Headlines

ಮಾನಸಿಕವಾಗಿ ಕುಗ್ಗಿಸುವ ಕೆಲಸ..!

“ನನ್ನನ್ನು ಒಟ್ಟು 4 ಜಿಲ್ಲೆ, 11 ಗಂಟೆಗೂ ಹೆಚ್ಚಿನ ಕಾಲ ಅಲೆದಾಡಿಸಿದ್ದಾರೆ. ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಪೊಲೀಸ್ ಪವರ್ ಮೂಲಕ ‌ಮಾಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ. ಬಿ.ವೈ.ವಿಜಯೇಂದ್ರ, ಆರ್.ಆಶೋಕ್, ನಾರಾಯಣಸ್ವಾಮಿ ಎಲ್ಲರೂ ಸಂಕಷ್ಟದ ಸಮಯದಲ್ಲಿ ನನಗೆ ಅತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು” ಎಂದರು. ಹೈಕೋರ್ಟ್ ಆದೇಶದ ಬಗ್ಗೆ ಸತ್ಯಮೇವ ಜಯತೇ ಎಂದು ಒಂದೇ ಮಾತು ಹೇಳುವೆ. ಸತ್ಯಕ್ಕೆ ಜಯ ಸಿಗುತ್ತೆ ಎಂದು ಹೇಳಿದ್ದೆ….

Read More

ಮಹಾಲಕ್ಷ್ಮಿ ದೇವಿ ಜಾತ್ರೆಗೆ ಐತಿಹಾಸಿಕ ಮಹತ್ವ

ಮಾ. 18ರಿಂದ‌ 26ರ ವರೆಗೆ ಲಕ್ಷ್ಮೀದೇವಿ ಜಾತ್ರೆ ಅತ್ಯಂತ ಸಂಭ್ರಮದಿಂದ ನೆರವೇರಲಿದೆ. ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರೆಯು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಈ ಜಾತ್ರೆಯು ಪ್ರತೀ ಐದು ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ, ಇದು ಸ್ಥಳೀಯ ಸಮುದಾಯದ ಧಾರ್ಮಿಕ ನಂಬಿಕೆ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ. ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ‘ದೀಡ್ ನಮಸ್ಕಾರ’ ಮತ್ತು ‘ಉಡಿ ತುಂಬುವ’ ಕಾರ್ಯಕ್ರಮಗಳು ಸೇರಿವೆ. ಭಕ್ತರು ಈ ಸಂದರ್ಭದಲ್ಲಿ ದೇವಿಗೆ ತಮ್ಮ ಭಕ್ತಿಯನ್ನು ಅರ್ಪಿಸುತ್ತಾರೆ, ಇದು ಅವರ ಧಾರ್ಮಿಕ…

Read More

ಬಿಜೆಪಿ‌ ಕಾರ್ಯಾಲಯ ಉದ್ಘಾಟನೆ

ಪಕ್ಷದ ಕಾರ್ಯಕರ್ತರಿಗೆ ಅನುಕೂಲವಾಗಲಿದೆ ಎಂದ ಸಂಸದ ಶೆಟ್ಟರ್. ಕಾರ್ಯಾಲಯ ಉದ್ಘಾಟಿಸಿದ ಸಂಸದರು. ವಾರಕ್ಕೊಮ್ನೆ ಭೆಟ್ಟಿ. ಅಹವಾಲು ಆಲಿಕೆ. ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ನೂತನ ಕಾರ್ಯಾಲಯ ಉದ್ಘಾಟನೆ ಬೆಳಗಾವಿ ನಗರದ ಧರ್ಮನಾಥ ಭವನದ ಹತ್ತಿರ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ನೂತನ ಕಾರ್ಯಾಲಯವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು ನಂತರ ಮಾತನಾಡಿ ಅವರು, ನೂತನವಾದ ಕಾರ್ಯಾಲಯವು ಭಾಜಪ ಕಾರ್ಯಕರ್ತರಿಗೆ ಸಭೆ ಹಾಗೂ ಪಕ್ಷದ ಕಾರ್ಯಕ್ರಮವನ್ನು ಮಾಡಲು ಅನುಕೂಲಕರವಾಗಲಿದೆ…

