Headlines

ರಾಜೀವ್ ಗಾಂಧಿಯ ಜೊತೆಗೆ ಬೆಳಗಾವಿಯ ತ್ರಿಮೂರ್ತಿಗಳು – ಐತಿಹಾಸಿಕ ಚಿತ್ರವೊಂದು ವೈರಲ್

ಕಪ್ಪು ಬಿಳಿಪು ಚಿತ್ರದ ನೆನಪು: ರಾಜೀವ್ ಗಾಂಧಿಯ ಜೊತೆಗೆ ಬೆಳಗಾವಿಯ ತ್ರಿಮೂರ್ತಿಗಳು – ಐತಿಹಾಸಿಕ ಚಿತ್ರವೊಂದು ವೈರಲ್ ಬೆಳಗಾವಿ,:ಒಂದು ಕಪ್ಪು-ಬಿಳಿಪು ಚಿತ್ರ… ಮೂವರು ಬೆಳಗಾವಿಯ ದಿಗ್ಗಜ ನಾಯಕರು… ಮತ್ತು ಮಧ್ಯಭಾಗದಲ್ಲಿ ದೇಶದ ಯುವ ಪ್ರಧಾನಮಂತ್ರಿ ರಾಜೀವ್ ಗಾಂಧಿ! ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಅಪರೂಪದ ಫೋಟೋ, ಕೇವಲ ನೆನಪಿನ ಪುಟವಲ್ಲ – ಅದು 1989ರ ದಶಕದ ಬೆಳಗಾವಿಯ ರಾಜಕೀಯ ಚಿತ್ತಾರವೇ! ಈ ಚಿತ್ರವು 1989ರ ಆರಂಭದ ದಶಕದ ವೇಳೆ ತೆಗೆಯಲ್ಪಟ್ಟಿದ್ದು, ರಾಜೀವ್ ಗಾಂಧಿಯು ಪ್ರಧಾನಮಂತ್ರಿಯಾದ…

Read More

ರಾಜೀನಾಮೆ ಕೊಟ್ಟು ಸಹಕರಿಸಲಿ- ಬಾಲಚಂದ್ರ

ಸಿದ್ಧರಾಮಯ್ಯ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ: ಭಾಲಚಂದ್ರ ಜಾರಕಿಹೊಳಿ ಬೆಳಗಾವಿ: ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ‌ರಾಜೀನಾಮೆ ಕೊಡಲ್ಲ ಅಂದರೆ ಏನೂ ಮಾಡಲು ಆಗುವುದಿಲ್ಲ ಎಂದು ಮಾಜಿ ಸಚಿವ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ‌ ಹಿಂದೆ ಆರೋಪಗಳು ಕೇಳಿ ಬಂದಾಗ, ಸಣ್ಣ ರೈಲ್ವೆ ಅಪಘಾತ ಆದಾಗ ರಾಜೀನಾಮೆ ನೀಡಿದ ಉದಾಹರಣೆಗಳಿವೆ. ನೈತಿಕ ಹೊಣೆ ಹೊತ್ತು ಈ‌ ಮೊದಲು ರಾಜೀನಾಮೆ ನೀಡುತ್ತಿದ್ದರು. ಆದರೆ, ಈಗ ಇಂತಹ ದೊಡ್ಡ…

Read More

ಪ್ರಧಾನಿ ಮೋದಿ ಜನ್ಮದಿನಾಚರಣೆ

ಬೆಳಗಾವಿ. ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ಪ್ರಧಾನಿ‌ ನರೇಂದ್ರ ಮೋದಿ ಅವರ ಜನ್ಮ ದಿನವನ್ನು ಆಚರಿಸಲಾಯಿತು. ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ ನಂಬರ. 43 ರಲ್ಲಿ ಬರುವ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಮಧು ಗುರುವ ಮತ್ತು ನಗರಸೇವಕಿ ವಾಣಿ ವಿಲಾಸ ಜೋಶಿ ಮುಙದಾಖತ್ವದಲ್ಲಿ ಮೋದಿ ಹುಟ್ಟು ಹಬ್ಬವನ್ಬು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ವಿವರಣೆ ನೀಡಲಾಯಿತು. ಅಷ್ಟೇ ಅಲ್ಲ ಕೇಂದ್ರದ ಯೋಜನೆಗಳ ಸದುಪಯೋಗಪಡಿಸಿಕೊಂಡ ಫಲಾನುಭವಿಗಳ ಜೊತೆ ಸಂವಾದ ನಡೆಸಲಾಯಿತು….

