Headlines

ತಿನಿಸು ಕಟ್ಟಾದಲ್ಲಿ ಆಗ್ತಿರೋದು ಏನು?

ಪಾಲಿಕೆ ಮುಗಿತು. ಈಗ ಖಾವು ಕಟ್ಟಾಗೆ ಬಂತು. ಸತೀಶ್ ವರ್ಸಿಸ್ ಅಭಯ ನಿಲ್ಲದ ಕದನ. ತನಿಖೆಗೆ ಹೆಧರಲ್ಲ ಅಂದ್ರು ಶಾಸಕ ಅಭಯ ಖಾವು ಕಟ್ಟಾ ಮುಂದೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ. ಅಧಿಕಾರಿಗಳ ವರದಿ ನೋಡಿ ಮುಂದಿನ‌ ಹೋರಾಟ ಶುರು. ಬೆಳಗಾವಿ.. ಗಡಿನಾಡ ಬೆಳಗಾವಿ ಜಿಲ್ಕೆಯ ರಾಜಕೀಯ ಯುದ್ಧ ಸಧ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣ ಸಿಗುತ್ತಿಲ್ಲ. ಈ ಹಿಂದೆ PLD ವಿವಾದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ಈಗ ತಿನಿಸು ಕಟ್ಟಾ ವಿವಾದ ಶುರುವಾಗಿದೆ. ಪಿಎಲ್ ಡಿ…

Read More

3 ನೇ ಬಾರಿ ಕಾನೂನು ಸಮರಕ್ಕೆ ಸಜ್ಜಾದ ಬೆಳಗಾವಿ ದಕ್ಷಿಣದ ಹೋರಾಟಗಾರ

ಬೆಳಗಾವಿ ಪಾಲಿಕೆ ಪಾಲಿಟಿಕ್ಸ್: ಮತ್ತೇ ಹೋರಾಟಕ್ಕೆ ಸಜ್ಜಾದ ಶಾಸಕ ಅಭಯ ಪಾಟೀಲ. ಮೇಯರ್ ಮಂಗೇಶ ಪವಾರ್ ಮತ್ತು ನಗರಸೇವಕ ಜಯಂತ ಜಾಧವ ಸದಸ್ಯತ್ವ ರದ್ದತಿ ವಿಷಯ. ಜಿದ್ದಿಗೆ ಬಿದ್ದ ಶಾಸಕ. ಸ್ಥಾಯಿ ಸಮಿತಿಗೆ ಇವರಿಬ್ಬರೂ ಮತದಾನಕ್ಕೆ ಬಂದೇ ಬರ್ತಾರೆ ಎಂದು ಚಾಲೆಂಜ್ ಮಾಡಿದ ಶಾಸಕ ಅಭಯ. ನಾಳೆ ದಿ. 1 ರಂದೇ ತಡೆಯಾಜ್ಞೆ ಸಿಗುವ ಸಾಧ್ಯತೆ. 2 ರಂದು ಸ್ಥಾಯಿ ಸಮಿತಿ ಸಭೆ ಇದುವರೆಗೂ ಇಟ್ಟ ಹೆಜ್ಜೆ ಹಿಂದಿಡದ ಶಾಸಕ ಅಭಯ ಪಾಟೀಲ ಇ ಬೆಳಗಾವಿ ವಿಶೇಷ…

Read More

ಪ್ರಿಯಾಂಕಾ ಹಕ್ಕು ಚಲಾವಣೆ

ಹಳೇ ವಂಟಮೂರಿಯಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಚಿಕ್ಕೋಡಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕುನ್ನು ಚಲಾಯಿಸಿದರು. ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಹಳೇ ವಂಟಮೂರಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 95 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಮತವನ್ನು ಚಲಾಯಿಸಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,…

Read More

ಸದನಕ್ಕೆ ನುಗ್ಗಿದ ಅಪರಿಚಿತರು..!

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರೀ ಭದ್ರತಾ ಲೋಪ ಸಂಭವಿಸಿದೆ. ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ಯುವಕನೊಬ್ಬ ವೀಕ್ಷಕರು ಕೂರುವ ಗ್ಯಾಲರಿಯಿಂದ ಸದನದೊಳಗೆ ಜಿಗಿದಿದ್ದಾನೆ. ಇದರಿಂದ ಕಲಾಪಕ್ಕೆ ಅಡ್ಡಿಯಾಯಿತು. ಕೂಡಲೇ ಆ ಆತನನ್ನು ವಶಕ್ಕೆ ಪಡೆಯಲಾಗಿದೆ. ಹೀಗಾಗಿ ಕಲಾಪವನ್ನು ಮುಂದೂಡಲಾಗಿದೆ. ದಿಢೀರ್​​ ಗ್ಯಾಲರಿಯಿಂದ ಜಿಗಿದ ಯುವಕನೊಬ್ಬ ಕಲರ್​ ಬಾಂಬ್​​ವೊಂದನ್ನು ಸ್ಪ್ರೇ ಮಾಡಿದ್ದಾನೆ. ಆಗ ಸದನದಲ್ಲಿದ್ದ ಸಚಿವರು, ಸಂಸದರು ಆತಂಕದಿಂದ ಹೊರ ಬಂದಿದ್ದಾರೆ. ಇದೇ ವೇಳೆ ಹೊರಗಿನ ಗೇಟ್​ ಬಳಿಯೂ ವ್ಯಕ್ತಿಯೊಬ್ಬ ಇದೇ ರೀತಿ ಬಣ್ಣವನ್ನು ಸ್ಪ್ರೇ ಮಾಡಿದ್ದಾನೆ. ಸಂಸತ್…

