Headlines

ವೆಗಾ ತೆರಿಗೆ ವಂಚನೆ ‘ಲೋಕಾ’ಗೆ ಪತ್ರ ರವಾನೆ

ಬೆಳಗಾವಿ. ಮಹಾನಗರ ಪಾಲಿಕೆಯ ಕೋಟಿ ರೂ ತೆರಿಗೆ ವಂಚನೆ ಪ್ರಕರಣ ಈಗ ಲೋಕಾಯುಕ್ತ ಕಚೇರಿ ಮೆಟ್ಟಿಲು ಹತ್ತಿದೆ. ಬೆಳಗಾವಿ ಹೊರವಲಯದಲ್ಲಿರುವ ವೆಗಾ ಕಂಪನಿಯಿಂದ ತೆರಿಗೆ ವಸೂಲಾತಿಯಲ್ಲಿ ಗೋಲ್ ಮಾಲ್ ಆಗಿದೆ ಎನ್ನುವ ಸುದ್ದಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿತ್ತು. ಕೊನೆಗೆ ಈ‌ ಪ್ರಕರಣವನ್ನ ಲೋಕಾಯುಕ್ತರಿಗೆ ಕೊಡುವ ರೂಲಿಂಗ್ ನೀಡಲಾಗಿತ್ತು. ಆರಂಭದಲ್ಲಿ ಮಾಧ್ಯಮಗಳ ಮೂಲಕ ಪ್ರಕರಣ ಹೊರಬಿದ್ದಾಗ ಪ್ರಾಥಮಿಕ ವಿಚಾರಣೆ ನಡೆಸಿದ್ದ ಆಯುಕ್ತರು ನಾಲ್ವರಿಗೆ ಕಾರಣ ಕೇಳಿ ನೋಟೀಸ್ ನೀಡಿದ್ದರು….

Read More

3 ಮಾಜಿ ಆಯುಕ್ತರ ವಿರುದ್ಧ ತನಿಖಾ ವರದಿ ಕ್ರಮಕ್ಕೆ ಶಿಫಾರಸು

`ಬೆಳಗಾವಿ ಪಾಲಿಕೆಯ 3 ಮಾಜಿ ಆಯುಕ್ತ ವಿರುದ್ಧ ತನಿಖಾ ವರದಿ ಕ್ರಮಕ್ಕೆ ಶಿಫಾರಸು‘ಬೆಳಗಾವಿ.ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಪೌರ ಕಾರ್ಮಿಕರಿಗಾಗಿ ರೂಪಿಸಲಾಗಿದ್ದ ಬೆಳಗಿನ ಉಪಹಾರ ಯೋಜನೆಯ ಜಾರಿಗೆ ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಗರಾಭಿವೃದ್ಧಿ ಇಲಾಖೆಯ ಸ್ಪಷ್ಟ ಆದೇಶವಿದ್ದರೂ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹಿಂದಿನ‌‌ ಮೂವರು ,ಆಯುಕ್ತರ ಅವಧಿಯಲ್ಲಿ ಸುಮಾರು 1318 ಪೌರ ಕಾರ್ಮಿಕರು ಎರಡು ವರ್ಷಕ್ಕೂ ಹೆಚ್ಚು ಕಾಲ ಬೆಳಗಿನ ಉಪಹಾರದಿಂದ ವಂಚಿತರಾಗಿದ್ದಾರೆ ಎನ್ನುವ ದೂರಿದೆ. ಇದನ್ನು ಗಂಭೀರ ಪ್ರಕರಣವಾಗಿ ಪರಿಗಣಿಸಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವು ವಿಚಾರಣೆ…

