Headlines

BJP’s Victory Celebration in Delhi: Victory Fest in Belagavi

BJP’s Victory Celebration in Delhi: Victory Fest in Belagavi Belagavi:Against the backdrop of the Bharatiya Janata Party (BJP) achieving an unprecedented victory in the Delhi Assembly elections, BJP leaders celebrated a victory fest in Belagavi on Saturday.The celebration, led by MLA Abhay Patil at Chennamma Circle, included bursting firecrackers, distributing sweets, and jubilant cheers. Speaking…

Read More

ರುದ್ರೇಶ ಆತ್ಮಹತ್ಯೆ ಕೇಸ್..ಮತ್ತೊಂದು ಪತ್ರ ಬಹಿರಂಗ..!?

2 ನೇ ಅನಾಮಧೇಯ ಪತ್ರದಲ್ಲೇನಿದೆ?ರಾಷ್ಟ್ರಪತಿ ಪ್ರಧಾನಿ ಕಚೇರಿ ಮೆಟ್ಟಿಲು ಹತ್ತಿದರುದ್ರೇಶ ಆತ್ಮಹತ್ಯೆ ಪ್ರಕರಣ..! ತಹಶೀಲ್ದಾರಗೆ ಜಾಮೀನು ಸಿಕ್ಕಾಗ ಸಿಹಿ ಹಂಚಿದ್ರಾ? ಆ ಪತ್ರದಲ್ಲಿ ಕಚೇರಿ ಸಿಬ್ಬಂದಿಗಳ ಯಾರ ಯಾರ ಹೆಸರಿದೆ ಗೊತ್ತೆ? ಅವರನ್ನೆಲ್ಲಾ ಕರೆದು ವಿಚಾರಣೆ ಮಾಡ್ತಾರಾ ಪೊಲೀಸರು? ಈ ಹಿಂದೆ ಮತ್ತೊಂದು ಆತ್ಮಹತ್ಯೆ ನಡೆದಿತ್ತಾ? ತಹಶೀಲ್ದಾರ ಕಚೇರಿಯಲ್ಲಿ ಮಾನಸಿಕ ಹಿಂಸೆ ನಿತಗಯ ನಿರಂತರವಾ?. ಕಚೇರಿ ಜವಾನರೊಬ್ಬರ ಸಾವು ಮುಚ್ಚಿ ಹಾಕಿದ್ರಾ? ಬೆಳಗಾವಿ.ಇಲ್ಲಿನ ತಹಶೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ರುದ್ರೇಶ ಯಡವಣ್ಣವರ ಸಂಶಯಾಸ್ಪದ ಆತ್ಮಹತ್ಯೆ ಪ್ರಕರಣ…

Read More

ಚಂಡೀಗಡಕ್ಕೆ ಬೆಳಗಾವಿ ನಗರಸೇವಕರ ನಿಯೋಗ ಭೆಟ್ಟಿ

ಬೆಳಗಾವಿ. ಚಂಡೀಗಡದ ಮಹಾನಗರ ಪಾಲಿಕೆಯ ನೂತನ ಮೇಯರ್ Harprit kaur Babla ಅವರೊಂದಿಗೆ ಬೆಳಗಾವಿ ನಗರಸೇವಕರ ನಿಯೋಗ ಚರ್ಚೆ ನಡೆಸಿತು. ಅಲ್ಲಿನ ಮಹಾನಗರ ಪಾಲಿಕೆಯು ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ನಗರಸೇವಕರು ಚರ್ಚೆ ನಡೆಸಿದರು.

Read More

RSS ಒಂದು ಶತಮಾನ, ಒಂದು ಸವಿನೆನಪು, ಒಂದು ಚಿಂತನೆ.

“ಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ” — ಒಂದು ಶತಮಾನ, ಒಂದು ಸವಿನೆನಪು, ಒಂದು ಚಿಂತನೆ. RSS ನೂರು ವರ್ಷ” ಎಂಬುದು ಕೇವಲ ಒಂದು ಸಂಸ್ಥೆಯ ಕಾಲಪ್ರವಾಹವಲ್ಲ, ಅದು ಭಾರತದ ಸಾಮಾಜಿಕ-ಸಾಂಸ್ಕೃತಿಕ ಪರಿವರ್ತನೆಯ ಕನ್ನಡಿ. ಪ್ರಶಂಸೆಗಳಿರಲಿ, ವಿಮರ್ಶೆಗಳಿರಲಿ— ಸಂಘದ ಹೆಜ್ಜೆಗಳು ನೂರು ವರ್ಷಗಳಲ್ಲಿ ಭಾರತೀಯ ಸಮಾಜದ ಮೇಲೆ ಅಳಿಸದ ಗುರುತು ಬಿಟ್ಟಿವೆ. ಮುಂದಿನ ಶತಮಾನದಲ್ಲಿ, RSS ತನ್ನ ತತ್ತ್ವಗಳನ್ನು ಹೊಸ ತಲೆಮಾರಿಗೆ ಹೇಗೆ ರೂಪಾಂತರಗೊಳಿಸುತ್ತದೆ ಎಂಬುದೇ ಇತಿಹಾಸದ ಮುಂದಿನ ಕುತೂಹಲ. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹುಟ್ಟುಹಾಕಿದ…

