ಮಾಳಗಿ…

Read More

ಕೋರೆ ಹುಟ್ಟು ಹಬ್ಬದ ಹಿನ್ನೆಲೆ’100 ವಿದ್ಯಾರ್ಥಿಗಳಿಗೆಸ್ಪರ್ಧಾತ್ಮಕ ಪರೀಕ್ಷೆ ತರಬೇತಿಬೆಳಗಾವಿಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ, ಪ್ರಭಾಕರ ಕೋರೆ ಅವರ 78 ನೇ ಜನ್ಮದಿನದ ಪ್ರಯುಕ್ತ 100 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಎಎಸ್, ಕೆಎಎಸ್ ಮತ್ತು ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಭರವಸೆ ಧಾರವಾಡ ಮತ್ತು ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರ ಚಿಕ್ಕೋಡಿಯ ವತಿಯಿಂದ ಈ ತರಬೇತಿ ನಡೆಯಲಿದೆ. ಅರ್ಜಿಗಳು ಕಿಯೋನಿಕ್ಸ್ ಬೆಳಗಾವಿ, ಚಿಕ್ಕೊಡಿ, ರಾಯಬಾಗ, ನಿಪ್ಪಾಣಿ ಮತ್ತು ಎನ್ಐಸಿಟಿ ಸಂಕೇಶ್ವದರಲ್ಲಿ ದೊರೆಯಲಿವೆ ಎಂದು ಕಿಯೋನಿಕ್ಸ್ ಮುಖ್ಯಸ್ಥ…

Read More

ನಿಜವಾಯ್ತು ಇ ಬೆಳಗಾವಿ ವರದಿ.!!!

ಕಳೆದ ದಿ. 5 ರಂದೇ ವರದಿ ಪ್ರಕಟಿಸಿತ್ತು. ಸೂಪರ್ ಸೀಡ್ ನೋಟೀಸ್ ಉಲ್ಲೇಖ ಮಾಡಲಾಗಿತ್ತು. ಕೊನೆಗೂ ಸೂಪರ್ ಸೀಡ್ ಯಾಕೆ ಮಾಡಬಾರದು ಎಂದು ಪ್ರಶ್ನೆ ಮಾಡಿದ ಕಾಂಗ್ರೆಸ್ ಸರ್ಕಾರ. 2021 ರದ್ದೂ ಬಿಜೆಪಿನೇ ಹೊಣೆ ಎಂದ ಕಾಂಗ್ರೆಸ್ ಸರ್ಕಾರ. ಬೆಳಗಾವಿ ಪಾಲಿಕೆಗೆ ತಲೆನೋವು ತಂದ ಪಿಕೆ ವಿವಾದ. ಆರೋಗ್ಯ ಸ್ಥಾಯಿ ಸಮಿತಿಯಿಂದಲೇ ಪಾಲಿಕೆ ಮಾನ ಹರಾಜು. ಬಿಜೆಪಿ ವರ್ಚಸ್ಸಿಗೂ ಧಕ್ಕೆ ತಂದ ಆರೋಗ್ಯ ಸ್ಥಾಯಿ ಸಮಿತಿ ಈ ಕಮಿಟಿಗೆ ಲಗಾಮು ಹಾಕಲು ಹಿಂಜರಿಕೆ ಏಕೆ? ಬೆಳಗಾವಿ. ಪಾಲಿಕೆ…

Read More

ಬೆಳಗಾವಿ ದಕ್ಷಿಣ ‘ರಾಮ’ಮಯ.!

ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ 80 ಸಾವಿರ ಕುಟುಂಬಕ್ಕೆ 5 ಲಕ್ಷ ಲಾಡು ವಿತರಣೆ. ರಾಮಮಯ ಮಾಡುವ ನಿಟ್ಟಿನಲ್ಲಿ ಸಿದ್ಧತೆ. ಪ್ರತಿಯೊಬ್ಬರ ಕೈ ಮೇಲೆ ಶ್ರೀರಾಮನ ಟ್ಯಾಟೊ. ರಾಮನ ಸೇವೆಗೆ ಮುಂದಾದ ಬಿಜೆಪಿ ನಗರಸೇವಕರು ವಾರ್ಡ 43 ರ ನಗರ ಸೇವಕಿ ವಾಣಿ ಜೋಶಿ ಟಿಳಕವಾಡಿಯ ಹನುಮಾನ ಮಂದಿರ ಮತ್ತು ವಾರ್ಡ 24 ರ ನಗರಸೇವಕ ಗಿರೀಶ ಧೋಂಗಡಿ ಹಳೆಯ ಮಹಾತ್ಮಾ ಫುಲೆ ರೋಡದಲ್ಲಿರುವ ಸಂಕಟ ವಿಮೋಚಕ ಹನುಮಾನ ಮಂದಿರ ದಲ್ಲಿ ಸ್ವಚ್ಚತಾ ಅಭಿಯಾನ. ರಾಮನ ಭಾವಚಿತ್ರ…

Read More

पुढील पाच वर्षांत “राजहंसगड” – आकर्षक पर्यटक केंद्र!

ग्रामीण विकासाची नवी स्वप्ने घेऊन मंत्री लक्ष्मी हेब्बाळकर बेलगावी:राजहंसगड किल्यात स्थापन केलेली छत्रपती शिवाजी महाराजांची भव्य मूर्ती आत्ताच पर्यटकांचे आकर्षण ठरत आहे. महिला आणि बालकल्याण मंत्री लक्ष्मी हेब्बाळकर यांनी आश्वासन दिले की, पुढील पाच वर्षांत राजहंसगड कर्नाटकमधील प्रमुख पर्यटक केंद्रांपैकी एक म्हणून विकसित होईल. राजहंसगड गावात नव्या श्री मरगाई देवींच्या प्रतिष्ठापना आणि महाप्रसाद कार्यक्रमात बोलताना…

Read More
error: Content is protected !!