Headlines

ಬಳ್ಳಾರಿಯಲ್ಲಿ 16 ಕೋಟಿ ರೂ. ಜಿಎಸ್‌ಟಿ ವಂಚನೆ ಬಯಲು – ಒಬ್ಬನ ಬಂಧನ

ಬಳ್ಳಾರಿ:ಬೆಳಗಾವಿ ಘಟಕದ ಕೇಂದ್ರ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿ.ಜಿ.ಜಿ.ಐ) ಅಧಿಕಾರಿಗಳ ದಾಳಿಯಿಂದ ಬಳ್ಳಾರಿಯಲ್ಲಿ ಭಾರೀ ಮಟ್ಟದ ತೆರಿಗೆ ವಂಚನೆ ಬಯಲಾಗಿದೆ. ಮೂರು ಬೇರೆ ಬೇರೆ ಸ್ಥಳಗಳಲ್ಲಿ ನಡೆಸಿದ ಶೋಧ ಮತ್ತು ತಪಾಸಣೆ ಕಾರ್ಯಾಚರಣೆಯಲ್ಲಿ 16 ಕೋಟಿ ರೂ. ಮೌಲ್ಯದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಹಿವಾಟು ಪತ್ತೆಯಾಗಿದೆ. ತನಿಖೆಯ ಪ್ರಾಥಮಿಕ ಹಂತದಲ್ಲಿಯೇ, ಯಾವುದೇ ನೈಜ ವ್ಯವಹಾರ ಚಟುವಟಿಕೆಗಳಿಲ್ಲದೇ ನಕಲಿ ಸಂಸ್ಥೆಗಳ ಜಾಲವನ್ನು ರಚಿಸಿ, ನಕಲಿ ಇನ್‌ವಾಯ್ಸ್ ಮತ್ತು ಇ-ವೇ ಬಿಲ್‌ಗಳನ್ನು ಸೃಷ್ಟಿಸಿರುವುದಾಗಿ ಬಹಿರಂಗವಾಗಿದೆ. ದತ್ತಾಂಶ ವಿಶ್ಲೇಷಣೆ…

Read More

4 ರಿಂದ ಬೆಳಗಾವಿಯಲ್ಲಿ ಅಧಿವೇಶನ.

ಬೆಂಗಳೂರು. ಗಡಿನಾಡ ಬೆಳಗಾವಿಯಲ್ಲಿ ಡಿಸೆಂಬರ 4 ರಿಂದ 15 ರವೆರೆಗೆ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ. ಕಳೆದ ದಿನ ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನ ಮಾಡಲಾಗಿದೆ. ಹೀಗಾಗಿ ಜಿಲ್ಲಾಡಳಿತಕ್ಕೆ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ನಿರ್ದೇಶನ ಕೂಡ ನೀಡಲಾಗಿದೆ. ಈ ಬಾರಿ ಅಧಿವೇಶನಕ್ಕೆ ಯಾವ ಯಾವ ಪ್ರತಿಭಟನೆಗಳು ಬಿಸಿ ಮುಟ್ಟಲಿವೆ ಎನ್ನುವುದನ್ನು ಕಾದು ನೋಡಬೇಕು.

Read More

ಪ್ರಿಯಾಂಕಾಗೆ ಬಲ ತಂದ ‘ಸಾಹುಕಾರರ’ ಶಕ್ತಿ

ಆ ಮೂವರು ಸಾಹುಕಾರರ ಶಕ್ತಿಕಳೆದುಕೊಂಡ್ರಾ ಜೊಲ್ಲೆ ? ಜೊಲ್ಲೆಗೆ ಯಾವ ಕಾರಣಕ್ಕೆ ವಿರೋಧ? ಪ್ರಿಯಾಕಾಗೆ ಯಾರ ಬಲ ಗೊತ್ತಾ? ಲಕ್ಷ್ಮಣ ಸವದಿ ಪವರ್ ಹೇಗಿದೆ ಗೊತ್ತಾ?. ಬೆಳಗಾವಿ: ಚಿಕ್ಕೋಡಿ ಹಾಲಿ ಸಂಸದ ಅಣ್ಣಾ ಸಾಹೇಬ ಜೊಲ್ಲೆಯವರು ತಮ್ಮ ಬೆನ್ನಿಗಿದ್ದ ಆ ಶಕ್ತಿಯನ್ನು ಕಳೆದುಕೊಂಡರೇ? ಅಥವಾ ಚಿಕ್ಕೋಡಿ‌ ಭಾಗದ ಮೂವರು ಸಾಹುಕಾರರ ಶಕ್ತಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿಗೆ ಅನೆ ಬಲ ತಂದಿದೆಯೇ? ಹೀಗೋದು ಚರ್ಚೆಗಳು ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಸಧ್ಯ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ…

Read More

ಮಾಧ್ಯಮಗಳೇ ವಿರೋಧ ಪಕ್ಷಗಳು..!

