Headlines

ಎಂಇಎಸ್ ನಿಷೇಧಕ್ಕೆ ಗಂಭೀರ ಚಿಂತನೆ

ನಾಡವಿರೋಧಿ ಚಟುವಟಿಕೆ ಸಹಿಸುವುದಿಲ್ಲ” ರಾಜ್ಯೋತ್ಸವದ ಮಧ್ಯೆ ಕನ್ನಡಾಭಿಮಾನಿ ನಿಲುವಿನಿಂದ ಉಸ್ತುವಾರಿ ಸಚಿವರು ಸ್ಪಷ್ಟತೆ ಬೆಳಗಾವಿ,ರಾಜ್ಯೋತ್ಸವದ ಸಂಭ್ರಮದ ನಡುವೆ ಬೆಳಗಾವಿಯಲ್ಲಿ ಭಾಷಾ – ರಾಜಕೀಯ ಚರ್ಚೆಗೆ ಬಣ್ಣ ತುಂಬಿದ ಘಟನೆಗಳು ನಡೆದಿವೆ. ನಾಡವಿರೋಧಿ ಘೋಷಣೆ ಹಾಕಿದ ಎಂಇಎಸ್ ನಾಯಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು, “ಇನ್ನು ಮುಂದೆ ಇಂತಹ ನಾಡವಿರೋಧಿ ಚಟುವಟಿಕೆಗಳಿಗೆ ಅವಕಾಶ ಇರದು. ಅಗತ್ಯವಿದ್ದರೆ ಸಂಘಟನೆ ನಿಷೇಧದ ದಾರಿಯಲ್ಲೂ ಸರ್ಕಾರ ಯೋಚಿಸಲಿದೆ,” ಎಂದು ಎಚ್ಚರಿಸಿದರು.—-“ಕರಾಳ ದಿನ”ದ ಹೆಸರಿನಲ್ಲಿ ನಾಡವಿರೋಧಿ…

Read More

ಮಹಾ ಚುನಾವಣೆಯಲ್ಲಿ ಬೆಳಗಾವಿಗರದ್ದೇ ಹವಾ..!

ಗೊತ್ತಿಲ್ಲದ ಸ್ಥಳಕ್ಕೆ ಹೋಗಿ ಸಂಘಟನೆ ಅಷ್ಟು ಸರಳವೇ…? ಮಹಾ ಚುನಾವಣೆ ಆಖಾಡಾದಲ್ಲಿ ಧುಮುಕಿದ ಬೆಳಗಾವಿಗರು. ಅಭಯ ಪಾಟೀಲ, ಧನಂಜಯ ಜಾಧವ , ಡಾ. ಸೋನಾಲಿ ಸರ್ನೋಬತ್ , ಉಜ್ವಲಾ ಬಡವನ್ನಾಚೆ‌ ಪ್ರಚಾರ. ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿ ನಗರಸೇವಕರು ಸಾಂಗಲಿಯಲ್ಲಿ ಬೀಡು. ಬೆಳಗಾವಿ. ಗೊತ್ತು ಗುರಿ ಇಲ್ಲದ ಸ್ಥಳಕ್ಕೆ ಹೋಗಿ ಪಕ್ಷ ಸಂಘಟನೆ ಮಾಡುವುದು ಎಂದರೆ ಅದು ಅಷ್ಟು ಸುಲಭವೇ? ಊಹುಂ. ಅದು ಸುಲಭದ ಮಾತಲ್ಲ. ಆದರೆ ಬಿಜೆಪಿ ಹೈ ಕಮಾಂಡ ಅಂತಹ ಜವಾಬ್ದಾರಿ ಯನ್ನು ಬೆಳಗಾವಿಯ…

Read More

ಸತೀಶ್ ಕಾಲೊನಿಯಲ್ಲಿ ನೀರಿಗಾಗಿ ಪರದಾಟ

ಬೆಳಗಾವಿ ತಾಲೂಕಿನ ಬಿ.ಕೆ.ಕಂಗ್ರಾಳಿ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ವೈಭನಗರದ ಸತೀಶ ಕಾಲೋನಿ, ನಿವಾಸಿಗಳ ಪರದಾಟ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 30 ವರ್ಷಗಳಿಂದ ನೀರು, ಚರಂಡಿ ವ್ಯವಸ್ಥೆಯೂ ಇಲ್ಲ. ಬೆಳಗಾವಿ ಸ್ಮಾರ್ಟ್ ಸಿಟಿ ವ್ಯಾಪ್ತಿ, ಏ ಗ್ರೇಡ್ ಪಂಚಾಯತ್ ಇದ್ರೂ ಕೂಡ ನೀರಿನ ಭವನೆ ನೀಗುತ್ತಿಲ್ಲ. ರೊಚ್ಚಿಗೆದ್ದ ಜನ ಬೀದಿಗಿಳಿದು ನೀರಿಗಾಗಿ ಆಗ್ರಹ ನಡೆಸಿದರು., ಹಲವು ಬಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಮನವಿ ಮನವಿ ಕೂಡ ಸಲ್ಲಿಸಿದ್ದಾರೆ. ಆದರೆ ಸಚಿವರು ಯಾವುದೇ ಮನವಿಗೂ…

Read More

ಜಾತಿ, ದುಡ್ಡು ಲೆಕ್ಕ-ಉಲ್ಟಾ ಪಕ್ಕಾ…!?