Read More

ಭಾಷಾ ರಾಜಕಾರಣದಲ್ಲಿ ಮುಳುಗುತ್ತಿರುವ ಬೆಳಗಾವಿ ಪಾಲಿಕೆ

ಎಂಇಎಸ್ ಸದಸ್ಯರ ಸದಸ್ಯತ್ವ ರದ್ದತಿಗೆ ಕರವೇ ಆಗ್ರಹ – ಅಭಿವೃದ್ಧಿಗೆ ಅಡ್ಡಿಯಾದ ನಾಡದ್ರೋಹಿಗಳ ರಾಜಕೀಯ ಕನ್ನಡದ ನೆಲದಲ್ಲಿ ನಾಡದ್ರೋಹಿಗಳ ಆಟ – ದಿಕ್ಕು ತಪ್ಪುತ್ತಿರುವ ಬೆಳಗಾವಿ ಪಾಲಿಕೆ ಅಭಿವೃದ್ಧಿ “ಮಹಾನಗರ ಪಾಲಿಕೆಯ ಆಡಳಿತ ಹಸಿವಾದ ಬೆಳಗಾವಿಗೆ ಭಾಷಾ ರಾಜಕಾರಣವೇ ಶಾಪ” ಅಭಿವೃದ್ಧಿಗೆ ಅಡ್ಡಿಯಾದ ಎಂಇಎಸ್ ನಾಯಕರ ಭಾಷಾ ಜಗಳ – ಪಾಲಿಕೆಯಲ್ಲಿ ಮರಾಠಿ ಬೇಡ, ಅಭಿವೃದ್ಧಿ ಬೇಕು – ಕರವೇ ಎಚ್ಚರಿಕೆ, ಬೆಳಗಾವಿಯಲ್ಲಿ ಭಾಷಾ ರಾಜಕಾರಣ ಹೊಸದೇನಲ್ಲ. ಆದರೆ 2025ರಲ್ಲಿ ಸಹ ಇನ್ನೂ ಅದೇ ವ್ಯವಸ್ಥೆಯಲ್ಲಿ  ಅಲೆದಾಡುತ್ತಿರುವುದು…

Read More

ಗಣಪತಿ ಬಪ್ಪ ಮೋರಯಾ..!

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಗಣೇಶನ‌ ಸಂಭ್ರಮ ನೋಡಲು ಎರಡು ಕಣ್ಣು ಸಾಲದು. ಹೀಗಾಗಿ ಇಲ್ಲಿನ‌ ಗಣಪನನ್ನು ನೋಡಲು ಪರ ರಾಜ್ಯದ ಜನರ ಬರುತ್ತಾರೆ. ಈಗ ನಿಮ್ಮ‌E Belagavi. ವೆಬ್ ನಿಮ್ಮ ಗಣೇಶನ ಸಂಭ್ರಮವನ್ನು ದಾಖಲಿಸಲು ಯೋಜನೆ ರೂಪಿಸಿತ್ತು.‌ಅದಕ್ಕೆ ಸಿಕ್ಕ‌ ಸ್ಪಂದನೆ ಅಪಾರ. ಅದರಲ್ಲಿ ಈಗ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗುತ್ತುದೆ. ಗಮನಿಸಬೇಕಾದ ಸಂಗತಿ ಅಂದರೆ ಗ್ರಾಮೀಣ ಪ್ರದೇಶದುಂದಲೂ ಕೂಡ ಕೆಲವರು ಗಣೇಶನೊಂದಿಗೆ ಸೆಲ್ಫಿ ತೆಗೆಸಿಕೊಂಡು ಕಳಿಸಿದ್ದಾರೆ. . ಪರಿವಾರದೊಂದಿಗೆ ಅಭಯ..! ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ…

Read More

Amidst controversy, CM to inaugurate today Kala Mandira inauguration Rs 10 crore scandal already…!

Belagavi.Chief Minister Siddaramaiah is set to inaugurate the multi-crore ‘Kala Mandira’ in Belagavi tomorrow, Sunday. However, just ahead of this celebration, a serious complaint submitted to the Belagavi Lokayukta office has sparked major controversy. RTI activist Manjunath Banashankari has lodged a complaint with the Lokayukta alleging misuse of over Rs 10 crore in the construction…

Read More

ಬೆಳಗಾವಿಗೆ ಬಂತು ಮೈಸೂರು ಟ್ರೇನ್..!