Read More

जनेऊ वाचवा’ घोषणेने बेलगावात ब्राह्मणांचा शक्तीप्रदर्शन

‘जनेऊ वाचवा’ घोषणेने बेलगावात ब्राह्मणांचा शक्तीप्रदर्शन बेलगाव:जनेऊ काढण्याच्या घटनेच्या पार्श्वभूमीवर सीमेवरील बेलगाव शहरात सोमवारी ब्राह्मण समाजाने मोठ्या प्रमाणात शक्तीप्रदर्शन केलं.जनेऊ कापणाऱ्यांना केवळ निलंबित करणे पुरेसे नाही, त्यांच्यावर फौजदारी खटला दाखल करावा, अशी जोरदार मागणी करण्यात आली. ही निदर्शने बेलगाव दक्षिणचे आमदार अभय पाटील आणि ब्राह्मण समाजाचे नेते अनिल पोतदार यांच्या नेतृत्वाखाली झाली.कित्तूर चन्नम्मा चौकात एकत्र…

Read More

ಪತ್ರಕರ್ತೆ ಕೀರ್ತನಕುಮಾರಿಗೆ ಸನ್ಮಾನ

ಬೆಂಗಳೂರು. ಮಾಧ್ಯಮ ಅಕಾಡೆಮಿ ವತಿಯಿಂದ ಕೊಡಮಾಡುವ ದತ್ತಿ‌ನಿಧಿ ಪ್ರಶಸ್ತಿಗೆ ಭಾಜನರಾದ ಬೆಳಗಾವಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ್ತಿ ಕೀರ್ತನಕುಮಾರಿ ಕಾಸರಗೋಡು ಅವರನ್ಬು ಸನ್ಮಾನಿಸಲಾಯಿತು. ಮಾದ್ಯಮ ಅಕಾಡೆಮಿ ಆಯೋಜನೆ ಮಾಡಿದ್ದ ಸಮಾರಂಭದಲ್ಲಿ ಅವರನ್ನು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಕೊಟ್ಟು ಗೌರವಿಸಲಾಯಿತು. ಅತ್ಯುತ್ತಮ ಕೃಷಿ ವರದಿ ಹಿನ್ನೆಯಲ್ಲಿ ಬಸವರಾಜ ದೊಡಮನಿ ದತ್ತಿ ಪ್ರಶಸ್ತಿಗೆ ಕೀರ್ತನಕುಮಾರಿ ಭಾಜನರಾಗಿದ್ದರು. .

Read More

ಪಾಲಿಕೆ ಚೆಂಡು ಡಿಸಿ ಅಂಗಳಕ್ಕೆ..!

ತಾರಕಕ್ಕೇರಿದ ಅಧಿಕಾರಿಗಳ ಸಂಘರ್ಷಸಂಧಾನಕಾರರಾಗಿ ಡಿಸಿ ಎಂಟ್ರಿ ಆ ಒಬ್ಬರ ವರ್ಗಾವಣೆ ಒಂದೇ ದಿನದಲ್ಲಿ ರದ್ದಾಗಿದ್ದು ವಿವಾದದ ಮೂಲವೇ? ಎಸ್ಸಿ,ಎಸ್ಟಿ ಸಿಬ್ಬಂದಿಗಳೇ ಇಲ್ಲಿ ಟಾರ್ಗೆಟ್ ಆಗ್ತಿದ್ದಾರಾ? ಆರೋಗ್ಯ ಅಧಿಕಾರಿಗಳ ವಾಗ್ವಾದಕ್ಕೆ ಅಸಲಿ ಕಾರಣ ಏನು? ಅದರ ಬಗ್ಗೆ ತನುಖೆ ಏಕಿಲ್ಲ? ಅಧಿಕಾರ ವಿಕೇಂದ್ರೀಕರಣ ಬದಲು ಏಕೀಕರಣ ಯಾಕೆ? ಯಾರು ಹೇಳಿದರೂ ಈ ವಿವಾದ ಸಧ್ಯಕ್ಕೆ ನಿಲ್ಲುವ ಸೂಚನೆಗಳಿಲ್ಲ. ಆರ್ ಐಗಳು ಹೈರಾಣಾಗಿ ಕೆಲವ ಮುಂದೆ ಹೇಳಿದ ಮಾತೇನು ಗೊತ್ತೆ? ಆ ಸತ್ಯ ಹೊರಬಂದರೆ ಯಾರಿಗೆ ಆಪತ್ತು? ಬೆಳಗಾವಿ.ಗಡಿನಾಡ ಬೆಳಗಾವಿ…