Read More

ಖತರನಾಕ್ ಕಳ್ಳನ‌ ಬಂಧನ

ಬೆಳಗಾವಿ .ತಿಲಕವಾಡಿ ಹಾಗೂ ಉದ್ಯಮಭಾಗ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಣಿ ಮನೆಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಬೆಳಗಾವಿ ನಗರ ಪೊಲೀಸರು ಅಂತರರಾಜ್ಯ ಕಳ್ಳನನ್ನು ಬಂಧಿಸಿ ಸುಮಾರು ₹13.5 ಲಕ್ಷ ಮೌಲ್ಯದ ಬಂಗಾರಾಭರಣ, ವಾಹನ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದ ಎರಡು ಮನೆಗಳು ಮತ್ತು ಉದ್ಯಮಭಾಗ ಠಾಣಾ ವ್ಯಾಪ್ತಿಯ ಚಿದಂಬರ ನಗರದ ಒಂದು ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಹೈದರಾಬಾದ್ ಮೂಲದ ಜಮಶೇದಖಾನ್ ಖಲೀಲಖಾನ್ (41) ಎಂಬಾತನನ್ನು ಬಂಧಿಸಲಾಗಿದೆ. ಆತ ಪ್ರಸ್ತುತ ಗೋವಾದ…

Read More

ಭಯವಲ್ಲ, ವಿಶ್ವಾಸ ತರುತ್ತಿದ್ದಾರೆ ಪೊಲೀಸರು…!

“ಖಾಕಿಯ ಕಿತ್ತಳೆ ಕನಸು ಈಗ ಮನೆ ಬಾಗಿಲಲ್ಲೇ!” ಭಯವಲ್ಲ, ವಿಶ್ವಾಸ ತರುತ್ತಿದ್ದಾರೆ ನಿಮ್ಮ ಪೊಲೀಸರು. ಬೆಳಗಾವಿಯಲ್ಲಿ ‘ಮನೆ ಮನೆಗೆ ಪೊಲೀಸ್’ ಯೋಜನೆಗೆ ಭಾವುಕ ಆರಂಭ ಬೆಳಗಾವಿ ಒಂದಾನೊಂದು ಕಾಲದಲ್ಲಿ ಮನೆಯ ಬಳಿ ಪೊಲೀಸ್ ಬಂದರು ಅಂದರೆ ಮನೆಮಂದಿ ಎದೆಬಡಿತ ಜೋರಾಗುತ್ತಿತ್ತು . “ಏನು ಆಯ್ತು?” ಎಂದು ನೆರೆಹೊರೆಯವರು ಕಣ್ಣು ಚೆಲ್ಲುತ್ತಿದ್ದರೆ, ಮನೆಯೊಳಗಿನವರು ನೀಡಿದ ಉಸಿರನ್ನು ಎಣಿಸುತ್ತಿದ್ದರು. ಆದರೆ ಇಂದು, ಪೊಲೀಸ್ ಮನೆ ಬಾಗಿಲಿಗೆ ಬಂದರೆ ಅದು ಶಂಕೆಯ ಸೂಚಕವಲ್ಲ – ಅದು ಭರವಸೆ ಬೆಳಕು.ಜೊತೆಗೆ ಖಾಕಿಯ ನಗು..!…

Read More

ಮೋದಿ ಗ್ಯಾರಂಟಿ ಬಿಡುಗಡೆ ಮಾಡಲಿ- ಸತೀಶ್ ಜಾರಕಿಹೊಳಿ

ದೇಶದ ಜನತೆಗೆ ಮೋದಿ ಎಷ್ಟು ಗ್ಯಾರಂಟಿಗಳನ್ನು ನೀಡಿದ್ದಾರೆಂಬ ಪಟ್ಟಿ ಬಿಡುಗಡೆಗೊಳಿಸಲಿ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ದೇಶಕ್ಕೆ, ದೇಶದ ಜನತೆಗೆ ನಾನೇ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದು, ಆದರೆ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಎಷ್ಟು ಗ್ಯಾರಂಟಿಗಳನ್ನು ನೀಡಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಬೇಕೆಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು,…

Read More

MLA Abhay keeps his promise…

Abhay breathes life into continuous water supply – Permanent solution to Belagavi South’s thirst Determination fulfilled by Abhay MLA Abhay keeps his promise EBelagavi Special Belagavi The drop of clean water that will soon flow into every home in Belagavi South is not just the story of a basic facility—it is the saga of public…