Read More

ಬೆಳಗಾವಿ ಪಾಲಿಕೆಯಲ್ಲಿ 7 ಕೋಟಿ ತೆರಿಗೆ ವಂಚನೆ: ಲೋಕಾಯುಕ್ತ ತನಿಖೆಗೆ ದಾರಿ

ಬೆಳಗಾವಿ ಪಾಲಿಕೆಯಲ್ಲಿ 7 ಕೋಟಿ ತೆರಿಗೆ ವಂಚನೆ: ಲೋಕಾಯುಕ್ತ ತನಿಖೆಗೆ ದಾರಿ. ನಕಲಿ ಅಂಗವಿಕಲತೆ ಪ್ರಮಾಣ ಪತ್ರ ಕೊಟ್ಟು ನೌಕರಿ ಗಿಟ್ಟಿಸಿದವರ ಬಗ್ಗೆಯೂ ವಿಚಾರಣೆ? ನಿಯಮ ಉಲ್ಲಂಘಿಸಿದ ಬಹುಮಹಡಿ ಕಟ್ಟಡಗಳಿಗೆ ಸಿಸಿ ನೀಡಿದ ಟಿಪಿಓ ಸೆಕ್ಷನ್ ಬಗ್ಗೆ ವಿಚಾರಣೆ ನಡೆಸುವ ಸಾದ್ಯತೆ? ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ (BMP) ಆಯುಕ್ತೆ ಶುಭ ಬಿ. ಅವರಿಂದ ಲೋಕಾಯುಕ್ತ ಕಚೇರಿಗೆ ಹೋಗಿರುವ ಪತ್ರ, ರೂ.೭.೦೮ ಕೋಟಿ ತೆರಿಗೆ ವಂಚನೆಯ ಗಂಭೀರ ಆರೋಪಗಳನ್ನು ಬೆಳಕಿಗೆ ತಂದಿದೆ. ೨೦೦೨-೦೩ರಿಂದ ಸುತ್ತಿಬಂದ ಈ…

Read More

8 ರಾತ್ರಿ‌ 8 MODI ಮತ್ತೇ ಪ್ರಧಾನಿ

ನವದೆಹಲಿ. ಎನ್ ಡಿಎ ಮೈತ್ರಿಕೂಟದಿಂದ ಮೂರನೇ ಬಾರಿ ಪ್ರಧಾನಿ ಆಗಿ ನರೇಂದ್ರ ಮೋದಿ ಇದೇ ಬರುವ ದಿ.‌8 ರಂದು ರಾತ್ರಿ 8 ಕ್ಕೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇಂದು ಸಂಜೆ ಮೈತ್ರಿಕೂಟದ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗಲಿದೆ. ಈಗಾಗಲೇ ಪ್ರಧಾನಿ ಹುದ್ದೆಗೆ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗೆ ಅರ್ಪಿಸಿದ್ದಾರೆ. ಜತೆಗೆ ಹೊಸ ಸರ್ಕಾರದ ರಚನೆಗೆ ಸಿದ್ಧತೆ ಕೂಡ ನಡೆದಿದೆ. ಏನೇ ಆದರೂ ಕೂಡ ಮೋದಿ ಮೂರನೇ ಅವಧಿಗೆ ಪ್ರಧಾನಿ ಆಗುವುದು ನಿಜ.

Read More

ಶತಮಾನ ಸಂಭ್ರಮದಲ್ಲಿ RSS ಪಥ ಸಂಚಲನ

ಬೆಳಗಾವಿ:‌ಶತಮಾನೋತ್ಸವದ ಘೋಷಿತ ವರ್ಷದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಬೆಳಗಾವಿ ನಗರ ಘಟಕದ ಪಥಸಂಚಲನವು ಇಂದು ಸಂಜೆ ನಗರದ ಹೃದಯಭಾಗವನ್ನು ಕೇಸರಿ ಬಣ್ಣದಿಂದ ತುಂಬಿತು. ಶಿಸ್ತುಬದ್ಧ ನಡಿಗೆ, ಸದ್ದಿಲ್ಲದ ಕ್ರಮ, ಗಣವೇಷದ ಘನತೆ, ಮತ್ತು ಸಾವಿರಾರು ಸ್ವಯಂಸೇವಕರ ಹೆಜ್ಜೆಗಾಲಿನ ತಾಳ — ಎಲ್ಲವೂ ಸೇರಿ ಅದು ಕೇವಲ ಪಥಸಂಚಲನವಾಗಿರದೆ, ಸಂಘದ ನೂರು ವರ್ಷಗಳ ಶಕ್ತಿಯ ಮತ್ತು ಶ್ರದ್ಧೆಯ ಸಜೀವ ಪ್ರದರ್ಶನವಾಯಿತು. *ಇತಿಹಾಸದ ನೂರು ವರ್ಷಗಳ ನೆನಪು*1925ರಲ್ಲಿ ನಾಗಪುರದಲ್ಲಿ ಹುಟ್ಟಿದ ಆರ್‌ಎಸ್‌ಎಸ್‌ ಇಂದು ನೂರು ವರ್ಷಗಳ ಪಯಣದಲ್ಲಿ ರಾಷ್ಟ್ರಸೇವೆಯ…

Read More

Gurlapur Shook the Government!”

The ten-day sugarcane protest that rattled the entire state Belagavi: The small junction of Gurlapur Cross in Moodalagi taluk has now become a headline on Karnataka’s political map. The ten-day-long “sweet struggle” of sugarcane farmers shook the very nerves of the state government. No one had imagined that the farmers’ voice would echo this powerfully….