ಬೆಳಗಾವಿಯಲ್ಲಿ ಮಾಧ್ಯಮ ನಿಲುವಿನ‌ ಬಗ್ಗೆ ಮೆಚ್ಚುಗೆ. ಅನ್ಯಾಯದ ವಿರುದ್ಧ ಸಿಡಿದ ಮಾಧ್ಯಮಗಳು. ಮುಚ್ವಿಹೋಗುವ ಪ್ರಕರಣಗಳು ಬೆಳಕಿಗೆ..ಸರ್ಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸಲು ಮಾಧ್ಯಮಗಳೇ ಬೇಕು. ಪೊಲೀಸರಿಗೆ ಮಾಧ್ಯಮಗಳೇ ಟಾರ್ಗೆಟ್. ನೋಟೀಸ್ ಕೊಟ್ಟು ಹೆದರಿಸುವ ಕೆಲಸ. ಬೆಳಗಾವಿ‌ ಗಡಿನಾಡ ಬೆಳಗಾವಿಯ ಮಣ್ಣಿನ ಗುಣವೇ ಅಂತಹುದು. ಕನ್ನಡ ನಾಡು ನುಡಿ ವಿಷಯದಲ್ಲಿ ಹೋರಾಟಗಾರರ ಮತ್ತು ಅನ್ಯಾಯ ಎಂದು ಕಂಡು ಬಂದಾಗ ಮಾಧ್ಯಮಗಳು ತಾಳಿದ ನಿಲುವುಗಳಿಗೆ ಭೇಷ್ ಎನ್ನಲೇಬೇಕು. . ಯಾವುದಕ್ಕೂ ‘ರಾಜೀ ಎನ್ನುವ ಮಾತಿಲ್ಲದೇ ಮುನ್ಬುಗ್ಗುತ್ತವೆ ಇಲ್ಲಿ ವಿರೋಧ ಪಕ್ಕಕ್ಕಿಂತಲೂ ಹೆಚ್ಚು…

Read More

बेळगावच्या सुमन आज्जी ब्रँड अॅम्बेसेडर

विशाखापट्टणममध्ये फिट इंडिया सायकलिंग चॅम्पियनशिपसाठी बेळगावच्या सुमन आज्जी ब्रँड अॅम्बेसेडर शांताई वृद्धाश्रमाला राष्ट्रीय गौरव; ज्येष्ठांच्या आरोग्य जनजागृतीसाठी आदर्श कार्य. बेळगाव, दि.6:केंद्र सरकारच्या फिट इंडिया अभियानाअंतर्गत विशाखापट्टणम येथे आयोजित करण्यात आलेल्या फिट इंडिया सायकलिंग चॅम्पियनशिप कार्यक्रमासाठी बेळगावच्या शांताई वृद्धाश्रमातील सुमन आज्जी यांची ब्रँड अॅम्बेसेडर म्हणून निवड करण्यात आली आहे.ही माहिती शांताई वृद्धाश्रमाचे कार्याध्यक्ष तसेच माजी महापौर…

Read More

ಕಾಂಗ್ರೆಸ್ ಬಡವರ ಪರ- ಪ್ರಿಯಾಂಕಾ

ಬಡವರ ಪರ ಕೆಲಸ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಕರೆ *ಖಡಕಲಾಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬೆಳಗಾವಿ: ಬಡವರು ಹಾಗೂ ಜನಸಾಮಾನ್ಯರ ಪರ ಕೆಲಸ ಮಾಡಿ ಅವರ ಕುಂದು ಕೊರತೆಗಳಿಗೆ ಸ್ಪಂದಿಸುವಂತಹ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸಿ ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮನವಿ ಮಾಡಿದರು. ಚಿಕ್ಕೋಡಿ ಸದಲಗಾ ಮತಕ್ಷೇತ್ರದ ಖಡಕಲಾಟ…

Read More

ಇದು ಬೆಳಗಾವಿ ಪಾಲಿಕೆಗೆ ಅವಮಾನ..!

ಇದ್ದೂ ಇಲ್ಲದಂತಾದ ಬೆಳಗಾವಿ ಪಾಲಿಕೆ!” ಗಣೇಶೋತ್ಸವ ಸಿದ್ಧತೆಯಲ್ಲಿ ಶೇ.90% ಕೆಲಸ ಪಾಲಿಕೆಯದು… ಆದರೆ ಕ್ರೆಡಿಟ್? ಬೇರೆಯವರ ಖಾತೆ! ಮೇಯರ್–ನಗರಸೇವಕರನ್ನು ಪಕ್ಕಕ್ಕಿಟ್ಟು ಅಧಿಕಾರಿಗಳ ಸಭೆ; ಪಾಲಿಕೆಯ ಅಸ್ತಿತ್ವವೇ ಪ್ರಶ್ನಾರ್ಹ “ಬೆಳಗಾವಿ ಪಾಲಿಕೆ: ಆಟಕ್ಕುಂಟು, ಲೆಕ್ಕಕ್ಕಿಲ್ಲ! ಸ್ವಚ್ಛತೆ–ಬೆಳಕು–ಸೌಂದರ್ಯೀಕರಣದಲ್ಲಿ ಪಾಲಿಕೆಯ ಶ್ರಮ, ನಿರ್ಧಾರಗಳಲ್ಲಿ ಮಾತ್ರ ಕಾಣದ ಹೆಸರು ಬೆಳಗಾವಿ ಒಮ್ಮೆ ಗಣೇಶೋತ್ಸವ ಮಹಾಮಂಡಳಗಳ ಸಭೆ ಎಂದರೆ — ಮಹಾನಗರ ಪಾಲಿಕೆಯ ಮೇಯರ್‌ ಅಧ್ಯಕ್ಷತೆ, ಆಯುಕ್ತರ ಉಪಸ್ಥಿತಿ, ಪೊಲೀಸ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಜ್ಜನಿಕೆಯ ಸಂವಾದ. ಅದು ಕಡ್ಡಾಯ ಸಂಪ್ರದಾಯವಾಗಿತ್ತು. ಆದರೆ ಈ…