ಬೆಳಗಾವಿ: ಬೆಳಗಾವಿ ಜಿಲ್ಲೆಯ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಧಾರವಾಡ-ಮೈಸೂರು ಏಕ್ಸಪ್ರೆಸ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಗುರುವಾರ ಸೆ-07 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ರೈಲು ಸಂಖ್ಯೆ 17302 ಬೆಳಗಾವಿಯಿಂದ ರಾತ್ರಿ 07.45 ಗಂಟೆಗೆ ಹೊರಟು ಮರುದಿನ ಮುಂಜಾನೆ 07.10 ಕ್ಕೆ ಮೈಸೂರಿಗೆ ತಲುಪಲಿದೆ. ರೈಲು ಸಂಖ್ಯೆ 17301 ಮೈಸೂರಿನಿಂದ ರಾತ್ರಿ 10.30 ಗಂಟೆಗೆ ಹೊರಟು…

Read More

3 ನೇ ಬಾರಿ ಕಾನೂನು ಸಮರಕ್ಕೆ ಸಜ್ಜಾದ ಬೆಳಗಾವಿ ದಕ್ಷಿಣದ ಹೋರಾಟಗಾರ

ಬೆಳಗಾವಿ ಪಾಲಿಕೆ ಪಾಲಿಟಿಕ್ಸ್: ಮತ್ತೇ ಹೋರಾಟಕ್ಕೆ ಸಜ್ಜಾದ ಶಾಸಕ ಅಭಯ ಪಾಟೀಲ. ಮೇಯರ್ ಮಂಗೇಶ ಪವಾರ್ ಮತ್ತು ನಗರಸೇವಕ ಜಯಂತ ಜಾಧವ ಸದಸ್ಯತ್ವ ರದ್ದತಿ ವಿಷಯ. ಜಿದ್ದಿಗೆ ಬಿದ್ದ ಶಾಸಕ. ಸ್ಥಾಯಿ ಸಮಿತಿಗೆ ಇವರಿಬ್ಬರೂ ಮತದಾನಕ್ಕೆ ಬಂದೇ ಬರ್ತಾರೆ ಎಂದು ಚಾಲೆಂಜ್ ಮಾಡಿದ ಶಾಸಕ ಅಭಯ. ನಾಳೆ ದಿ. 1 ರಂದೇ ತಡೆಯಾಜ್ಞೆ ಸಿಗುವ ಸಾಧ್ಯತೆ. 2 ರಂದು ಸ್ಥಾಯಿ ಸಮಿತಿ ಸಭೆ ಇದುವರೆಗೂ ಇಟ್ಟ ಹೆಜ್ಜೆ ಹಿಂದಿಡದ ಶಾಸಕ ಅಭಯ ಪಾಟೀಲ ಇ ಬೆಳಗಾವಿ ವಿಶೇಷ…

Read More

ಜಾಮೀನು ಹೆಸ್ರಲ್ಲಿ ಲವ್ ಸೆಕ್ಸ್ ದೋಖಾ…!?

ಬೆಳಗಾವಿ. ಕೊಲೆ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾದ ಮಗನನ್ನು ಹೊರ.ತರಲು ತಾಯಿಯೊಬ್ಬಳನ್ನು ಪ್ರೀತಿಯ ಬಲೆಗೆ ಬೀಳಿಸಿ ವ್ಯಜ್ತಿಯೊಬ್ಬ ಮನನ ಅಡಿದ ಮೋಸದ ಕಥೆ ಇದು. ಈ ಪ್ರಕರಣ ಗೋಕಾಕ ತಾಲೂಕಿನಲ್ಲಿ ನಡೆದಿದೆ. ಕಳೆದ ದಿ. ಎಸ್ಪಿ ಕಚೇರಿ ಮೆಟ್ಟಿಲೇರಿ ಇಂದು ಗೋಕಾಕ ಪ್ರಕರಣ ದಾಖಲಾಗಲಿದೆ ಎಂದು ಹೇಳಲಾಗಿದೆ. ಇಲ್ಲಿ ಮಗನನ್ನು ಜಾಮೀನು ಮೂಲಕ ಹೊರ ತರಲು ಸಹಾಯ‌ ಮಾಡುವುದಾಗಿ ಹೇಳಿ ಮುಂದೆ ಬಂದ ವ್ಯಕ್ಯಿ ತಾಯಿ ಮೇಲೆ ಕಣ್ಣು ಹಾಕಿ ಮಾಡಬಾರದ್ದನ್ನು ಮಾಡಿದನು ಎನ್ನಲಾಗಿದೆ. ಕೊನೆಗೆ ಜಾತ್ರೆಯ…

Read More

ಸ್ಥಾಯಿ ಸಮಿತಿ. ದಕ್ಷಿಣಕ್ಜೆ ಬಂಪರ್..!