Read More

ಆಯುಕ್ತರ ಸನ್ಮಾನ

ಪಾಲಿಕೆ ನೌಕರರು ಫುಲ್ ಖುಷ್..!ಬೆಳಗಾವಿ.ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಇಂದು ಫು;ಲ್ ಖುಷ್ ಆಗಿದ್ದರು.ಆಯುಕ್ತ ಅಶೋಕ ದುಡಗುಂಟಿ ಅವರು ನೌಕರರ ಸ್ನೇಹಿ ಆದೇಶಗಳನ್ನು ಹೊರಡಿಸಿದ್ದು ಈ ಖುಷಿಗೆ ಕಾರಣ. ವಿಶೇಷವಾಗಿ ಗ್ರೂಪ್ ಸಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಹುದ್ದೆಗೆೆ ಹಾಗೂ ಗ್ರುಪ್ ಡಿ ವೃಂದದವರಿಗೆ ಗ್ರುಪ್ ಸಿ ದ್ವಿ.ದ.ಸ ಹುದ್ದೆಗಳಿಗೆ ಪದೋನ್ನತಿ ನೀಡಿ ಆಯುಕ್ತರು ಆದೇಶ ಹೊರಡಿಸಿದ್ದಾರೆ, ಅಷ್ಟೇಅಲ್ಲ ಪಾಲಿಕೆಯ ಎಲ್ಲ ಸಿಬ್ಬಂದಿಗಳಿಗೆ ಶೇ. 17 ರಷ್ಟು ಮಧ್ಯಂತರ ಪರಿಹಾರ, ಗಳಿಕೆ ರಜೆ ನಗದೀಕರಣ, ತುಟ್ಟಿಭತ್ಯೆ…

Read More

ಸರ್ಕಾರಿ ಕಚೇರಿಯಲ್ಲೇ ಹುಟ್ಟು ಹಬ್ಬ ಆಚರಣೆ- ವಿವಾದಕ್ಕೊಳಗಾದ ಪಿಡಿಓ

ಕಚೇರಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡು ವಿವಾದಕ್ಕೊಳಗಾದ ಅಧಿಕಾರಿ ಖಾನಾಪುರ. ಅಧಿಕಾರ ಮತ್ತು ಅದಕ್ಕೆ ತಕ್ಕಂತೆ ಕುರ್ಚಿ ಸಿಕ್ಕರೆ ಸಾಕು ಕೆಲವರು ಸರ್ಕಾರವೇ ನಾವ್ ಹೇಳಿದಂತೆ ನಡೆಯುತ್ತದೆ ಎಂದು ಭಾವಿಸುತ್ತಾರೆ. ಅವರಿಗೆ ಸರ್ಕಾರದ ಆದೇಶಗಳು ಲೆಕ್ಕಕ್ಕೇ ಬರಲ್ಲ ಬ ಇನ್ನು ಅವರ ಮೇಲಾಧಿಕಾರಿಗಳ ಮಾತು ಎಷ್ಟರ ಮಟ್ಟಿಗೆ ಕೇಳಬಹುದು ಎನ್ನುವ ಊಹೆ ತಮಗೆ ಬಿಟ್ಟಿದ್ದು. ಸರ್ಕಾರಿ ಕಚೇರಿಗಳಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಬಾರದು ಎನ್ನುವುದು ಸರ್ಕಾರದ ಆದೇಶ. ಹಿಂದೆ ಅಂತಹ ಘಟನೆಗಳು ನಡೆದಾಗ ಸರ್ಕಾರ ಹಿಂದೆ ಮುಂದೆ ನೋಡದೇ…

Read More

ಗ್ರಾಮೀಣದಲ್ಲಿ ಬಿಜೆಪಿಗೆ ಭಾರೀ ಬೆಂಬಲ.

ಸಚಿವೆ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಭಾರೀ ಬೆಂಬಲ‘. ಹಿರೇಬಾಗೇವಾಡಿಯಲ್ಲಿ ಭರ್ಜರಿ ರೋಡ್ ಶೋ. ಜೈ ಶ್ರೀರಾಮ, ಹರ್ ಹರ್ ಮೋದಿ ಘೋಷಣೆ ಗ್ರಾಮೀಣ ಕ್ಷೇತ್ರದಲ್ಲಿ ಹಿರೇಬಾಗೇವಾಡಿಯಲ್ಲಿ ಕಳೆದ ದಿನ ಶೆಟ್ಟರ್ ಅವರು ನಡೆಸಿದ ರೋಡ್ ಶೋವನ್ನು ಗಮನಿಸಿದರೆ ಕಾಂಗ್ರೆಸ್ನ ಭದ್ರಕೋಟೆಯಲ್ಲಿ ಬಿರುಕು ಬಿಟ್ಟಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹಿರೇಬಾಗೇವಾಡಿಯಲ್ಲಿ ನಡೆದ ಈ ರೋಡ್ ಶೋ ನಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು, ಜೈ ಶ್ರೀರಾಮ, ಮೋದಿ ಮೋದಿ ಎನ್ನುವ…

Read More
error: Content is protected !!