Headlines

ಬೆಳಗಾವಿಯಲ್ಲಿ ಭಾವಪೂರ್ಣ ಜ್ಯೋತಿ ನಡಿಗೆ: ಅಂಬೇಡ್ಕರ್ ಪ್ರತಿಮೆಗೆ ಗಣ್ಯರ ನಮನ

– ಡಿಜೆ, , ಡ್ಯಾನ್ಸ್ — ಎಲ್ಲವೂ ಇರಲಿ. ಆದರೆ ಅಂಬೇಡ್ಕರ್ ಕಲ್ಪಿಸಿದ ಸಾಮಾಜಿಕ ನ್ಯಾಯದ ಸಾರ ನಿನ್ನ ಬದುಕಲ್ಲಿ ಇರಬೇಕು. ಹಕ್ಕು ಬಯಸುವುದಷ್ಟೆ ಸರಿ ಅಲ್ಲ; ಹೊಣೆಗಾರಿಕೆಯಾಗಲಿ.” “ಇದು ಕೇವಲ ಮೆರವಣಿಗೆ ಅಲ್ಲ – ಇದು ಸಂವಿಧಾನದ ಹತ್ತಿರ ಸಾಗುವ ನಡಿಗೆ!”ಬಡವರ ಹಕ್ಕಿಗೆ ಭಾಷೆ ನೀಡಿದ ಮಹಾನ್ ನಾಯಕ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಬೆಳಗಾವಿ ನಗರ ಇಂದು ಚರಿತ್ರೆಯ ಪುಟವೊಂದು ನವೀಕರಿಸಿದಂತಾಯಿತು. ಬೆಳಿಗ್ಗೆ ಶಾಂತತೆಯ ಮಿಂಚಿನಲ್ಲಿ ಆರಂಭವಾದ ಜ್ಯೋತಿ ನಡಿಗೆ ಕಾರ್ಯಕ್ರಮದಲ್ಲಿ…

Read More

ಸಭೆಗೂ ಮುನ್ನವೇ ಪ್ರೊಸಿಡಿಂಗ್ಸ್: ಸಿಟೀಜ್‌ 2.0ಗೆ ಕಾಟಾಚಾರದ ಸಮಾಲೋಚನೆ?

ಬೆಳಗಾವಿ: ಇನ್ನೂ ಸಭೆಯೇ ನಡೆದಿಲ್ಲ. ಆದರೆ ಅದರ ಕಾರ್ಯವಿವರದ ಕರಡು ಈಗಾಗಲೇ ಸಿದ್ಧವಾಗಿದೆ. ಈ ಒಂದು ಸಂಗತಿಯೇ ಬೆಳಗಾವಿ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಕಾರ್ಯವೈಖರಿಯ ಮೇಲೆ ಗಂಭೀರ ಅನುಮಾನ ಹುಟ್ಟಿಸುವಂತಾಗಿದೆ. ಮಾರ್ಚ್‌ 23ರಂದು ಸಿಟೀಜ್‌ 2.0 ಯೋಜನೆ ಕುರಿತು ಸ್ಟೇಕ್‌ಹೋಲ್ಡರ್‌ ಸಭೆ ನಿಗದಿಯಾಗಿದೆ. ಆದರೆ, ಸಭೆಗೆ ಮುನ್ನವೇ ಪ್ರೊಸಿಡಿಂಗ್ಸ್‌ ಸಿದ್ಧವಾಗಿರುವುದು ನೈಜ ಸಮಾಲೋಚನೆಗಿಂತ ಕಾಗದದ ಪ್ರಕ್ರಿಯೆಗೂ ಹೆಚ್ಚು ಆದ್ಯತೆ ನೀಡಲಾಗಿದೆಯೇ ಎಂಬ ಪ್ರಶ್ನೆ ಎಬ್ಬಿಸಿದೆ.ಲಭ್ಯವಾದ ಕರಡು ದಾಖಲೆಯ ಪ್ರಕಾರ, ಸಭೆಯ ದಿನಾಂಕ, ಸಮಯ, ಸ್ಥಳ ಹಾಗೂ ಭಾಗವಹಿಸುವ…

Read More

Disqualification of City Councilors – Stay Order from High Court

Disqualification of City Councilors – Stay Order from High Court Bengaluru:The High Court has issued a stay order on the Regional Commissioner’s decision to disqualify two BJP city councilors in connection with the “Tinisu Katte” case. The court has ruled that the disqualified councilors, Jayant Jadhav and Mangesh Pawar, are eligible to contest elections. Just…