Read More

ಕನ್ನಡ ಬಾವುಟಕ್ಕೆ ಪೊಲೀಸರೇ ಅಡ್ಡಿ.?

ಬೆಳಗಾವಿ. ಕರ್ನಾಟಕದ ಗಂಡು ಮೆಟ್ಟಿದ ನಾಡು ಎಂದು‌ಕರೆಯಿಸಿಕೊಳ್ಖುವ ಈ ಕನ್ನಡ ನೆಲದಲ್ಲಿ ಈಗ ಪೊಲೀಸರು ವಿರೋಧ ವ್ಯಕ್ತಪಡಿಸುತ್ತುದ್ದಾರೆಯೇ? ಉಚಗಾವಿ ಗ್ರಾಮದಲ್ಲಿ ಕಳೆದ ಎರಡು ವರ್ಷದಿಂದ ಕನ್ನಡ ಬಾವುಟ ಹಾರಿಸಬೇಕು ಎನ್ನುವ ಮನವಿಗೆ ಅಲ್ಲಿನ ಪಂಚಾಯತಿಯವರು ಅನುಮತಿ ನೀಡಲಿಲ್ಕ.ಈಗ ಶಾಂತಿ ಕದಡುವ ನೆಪವಿಟ್ಟುಕೊಂಡು ನಾಡದ್ರೋಹಿಗಳ ತಾಳಕ್ಕೆ ತಕ್ಕಂತೆ ಪೊಲೀಸ ಇಲಾಖೆ ಕುಣಿಯುತ್ತಿದೆ. ಹೀಗಾಗಿ ಕನ್ನಡಿಗರ ಆಸೆಗೆ ತಣ್ಣೀರು ಹಾಕುವ ಕೆಲಸವನ್ನು ಮಾಡಲಾಗುತ್ತಿದೆ. ಉಚಗಾವಿಯಲ್ಲಿ ರಾಯಣ್ಣ ಪುತ್ಥಳಿ ಕನ್ನಡ ಭಾವುಟ ಹಾರಿಸಲು ಅನುಮತಿ ಸಿಗದ ಪೊಲೀಸರ ಕ್ರಮದ ವಿರುದ್ಧ ಕನ್ನಡಪರ…

Read More

ಬೆಳಗಾವಿ ಪೊಲೀಸ್ ಆಯುಕ್ತರಿಗೆ ಶೋಕಾಜ್ ನೋಟೀಸ್ ಜಾರಿ

ಬೆಳಗಾವಿ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗೋಕಾಕ್ ಪ್ರಿನ್ಸಿಪಲ್ ಮತ್ತು ಸಿವಿಲ್ ನ್ಯಾಯಾಧೀಶರು ಬೆಳಗಾವಿ ಪೊಲೀಸ್ ಆಯುಕ್ತರಿಗೆ ಶೋಕಾಜ್ ನೋಟೀಸ್ ಜಾರಿ ಮಾಡಿದ್ದಾರೆ. ಗೋಕಾಕದ ಗಾಂಧಿನಗರ ನಿವಾಸಿ ಲಕ್ಷ್ಮೀ ಚನ್ನಪ್ಪ ಪಾಟೀಲ (30) ಅವರು ನೀಡಿದ ದೂರಿನ‌ ಬಗ್ಗೆ ಹಮಗೋಕಾಕ ಕೋರ್ಟ್ ಆರೋಪ ಹೊತ್ತ ಬೆಳಗಾವಿ ತಾಲೂಕಿನ‌ ಬಾಳೇಉಂದ್ರಿ‌ನಿಚಾಸಿ ಆಯಿಷಾ ಮಹಮ್ಮಗೌಸ್ ಸನದಿ (38) ಇವರಿಗೆ NBW ಜಾರಿ ಮಾಡಿತ್ತು. ಸಿಸಿ ನಂಬರ 6598/22 ರಲ್ಲಿ ಈ ಕುರಿತಂತೆ ರಿಜುಸ್ಟರ್ ಮೂಲಕ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಪತ್ರವನ್ಬು ಕೋರ್ಟ ಕಳಿಸಿತ್ತು….