ಚಿಕ್ಕೋಡಿ ಕತೀ ಬ್ಯಾರೆನೇ ಐತಿ. ಹಿಂದೆ ವಿರೋಧಿಸಿದ್ದವರು ಈಗ ಸಾಥ್ ಕೊಟ್ಟರು. ಹಿಂದೆ ಸಾಥ್ ಕೊಟ್ಟವರು ಈ ಬಾರಿ ಪೂರ್ಣ ಕೈಕೊಟ್ಟರು. ಬೆಳಗಾವಿಯಲ್ಲಿ ನಡೆದಿಲ್ಲ ಜಾತಿ ಲೆಕ್ಕ. ರಾಮದುರ್ಗದಲ್ಲಿ ಅವರದ್ದು ಮಟನ್, ಇವರಿಗೆ ಬಟನ್ ಅಂತೆ, ಬೆಳಗಾವಿಯಲ್ಲಿ ಇವರದ್ದು ನೋಟ, ಅವರಿಗೆ VOTE, ಜಾಣತನ‌‌ ಮೆರೆದ ಮತದಾರ ವಿಶೇಷ ವರದಿಬೆೆಳಗಾವಿ.ಬೆಳಗಾವಿ ಜಿಲ್ಲೆಯ ಎರಡೂ ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಬೆಳಗಾವಿ, ಚಿಕ್ಕೋಡಿಯಲ್ಲಿ ಕತೀ ಬ್ಯಾರೇನೆ ಐತಿ’ ಎನ್ನುವ ಮಾತುಗಳು…

Read More

ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧತೆ ?!

ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧತೆ ?!` ಮಧ್ಯಂತರ ಚುನಾವಣೆ ಬರಬಹುದು ಸಿದ್ಧವಾಗಿರಿ ‘ಹೊಸದೆಹಲಿ. ಇದು ಬಿಜೆಪಿ ರಾಷ್ಟ್ರೀಯ ನಾಯಕತ್ವ ಕರ್ನಾಟಕದ ಘಟಕಕ್ಕೆ ನೀಡಿರುವ ಸೂಚನೆ.ಈ ಸೂಚನೆಯ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪಕ್ಷದ ರಾಜ್ಯ ಘಟಕ ಚುರುಕಾಗಿದ್ದು ಅಗತ್ಯ ಕಾರ್ಯ ತಂತ್ರ ರೂಪಿಸಲು ಸಜ್ಜಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರಿಗೆ ನಡೆಸಿದ ಪಾದಯಾತ್ರೆ ಹಾಗೂ ಮೈಸೂರಿನಲ್ಲಿ ಭಾನುವಾರ ನಡೆದ ಬೃಹತ್ ಸಮಾವೇಶದ…

Read More

ಪೊಲೀಸರಿಗೂ ಮಸಿ ಬಿತ್ತು..!

ಫಲಕಗಳಿಗೆ ಬೀಳುವ ‌ಕಪ್ಪು‌ಮಸಿ ಪೊಲೀಸರಿಗೆ ಬಿತ್ತು. ನಾಲ್ಕೈದು ಪೊಲೀಸರ ಬಟ್ಟೆ ಮೇಲೆ ಕಪ್ಪು ಮಸಿ. ಆಂಗ್ಲಭಾಷೆ ಫಲಕಗಳು ಪೀಸ್ ಪೀಸ್.. ಬೆಳಗಾವಿ ಮಹಾಮೇಳಾವ್ ಗೆ ಅನುಮತಿ ಕೊಡಬಾರದು ಎನ್ನುವುದು ಸೇರಿದಂತೆ ಕನ್ನಡ ನಾಮಫಲಕ ವನ್ನೇ ಹಾ ಕಬೇಕು ಎಂದು ಒತ್ತಾಯಿಸಿ ಕರವೇ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು. ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಆಂಗ್ಲಭಾಷೆಯ ಫಲಕವನ್ನು ಕರವೇ ಕಾರ್ಯಕರ್ತರು ಹರಿದು ಹಾಕಿದರು. ಈ ಸಂದರ್ಭದಲ್ಲಿ ಆಂಗ್ಲಭಾಷೆಯ ಫಲಕಗಳಿಗೆ ಮಸಿ ಬಳೆಯಲು ಮುಂದಾದಾಗ ಅದು ಅಲ್ಲಿದ್ದ ಪೊಲೀಸರಿಗೆ ಸಿಡಿಯಿತು