ಶಾಸಕ ಅಭಯ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗ್ರೀನ್ ಸಿಗ್ನಲ್. ಮೂರು ದಕ್ಷಿಣಕ್ಕೆ ಮತ್ತು ಒಂದು ಉತ್ತರದ ಪಾಲಾದ ಕಮಿಟಿ. ಹೊಸಬರಿಗೆ ಅವಕಾಶ ಕೊಟ್ಟ ಅಭಯ. ಜಾತಿ, ಭಾಷೆ ಗಮನಿಸದೇ ಸಾಮಾಜಿಕ ನ್ಯಾಯ ಒದಗಿಸಿದ ಅಭಯ ಬೆಳಗಾವಿ. ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಯಲ್ಲಿ ಮೂರು ಅಧ್ಯಕ್ಷ ಸ್ಥಾನವು ಬಹುತೇಕ‌ ದಕ್ಷಿಣ ಕ್ಷೇತ್ರದ ಪಾಲಾಗಲಿದೆ. ಆರೋಗ್ಯ, ಪಿಡಬ್ಲುಡಿ ಮತ್ತು ಲೆಕ್ಕಪತ್ರ ಕಮಿಟಿ ಬೆಳಗಾವಿ ದಕ್ಷಿಣಕ್ಜೆ ಮತ್ತು ಕಂದಾಯ ಸ್ಥಾಯಿ ಸಮಿತಿ ಉತ್ತರ ಕ್ಷೇತ್ರದ ಪಾಲಾಗಿವೆ. ಕಳೆದ…

Read More

ವಿದ್ಯಾರ್ಥಿ ಭವಿಷ್ಯದ ಜೊತೆ ಚೆಲ್ಲಾಟ ಇಲ್ಲ- ಸ್ಪಷ್ಟನೆ

ಬೆಳಗಾವಿ. ಶುಲ್ಕ ಕಟ್ಡದ ವಿದ್ಯಾರ್ಥಿ ಭವಿಷ್ಯದ ಜೊತೆ ಚೆಲ್ಲಾಟ ಎನ್ನುವ ವರದಿ ಸಂಪೂರ್ಣ ಸುಳ್ಳು ಎಂದು ಮಹಿಷವಾಡಗಿಯ ಪದ್ಮಾವತಿ ಇಂಟರ್ ನ್ಯಾಷನಲ್ ಶಾಲೆಯ ಆಡಳಿತಾಧಿಕಾರಿ ರಾಹುಲ್ ಕೋಟಗಿ ಸ್ಪಷ್ಟಪಡಿಸಿದ್ದಾರೆ. ವಿದ್ಯಾರ್ಥಿ ಆರೋಪಿಸಿದಂತೆ ಸಂಸ್ಥೆ ನಡೆದುಕೊಂಡಿಲ್ಲ. ಶುಲ್ಕ ಕಟ್ಟದಿದ್ದರೂ ಕೂಡ ವಿದ್ಯಾರ್ಥಿ ಡಾಂಗೆ ಪರೀಕ್ಷೆಗಿಂತ ಮೂರು ದಿನ ಮೊದಲೇ ಹಾಲ್ ಟಿಕೆಟ್ ತೆಗೆದುಕೊಂಡು ಹೋಗಿದ್ದಾನೆ. ಅದಕ್ಕೆ ನಮ್ಮ ಬಳಿ ದಾಖಲೆಗಳಿವೆ. ಮೇಲಾಗಿ ಪರೀಕ್ಷೆ ಮುಗಿದು ಬಹಳ ತಿಂಗಳಾಗಿವೆ. ಒಂದು ವೇಳೆ ಹಾಲ್ ಟಿಕೆಟ್ ಸಿಗದಿದ್ದರೆ ಆಗಲೇ ಅಥಣಿಯಲ್ಲಿರುವ ಬಿ…

Read More
error: Content is protected !!