Read More

ಸಹಕಾರ ಸಂಘಗಳು ರೈತರ ಜೀವನಾಡಿ: ಸಂಸದೆ ಪ್ರಿಯಂಕಾ

ಸಹಕಾರ ಸಂಘಗಳು ರೈತರ ಜೀವನಾಡಿ: ಸಂಸದೆ ಪ್ರಿಯಂಕಾ ಜಾರಕಿಹೊಳಿ ಯಮಕನಮರಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು. ಯಮಕನಮರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಉಗ್ರಾಣ ಮತ್ತು ರೈತ ಸೇವಾ ಕೇಂದ್ರದ ಕಟ್ಟಡಗಳನ್ನು ಗಣ್ಯರೊಂದಿಗೆ ಉದ್ಘಾಟಿಸಿ, ಸನ್ಮನ ಸ್ವೀಕರಿಸಿ ಮಾತನಾಡಿದ ಅವರು, ಸಂಘದ ಸರ್ವ ಸದಸ್ಯರ, ರೈತರ ಪ್ರಯತ್ನದಿಂದ ಯಮಕನಮರಡಿ ಪ್ರಾಥಮಿಕ ಕೃಷಿ ಪತ್ತಿನ…

Read More

ಬೆಳಗಾವಿಯಲ್ಲಿ ಸೈಬರ್ ಜಾಲ ಬಯಲು: 72 ಖಾತೆಗಳಿಂದ ₹1.27 ಕೋಟಿ ವಂಚನೆ!

ಬೆಳಗಾವಿ ನಗರ ಸೈಬರ್ ಅಪರಾಧ ಪೊಲೀಸರು ಭಾರೀ ಸೈಬರ್ ವಂಚನೆ ಜಾಲವನ್ನು ಭೇದಿಸಿದ್ದು, ಅಮಾಯಕ ಜನರ ಹೆಸರಲ್ಲಿ ತೆರೆದಿದ್ದ 72 ಬ್ಯಾಂಕ್ ಖಾತೆಗಳನ್ನು ‘ಮ್ಯೂಲ್ ಅಕೌಂಟ್’ಗಳಾಗಿ ಬಳಸಿ ₹1.27 ಕೋಟಿ ವಂಚನೆ ನಡೆಸಿರುವುದು ಪತ್ತೆಯಾಗಿದೆ.‘ವರ್ಕ್ ಫ್ರಾಂ ಹೋಮ್’ ಉದ್ಯೋಗ, ಸರ್ಕಾರದ ಸಾಲ ಸೌಲಭ್ಯ ಕೊಡಿಸುತ್ತೇವೆ ಎಂದು ನಂಬಿಸಿ ಖಾತೆಗಳನ್ನು ತೆರೆಸಲಾಗುತ್ತಿತ್ತು. ಬಳಿಕ ಆ ಖಾತೆಗಳ ಮೂಲಕ ಮೋಸದ ಹಣ ವರ್ಗಾವಣೆ ಮಾಡಲಾಗುತ್ತಿತ್ತು. 22 ಫೆಬ್ರವರಿ 2026ರಂದು ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿ ಈ ಜಾಲ ಬೆಳಕಿಗೆ ಬಂದಿದೆ. ಪೊಲೀಸರು…

Read More

ಖಾವು ಕಟ್ಟಾಗೆ ಬಂದಿದ್ದು ಇದು 4 ನೇ ತಂಡವಂತೆ..!

ಬೆಳಗಾವಿಯಲ್ಲಿ ನಿಲ್ಲದ ಖಾವು ಕಟ್ಟಾ ರಾಜಕೀಯ. ಮುಂದುವರೆದ ಸಚಿವ ಜಾರಕಿಹೊಳಿ ಮತ್ತು ಶಾಸಕ ಅಭಯ ಪಾಟೀಲರ ನಡುವೆ ರಾಜಕೀಯ ಸಂಘರ್ಷ. ತನಿಖೆಗೆ ಹೆದರಲ್ಲ, ಬಗ್ಗಲ್ಲ ಎಂದ ಶಾಸಕ ಅಭಯ. ತನಿಖೆ ನಡೆಯುತ್ತದೆ ಎಂದಿದ್ದ ಸಚಿವ ಸತೀಶ, ವಿರೋಧಿಗಳ ಒತ್ತಡಕ್ಕೆ ಮಣಿಯದ ಬಿಜೆಪಿ, ತನಿಖಾ ತಂಡದ ಮುಂದೆಯೇ ಧಿಕ್ಕಾರ ಎಂದ ಕಾಂಗ್ರೆಸ್ಸಿಗರು. ಖಾವುಕಟ್ಟಾ ವಿವಾದಕ್ಕೆ ಜಾತಿ ಬಣ್ಣ ಬೆಳಗಾವಿ ಊರಿಗೆ ಬಂದವಳು ನೀರಿಗೆ ಬರಲೇಬೇಕು ಎನ್ನುವ ರೂಢಿ ಮಾತು ಗ್ರಾಮೀಣ ಪ್ರದೇಶದಲ್ಲಿದೆ. ಆದರೆ ಬೆಳಗಾವಿ ಬಂದವಳು ಗೋವಾವೇಸ್ ನ…

