ಎಂಇಎಸ್ ನಿಷೇಧಕ್ಕೆ ಗಂಭೀರ ಚಿಂತನೆ
ನಾಡವಿರೋಧಿ ಚಟುವಟಿಕೆ ಸಹಿಸುವುದಿಲ್ಲ” ರಾಜ್ಯೋತ್ಸವದ ಮಧ್ಯೆ ಕನ್ನಡಾಭಿಮಾನಿ ನಿಲುವಿನಿಂದ ಉಸ್ತುವಾರಿ ಸಚಿವರು ಸ್ಪಷ್ಟತೆ ಬೆಳಗಾವಿ,ರಾಜ್ಯೋತ್ಸವದ ಸಂಭ್ರಮದ ನಡುವೆ ಬೆಳಗಾವಿಯಲ್ಲಿ ಭಾಷಾ – ರಾಜಕೀಯ ಚರ್ಚೆಗೆ ಬಣ್ಣ ತುಂಬಿದ ಘಟನೆಗಳು ನಡೆದಿವೆ. ನಾಡವಿರೋಧಿ ಘೋಷಣೆ ಹಾಕಿದ ಎಂಇಎಸ್ ನಾಯಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು, “ಇನ್ನು ಮುಂದೆ ಇಂತಹ ನಾಡವಿರೋಧಿ ಚಟುವಟಿಕೆಗಳಿಗೆ ಅವಕಾಶ ಇರದು. ಅಗತ್ಯವಿದ್ದರೆ ಸಂಘಟನೆ ನಿಷೇಧದ ದಾರಿಯಲ್ಲೂ ಸರ್ಕಾರ ಯೋಚಿಸಲಿದೆ,” ಎಂದು ಎಚ್ಚರಿಸಿದರು.—-“ಕರಾಳ ದಿನ”ದ ಹೆಸರಿನಲ್ಲಿ ನಾಡವಿರೋಧಿ…