Read More

No SUNDAY, No MONDAY..24X7

ಈ ಅಧಿಕಾರಿಗಳಿಗೆ ದಿನದ 24 ತಾಸು ಸಾಕಾಗುತ್ತಿಲ್ಲ. ಇವರಿಗೆ ಸಂಡೇ, ಮಂಡೇ ಎರಡೂ ಅಷ್ಟೆ. ಗಡಿಯಾರ ಕಟ್ಟಿದ್ದರೂ ಸಮಯ ನೋಡಲ್ಲ. ಸರ್ಕಾರದ ಸ್ವಾಗತಕ್ಕೆ‌ಸಕಲ ಸಜ್ಜು. ಬೆಳಗಾವಿ. ಅಧಿವೇಶನ‌ ನೆಪದಲ್ಲಿ ಇಡೀ ಸರ್ಕಾರ ಗಡಿನಾಡ ಬೆಳಗಾವಿಗೆ ಬರಲಿದೆ.‌ಡಿಸೆಂಬರ 4 ರಿಂದ ಬರೊಬ್ಬರಿ ಹತ್ತು ದಿನಗಳ ಕಾಲ ಗಣ್ಯಾತಿ ಗಣ್ಯರು ಬೆಳಗಾವಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಆ ಸಂದರ್ಭದಲ್ಲಿ ಹೊರಗೆ ಯಾವುದೇ ರೀತಿಯ ಕಿರಿಕ್ ಆಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಈ ಮೂರು ಅಧಿಕಾರಿಗಳ ಮೇಲಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಾಲಿಕೆ…

Read More

ಅಂಗಡಿ ಸಾವಿನಲ್ಲೂ ಕಾಂಗ್ರೆಸ್ ರಾಜಕೀಯ

ಬೆಳಗಾವಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪ. ಸಾವಿನಲ್ಲೂ ರಾಜಕೀಯ ಮಾಡುವಂತಹ ಪರಿಸ್ಥಿತಿ ಕಾಂಗ್ರೆಸ್ ಗೆ ಬಂದಿರುವುದು ದುರ್ದೈವ. ಕೋರೊನಾ ಸಂದರ್ಭದಲ್ಲಿ ನಾಗರಿಕರಿಗೊಂದು, ನಾಯಕರಿಗೊಂದು ಕಾನೂನು ಇರಲಿಲ್ಲ. ಬಿಜೆಪಿ ಪ್ರಣಾಳಿಕೆ ಬಗ್ಗೆ ಜನ‌ ಮೆಚ್ಚುಗೆ. ಕಾಂಗ್ರೆಸ್ ಗೆ ಈಗಲೇ ಸೋಲಿನ ಭೀತಿ ಶುರುವಾಗಿದೆ ಎಂದ ಕಡಾಡಿ ಬೆಳಗಾವಿಸುದೀರ್ಘ ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷಕ್ಕೆ ದಿ.ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಸಾವಿನಲ್ಲಿಯೂ ರಾಜಕೀಯ ಮಾಡುವಂಥ ಪರಿಸ್ಥಿತಿ ಬಂದಿರುವುದು ದುರ್ದೈವದ ಸಂಗತಿ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ…

Read More

ಬೆಳಗಾವಿಯಲ್ಲಿ ಸೇವಾ ಪಾಕ್ಷಿಕ ಅಭಿಯಾನ ಯಶಸ್ವಿಗೊಳಿಸಿ

ಶಾಸಕ ಮಹೇಶ ಟಿಂಗಿನಕಾಯಿ ಹೇಳಿಕೆಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನ ಸೆ. 17ರಿಂದ ಅಕ್ಟೋಬರ್ 2 ಮಹಾತ್ಮ ಗಾಂಧಿ ಜನ್ಮ ದಿನದವರೆಗೆ ದೇಶದಾದ್ಯಂತ ಸೇವಾ ಪಾಕ್ಷಿಕ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಭಾಗಿವಹಿಸಿ ಯಶಸ್ವಿಗೊಳಿಸಬೇಕು ಎಂದು ಶಾಸಕ ಮಹೇಶ ಟಿಂಗಿನಕಾಯಿ ಹೇಳಿದರು. ನಗರದ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸೇವಾ ಪಾಕ್ಸಿಕ್ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,ಸೇವಾ ಪಾಕ್ಷಿಕ ಅಭಿಯಾನದ ಅವಧಿಯಲ್ಲಿ ವಿವಿಧ ಸೇವಾ ಚಟುವಟಿಗಳ ಮೂಲಕ ದೇಶದ ಕಟ್ಟ ಕಡೆಯ ವ್ಯಕ್ತಿಗೂ…

Read More
error: Content is protected !!