Read More

ಬೆಳಗಾವಿ ಹಾಲು ಒಕ್ಕೂಟದ ಉತ್ಪನ್ನಗಳ ಬೆಲೆ ಇಳಿಕೆ

ಬೆಳಗಾವಿ ಹಾಲು ಒಕ್ಕೂಟದ ಉತ್ಪನ್ನಗಳ ಬೆಲೆ ಇಳಿಕೆ ಬೆಳಗಾವಿ:ಹಾಲು ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಮನೆಮಾತಿನ ಬಜೆಟ್ ಮೇಲೆ ಬಿದ್ದಿದ್ದ ಒತ್ತಡ ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಕೇಂದ್ರ ಸರ್ಕಾರ ಹಾಲು ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ, ಬೆಳಗಾವಿ ಹಾಲು ಒಕ್ಕೂಟವು 30 ಕ್ಕೂ ಹೆಚ್ವು ಉತ್ಪನ್ನಗಳ ದರ ಇಳಿಕೆ ಘೋಷಿಸಿದೆ. ಹೊಸ ದರಗಳು ಸೆಪ್ಟೆಂಬರ್‌ 22ರಿಂದಲೇ ಜಾರಿಗೆ ಬಂದಿದ್ದು, ರಾಜ್ಯಾದ್ಯಂತ ಗ್ರಾಹಕರಿಗೆ ನೇರ ಲಾಭ ದೊರೆಯುತ್ತಿದೆ. ಪ್ರಮುಖ ಉತ್ಪನ್ನಗಳ…

Read More

ಹೆತ್ತವರೇ ನಮಗೆ ನಿಜವಾದ ದೇವರು…!

ಗೋಕಾಕ- ನಮ್ಮ ಹೆತ್ತವರೇ ನಮಗೆ ನಿಜವಾದ ದೇವರು. ದೇವರ ಸ್ವರೂಪಿಯಾಗಿರುವ ತಂದೆ- ತಾಯಿಯವರಿಗೆ ಗೌರವ ನೀಡುವ ಮೂಲಕ ತಮ್ಮ ಜೀವನವನ್ನು ಸಾರ್ಥಕಗೊಳಿಸುವಂತೆ ಅರಭಾವಿ ಶಾಸಕ ಮತ್ತು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು.ಶುಕ್ರವಾರ ಸಂಜೆ ತಾಲ್ಲೂಕಿನ ಕಪರಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀದೇವಿ ಮತ್ತು ಭರಮದೇವರ ದೇವಸ್ಥಾನದ ಉದ್ಘಾಟನೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಟಾಪನೆ ನೆರವೇರಿಸಿ ಮಾತನಾಡಿದರು. ಭಾರತೀಯರಾದ ನಾವುಗಳು ದೈವ ಪರಂಪರೆಗೆ ಶ್ರದ್ಧಾ ಭಕ್ತಿ…

Read More

ಪೊಲೀಸ್ ಠಾಣೆಗಳು ಜಾಗೆ ಕಬ್ಜಾ ಕೇಂದ್ರಗಳಾಗಿವೆ…

ಪೊಲೀಸ್ ಠಾಣರಗಳು ಜಾಗೆ ಕಬ್ಜಾ ಲೇಂದ್ರಗಳಾಗಿವೆ… ವಿಧಾನಸಭೆ ಅಧಿವೇಶನದಲ್ಲಿ ಶಾಸಕ. ಅಭಯ ಪಾಟೀಲ ಗಂಭೀರ ಆರೋಪ. ಪಿಎಗಳೇ ಬೆಟ್ಟಿಂಗ್ ಧಂಧೆಯಲ್ಲಿ ಶಾಮೀಲು. ಬೆಂಗಳೂರು.ಬೆಳಗಾವಿ ಪೊಲೀಸ್ ಸ್ಟೇಷನ್ ಅಂದ್ರೆ ಜಾಗೆ ಕಬ್ಜಾ ಮಾಡುವ ಕೇಂದ್ರಗಳಾಗಿವೆ..ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ವಿಧಾನ ಸಭೆಯಲ್ಲಿ ಹೇಳಿದ ಮಾತಿದು . ಇದರಲ್ಲಿ ಕೆಲವರ ಪಿಎಗಳು, ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಪಿಎಗಳು ಶಾಸಕರ ಹೆಸರು ಹೇಳಿ ಜಾಗೆ ಕಬ್ಜಾ ಮಾಡುವ‌ ಕೆಲಸ ಮಾಡುತ್ತಿದ್ದಾರೆಂದರು. ಅಷ್ಟೇ ಅಲ್ಲ ಬೆಳಗಾವಿ ಜಿಲ್ಲೆಯ ಬಹುತೇಕ ಪಿಎಗಳ…

Read More
error: Content is protected !!