Read More

ಬೆಳಗಾವಿಗೆ ‘ಕಾಮಧೇನು’ ಕೃಪೆ: 100 ಹಸುಗಳ ವಿತರಣೆ

ಬೆಳಗಾವಿ: ಗ್ರಾಮೀಣ ಬಡ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ Rotary International ‘ಕಾಮಧೇನು’ ಯೋಜನೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಆರಂಭಿಸಿದೆ. ಮೊದಲ ಹಂತದಲ್ಲಿ 100 ಹಾಲು ಕೊಡುವ ಹಸುಗಳ ವಿತರಣೆ ಗುರಿ ಇಡಲಾಗಿದೆ.ರೋಟರಿಯ ಜಾಗತಿಕ ನಿರ್ದೇಶಕರಲ್ಲಿ ಒಬ್ಬರಾದ K. P. Nagesh ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಸೇವೆಯ ಮೂಲಕ ಸಬಲೀಕರಣ” ತತ್ವದಡಿ ಯೋಜನೆ ರೂಪಿಸಲಾಗಿದೆ ಎಂದರು. ವಿಶ್ವದ 17 ನಿರ್ದೇಶಕರಲ್ಲಿ ಇಬ್ಬರು ಭಾರತೀಯರಲ್ಲಿ ತಾವೊಬ್ಬರು ಎಂದು ಹೇಳಿದ ಅವರು, ಬೆಳಗಾವಿಯ ಆಯ್ಕೆ ಸಾಮಾಜಿಕ ಅವಶ್ಯಕತೆಯ ಆಧಾರದ ಮೇಲೆ ನಡೆದಿದೆ ಎಂದು ತಿಳಿಸಿದರು….

Read More

ಸಿಎಂ ವಿರುದ್ಧ‌420 ಕೇಸ್

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 120 ಬಿ, 166, 403, 420, 426, 465, 468, 340, 351 ಅಡಿಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ್, ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶದಂತೆ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್ ನಲ್ಲಿ ಸಿಎಂ…

Read More

ರಮೇಶ ವಿರುದ್ಧ ಸವದಿ ಕಿಡಿ..!

“ನಿಮಗೆ ಮಾನ–ಮರ್ಯಾದೆ ಇದ್ದರೆ ನಮ್ಮ ತಾಲೂಕಿಗೆ ಕಾಲಿಡಬಾರದು!” — ರಮೇಶ್ ಜಾರಕಿಹೊಳಿ ವಿರುದ್ಧ ಸವದಿ ಕಿಡಿ ಚಿಕ್ಕೋಡಿ (ಬೆಳಗಾವಿ):ಅಥಣಿಯ ರಾಜಕೀಯ ಗಾಳಿ ಮತ್ತೊಮ್ಮೆ ಉರಿದಿದೆ. ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಮಾತಿನ ಕಹಿ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.“ನನ್ನಲ್ಲೂ ಶಬ್ದಕೋಶಗಳಿವೆ, ಆದರೆ ನಿಮ್ಮ ರೀತಿ ಮಾತನಾಡಿದರೆ ಜನರು ನನಗೂ ‘ಮೆಂಟಲ್’ ಅಂತಾ ಕರೆಯುತ್ತಾರೆ. ಅದಕ್ಕಾಗಿ ನಾನು ಸೂಕ್ಷ್ಮತೆಯಿಂದ ಉತ್ತರ ನೀಡುತ್ತಿದ್ದೇನೆ. ನಿಮಗೆ ಮಾನ, ಮರ್ಯಾದೆ…

Read More

ಗಮನಸೆಳೆದ ವಿಜಯೇಂದ್ರ ಸುದ್ದಿಗೋಷ್ಟಿ..!

ಯಾಕಂತಿರಾ ಈ ವರದಿ ಪೂರ್ತಿ ಓದಿ. ಅಬಕಾರಿ ಹಗರಣದ ಕುರಿತಂತೆ ಒಂದೇ ಆಡಿಯೊ ಇಟ್ಟುಕೊಂಡು ಸದನದೊಳಗೆ ಮತ್ತು ಹೊರಗೆ ಹೋರಾಟ ಮಾಡುವ ಬಿಜೆಪಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹೊರಬರುತ್ತಿರುವ ಸರಣಿ ಹಗರಣಗಳ ಬಗ್ಗೆ ಮೌನ ಯಾಕೆ ಎನ್ಬುವ ನೇರ ಪ್ರಶ್ನೆ ಬಿಜೆಪಿ ರಾಜ್ಯಾಧ್ಯಕ್ಚ ವಿಜಯೇಂದ್ರ ಎದುರಿಸಿದರು. ಆರಂಭದಲ್ಲಿ ಪ್ರಶ್ನೆ ನೇರವಾಗಿ ಕಿವಿಗಪ್ಪಳಿಸದ ಮೇಲೆ ಗಂಭೀರವಾದ ವಿಜಯೇಂದ್ರ ಅದಕ್ಕೆ ಸ್ಪಷ್ಟನೆ ಕೂಡ ಕೊಟ್ಟರು. ಹಾಗಿದ್ದರೆ ಸುದ್ದಿಗೋಷ್ಟಿ ಯಲ್ಲಿ ಏನೇನಾಯಿತು? ನೀವೇ ನೋಡಿ. ಇಲ್ಲಿ ವಿಜಯೇಂದ್ರ ಅವರ…

Read More
error: Content is protected !!