Read More

ಮಳೆಗಾಲಕ್ಕೂ‌ಮುನ್ನ ಎಚ್ಚೆತ್ತ ಪಾಲಿಕೆ

ಮಳೆಗಾಲಕ್ಕೂ ಮುನ್ನ ಚರಂಡಿ, ನಾಲಾ ಶುದ್ಧೀಕರಣಕ್ಕೆ ನಿರ್ದೇಶನಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಳೆಗಾಲ ನಿರ್ವಹಣಾ ಸಭೆ – ನಾಗರಿಕ ಸಮಸ್ಯೆಗಳ ನೆಲೆಯಲ್ಲಿ ತೀವ್ರ ಚರ್ಚೆ ಬೆಳಗಾವಿ, ಮೇ 21:ನಗರದಲ್ಲಿ ಮುಂಬರುವ ಮಳೆಗಾಲಕ್ಕೆ ಸಜ್ಜಾಗಲು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ವಿಶೇಷ ಮಳೆಗಾಲ ನಿರ್ವಹಣಾ ಸಭೆ ನಡೆಯಿತು. ಸಭೆಯಲ್ಲಿ ಮಹಾಪೌರ ಮಂಗೇಶ್ ಪವಾರ್ , ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ‌ ಹನುಮಂತ ಕೊಂಗಾಲಿ, ವಿಪಕ್ಷ ನಾಯಕ ಡೋಣಿ, ಆಯುಕ್ತೆ ಶುಭ ಬಿ ಉಪಸ್ಥಿತಿ ಯಲ್ಲಿ ಸಭೆ ನಡೆದು ಅಧಿಕಾರಿಗಳಿಗೆ…

Read More

Belgaum Reporters Association new members

Belgaum: The new office bearers of the Belgaum Reporters’ Association (Print Media) were unanimously elected without any opposition. The election took place during a meeting presided over by the outgoing president, Mahesh Vijayapure The following members were elected: As Honorary Advisors: Keshav Adi, . Suresh Shanabhag, and Mahesh Vijayapure were chosen. Executive Committee Members:Raju Gavali,…

Read More

ಜಗದೀಶ್ ಶೆಟ್ಟರ್ಗೆ ಗಾಣಿಗ ಸಮುದಾಯದ ಸಂಪೂರ್ಣ ಬೆಂಬಲ

ಜಿಲ್ಲಾ ಗಾಣಿಗ ಸಮುದಾಯದ ಸಂಪೂರ್ಣ ಬೆಂಬಲ ಪಡೆದ ಜಗದೀಶ್ ಶೆಟ್ಟರ್ ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಉತ್ಪಾದಕ, ಐಟಿ ಉದ್ದಿಮಗಳನ್ನು ತಂದು, ಹುಬ್ಬಳ್ಳಿ ಮಾದರಿಯಲ್ಲೇ ಬೆಳಗಾವಿ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿಯ ಕ್ಷೇತ್ರ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ್ವ ಶೆಟ್ಟರ್ ಅವರು ಹೇಳಿದ್ದಾರೆ.‌ ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಬೆಳಗಾವಿಯ ಖಡೆಬಜಾರ್ ನ ಎಂ.ಜಿ.‌ ಟಾವರ್ ಹತ್ತಿರ ಗಾಣಿಗೇರ ಸಮಾಜದ ಅಭಿವೃದ್ಧಿ ಸಂಘದಲ್ಲಿ “ಗಾಣಗೇರ ಸಮಾಜದ ಬಂಧುಗಳೊಂದಿಗೆ ಸಭೆ ನಡೆಸಿ, ಮತಯಾಚನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಬೆಳಗಾವಿ…

Read More

ಧೈರ್ಯದಿಂದ ಮುನ್ನುಗ್ಗಿ..!

ಬೆಂಗಳೂರು. ಅಪಾರ ರಾಜಕೀಯ ಜ್ಞಾನವನ್ನು ಹೊಂದಿರುವ ಸಹೋದರಿ ತೇಜಸ್ವಿನಿ ಅನಂತಕುಮಾರ ಅವರು ಧೈರ್ಯ ಮಾಡಿ ರಾಜಕೀಯಕ್ಕೆ ಮುನ್ನುಗ್ಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು. ಬೆಙಗಳೂರಿನಲ್ಲಿ ಇಂದು ನಡೆದ ಅನಂತ ನಮನ-64 ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ನಿಮ್ಮ ಬೆನ್ನಿಗೆ ಸಮಾಜವಿದೆ. ಒಳ್ಳೆಯ ಕೆಲಸ ಮಾಡಿದ್ದೀರಾ. ಹೀಗಾಗಿ ಸಹೋದರಿ ತೇಜಸ್ವಿನಿ ಅವರು ರಾಜಕೀಯಕ್ಕೆ ಬರಬೇಕು ಎಂದರು ಅನಂತ್ ಕುಮಾರ್ ಅವರ ಜೊತೆಗೆ ಸಂಸಾರ ಮಾಡಿ ನಿಮ್ಮದೇ ಆದ ರಾಜಕೀಯ ಜ್ಞಾನವನ್ನು ಹೊಂದಿದ್ದೀರಿ., ಎಷ್ಟೋ ಹಸುಗಳು ಹುಟ್ಟುತ್ತವೆ, ಆದರೆ ಎಲ್ಲವೂ…

Read More
error: Content is protected !!