Read More

ಗೌರವದಿಂದ ಡಾಕ್ಟರೇಟ್ ನಿರಾಕರಿಸಿದ ಸಚಿವ ಸತೀಶ್

ಗೌರವ ಡಾಕ್ಟರೇಟ್ ಪದವಿ ನಿರಾಕರಿಸಿದ ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಮೈಸೂರು ಮಾನಸ ಗಂಗೋತ್ರಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ಪದವಿಯನ್ನು ತಾವು ನಿರಾಕರಿಸಿರುವುದಾಗಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದ್ದಾರೆ.ಈ ಕುರಿತು ಮಾಹಿತಿ ನೀಡಿದ ಸಚಿವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಾಧಿಪತಿ, ಸಮಕುಲಾಧಿಪತಿ, ಕುಲಪತಿ ಮತ್ತು ವ್ಯವಸ್ಥಾಪನ ಮಂಡಳಿ ಸದಸ್ಯರ ವತಿಯಿಂದ ದಿನಾಂಕ:27.03.2025 ರಂದು ನನಗೆ ವಿಶ್ವವಿದ್ಯಾನಿಲಯದ “ಗೌರವ ಡಾಕ್ಟರೇಟ್ ಡಿ.ಲಿಟ್.” ಗೌರವ ಪದವಿಯನ್ನು ನೀಡುವುದರ ಮೂಲಕ ಸನ್ಮಾನಿಸಿದ…

Read More

ಬೆಳಗಾವಿ ಪಾಲಿಕೆ ಮೇಲೆ ನ್ಯಾಯಾಂಗ ತೂಗುಗತ್ತಿ’

ಬೆಳಗಾವಿ ಪಾಲಿಕೆ ಮೇಲೆ ನ್ಯಾಯಾಂಗ ತೂಗುಗತ್ತಿ’ ಪಾಲಿಕೆ ಆಯುಕ್ತರು ಮತ್ತು ಉಪ ವಿಭಾಗಾಧಿಕಾರಿಗಳಿಗೆ ಖುದ್ದು ಹಾಜರಾತಿಗೆ ಹೈಕೋರ್ಟ ಸೂಚನೆ. ತುರ್ತು ವಿಶೇಷ ಸಭೆ ಕರೆಯುವ ಅಜೆಂಡಾ ಪತ್ರ‌ತೆಗೆದುಕೊಂಡು ಕೋರ್ಟಗೆ ಹೋಗುವ ಸಿದ್ಧತೆ. GST ಸಹ ಪಾವತಿಸದ ಮಹಾನಗರ ಪಾಲಿಕೆ ಬೆಳಗಾವಿ.ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುದಾನಕ್ಕೆ ಪರದಾಟ ನಡೆಸಿರುವ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಈಗ 20 ಕೋಟಿ ರೂ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ತೂಗುಗತ್ತಿ ನೇತಾಡುತ್ತಿದೆ.ಈ ನಿಟ್ಟಿನಲ್ಲಿ ಬೀಸೋ ದೊಣ್ಣೆಯಿಂದ ಪಾರಾಗುವ ನಿಟ್ಟಿನಲ್ಲಿ ಪಾಲಿಕೆಯ ವಿಶೇಷ…

Read More

ಸಿಪಿಐ ಬಗ್ಗೆ ‘ಆ ಪತ್ರ’ ಬರೆಯೋರು ಯಾರು?

ಬೆಳಗಾವಿ. ಕಳೆದ ದಿನ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಟಿಳಕವಾಡಿ ಸಿಪಿಐ ಬಗ್ಗೆ ತೆಗೆದುಕೊಂಡ ತೀರ್ಮಾನದ ಬಗ್ಗೆ ಮುಂದಿನ ಪತ್ರ ವ್ಯವಹಾರ ಮಾಡುವರು ಯಾರು? ತೀರ್ಮಾನ ಪ್ರಕಟಿಸಿದ ಮೇಯರ್ ಅವರೇ ವ್ಯಕ್ತಿಗತ ಪತ್ರ ಬರೆಯಬೇಕೊ ಅಥವಾ ಪಾಲಿಕೆಯ ವತಿಯಿಂದ ಕೌನ್ಸಿಲ್ ಠರಾವ್ ಹಚ್ವಿ ಬರೆಯಬೇಕೋ ಎನ್ನುವ ಗೊಂದಲ ಬಹುತೇಕರನ್ನು ಕಾಡುತ್ತಿದೆ ಈ ಪ್ರಶ್ನೆ ಬೆಳಗಾವಿಗರನ್ನು ಅಷ್ಟೇ ಅಲ್ಲ ಖುದ್ದು ಸಭೆಯಲ್ಲಿ ವಿಷಯ ಮಂಡಿಸುದವರಿಗೂ ಕಾಡತೊಡಗಿದೆ. ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಜರಣದಲ್ಲಿ ಟಿಳಕವಾಡಿ ಸಿಪಿಐ ಯವರ ಬಗ್ಗೆ ಮಾನವ…

Read More
error: Content is protected !!