Read More

ಪೊಲೀಸರ ಕರ್ತವ್ಯಲೋಪದ ಮೇಲೆ ಮೌನದ ರಾಜಕೀಯ ಛತ್ರ

ಬೆಳಗಾವಿಯಲ್ಲಿ ಹೊಂದಾಣಿಕೆ ರಾಜಕಾರಣ. ಪೊಲೀಸ್ ತಪ್ಪು ಸಾಬೀತಾದರೂ ಶಿಕ್ಷೆ ಇಲ್ಲ!** ಪೊಲೀಸರ ಕರ್ತವ್ಯಲೋಪದ ಮೇಲೆ ಮೌನದ ರಾಜಕೀಯ ಛತ್ರ. ಜನಪ್ರತಿನಿಧಿಗಳ ನಿಶ್ಶಬ್ದ ಒಪ್ಪಿಗೆಗೆ ಜನರು ಬೆಚ್ಚಿಬಿದ್ದಿದ್ದಾರೆ. ಹೈಕೋರ್ಟ ಆದೇಶಕ್ಕೂ ಡೋಂಟಕೇರ್ ಇ ಬೆಳಗಾವಿ ವಿಶೇಷ*ಬೆಳಗಾವಿ:ಬೆಳಗಾವಿಯಲ್ಲಿ ಇಂದು ನಡೆಯುತ್ತಿರುವುದು ರಾಜಕೀಯ ಅಲ್ಲ, ಇದು ಒಂದು ಹೊಂದಾಣಿಕೆಯ ವ್ಯವಸ್ಥೆ. ಮೇಲ್ಮೈಯಲ್ಲಿ ಮಾತ್ರ ವಿರೋಧ, ಒಳಗಿಂದ ಒಳಗೆ ಮೌನ ಒಪ್ಪಂದ. ಪರಿಣಾಮವಾಗಿ ಆಡಳಿತಾತ್ಮಕ ತಪ್ಪುಗಳು, ಪೊಲೀಸ್ ಲೋಪಗಳು, ಮಕ್ಕಳ ಮೇಲಿನ ಅಪರಾಧಗಳೂ ಸಹ ಕ್ರಮವಿಲ್ಲದೇ ಮುಚ್ಚಿಹೋಗುವ ಸ್ಥಿತಿ ನಿರ್ಮಾಣವಾಗಿದೆ.ಇದಕ್ಕೆ ಇತ್ತೀಚಿನ ಎರಡು…

Read More

ಲ್ಯಾಪ್‌ಟಾಪ್ ನುಂಗಣ್ಣ ಯಾರು?: ಬೆಳಗಾವಿ ಪಾಲಿಕೆ ವಿರುದ್ಧ ಪ್ರತಿಭಟನೆ**

ಲ್ಯಾಪ್‌ಟಾಪ್ ವಿತರಣೆಯಲ್ಲಿ ಅಕ್ರಮದ ಆರೋಪ: ಬೆಳಗಾವಿ ಪಾಲಿಕೆ ವಿರುದ್ಧ ಪ್ರತಿಭಟನೆ**ಡಾ. ಬಿ.ಆರ್. ಅಂಬೇಡ್ಕರ್ ಶಕ್ತಿ ಸಂಘದ ಆಕ್ಷೇಪ – “ವಿದ್ಯಾರ್ಥಿಗಳ ಹಕ್ಕುಗಳಿಗೆ ಧಕ್ಕೆ” ಬೆಳಗಾವಿ, ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುವ ಸರ್ಕಾರಿ ಯೋಜನೆಯಲ್ಲಿ ಅಕ್ರಮಗಳು ನಡೆದಿರುವುದಾಗಿ ಬೆಳಗಾವಿ ಮಹಾನಗರ ಪಾಲಿಕೆ ವಿರುದ್ಧ ತೀವ್ರ ಆರೋಪಗಳು ಎದ್ದಿವೆ. ಈ ಬುಧವಾರ, ಡಾ. ಬಿ.ಆರ್. ಅಂಬೇಡ್ಕರ್ ಶಕ್ತಿ ಸಂಘವು ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, “ನ್ಯಾಯವನ್ನು ಸ್ಥಾಪಿಸಿ” ಎಂದು ಘೋಷಣೆ ಮಾಡಿತು. ಆರೋಪಗಳು: ಬಿಲ್ ಕತ್ತರಿಕೆ,…

Read More
error: Content is protected !!