Headlines

ಕನ್ನಡಿಗರೊಂದಿಗೆ ವಾದಕ್ಕಿಳಿದ ಪಾಲಿಕೆ ಆಯುಕ್ತರು..!

ಬೆಳಗಾವಿ. ಇಲ್ಲಿನ ಅನಗೋಳ ಭಾಗದಲ್ಲಿ ಮಹಾರಾಷ್ಟ್ರ ಚೌಕ ಫಲಕ ಹಾಕಿದ್ದನ್ನು ವಿರೋಧಿಸಿ ಪ್ರತಿಭಟನೆಗೆ ಇಳಿದ ಕನ್ನಡ ಸಂಘಟನೆಯವರೊಂದಿಗೆ ಪಾಲಿಕೆ ಆಯುಕ್ತರು ವಾದಕ್ಕಿಳಿದ ಘಟನೆ ಇಙದು ನಡೆಯಿತು. ಆ ವಿವಾದಿತ ನಾಮಫಲಕವನ್ಬು ತಕ್ಷಣ ತೆಗೆಯಬೇಕು ಎನ್ನುವ ವಾದ ವಿವಾದ ಜೋರಾಗಿ ನಡೆದುರುವಾಗಲೇ ಕನ್ನಡ ಸಂಘಟನೆಯ ಕೆಲವರು ಆಯುಕ್ತರಿಗೆ ಧಿಕ್ಕಾರ ಹೇಳಿದ್ದು ಇದಕ್ಕೆ ಕಾರಣವಾಯಿತು ಈಗಾಗಲೇ ಕನ್ನಡ ಫಲಕಕ್ಕೆ ಆಧ್ಯತೆ ಕೊಡುವ ಕೆಲಸ ಮಾಡಲಾಗುತ್ತಿದೆ. ಈ ಸಂಬಂಧ ನೋಟೀಸ್ ಕೊಟ್ಟು ಅನ್ಯಭಾಷಿಕ ಫಲಕವನ್ಬು ತೆರವುಗೊಳಿಸಲಾಗಿದೆ ಎಂದರು. ಆದರೆ ತಕ್ಷಣವೇ ಈ…

Read More

ಕೆಎಸ್ಆರ್ ವಿದ್ಯಾರ್ಥಿಗಳ ಸಾಧನೆ

ಬೆಳಗಾವಿ.ನಗರದ ಕೆಎಸ್ ಆರ್ ಸಿಬಿಎಸ್ಈ ಶಾಲೆಯ ವಿದ್ಯಾರ್ಥಿಗಳ ಕರಾಟೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ,ಈ ಶಾಲೆಯ 5, 6 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳು ಕಳೆದ ದಿ. 3 ರಂದು ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 18 ನೇ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಮೂರು ಸ್ಥಾನಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಮಾನ್ ಮುಜಾವರ್, ಉಜೈಫ್ ಧಾರವಾಡಕರ್, ಉಜ್ಮಾ, ನಯನಾ ಪೆಸೇಕರ, ನಯನಾ ವೆರ್ಣೇಕರ ಅವರು ಜೀತೇಂದ್ರ ಕಾಕತಿಕರ್ ಅವರ ಮಾರ್ಗದರ್ಶನದಲ್ಲಿ ಈ…

Read More

ಮೋದಿ ಸೋಲಿಸಲು ಚೀನಾ, ಪಾಕಿಸ್ತಾನದಿಂದ ವಿರೋಧಿಗಳಿಗೆ ಬೆಂಬಲ

ಪ್ರಧಾನಿ ಮೋದಿಯವರಿಂದಾಗಿ ಭಾರತಕ್ಕೆ ವಿಶ್ವ ಮನ್ನಣೆ ಮೋದಿಯವರನ್ನು ಸೋಲಿಸಲು ನಮ್ಮ ವಿರೋಧಿಗಳಿಗೆ ಶತ್ರು ರಾಷ್ಟ್ರಗಳ ಬೆಂಬಲ-ಎನ್ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್ ನಾಗನೂರ ಪಟ್ಟಣದಲ್ಲಿ ಅರಭಾವಿ ಮತಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಶೆಟ್ಟರ್ ಶೆಟ್ಟರ್ ಅವರಿಗೆ ಸಾಥ್ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ಸಂಸತ್ ಸದಸ್ಯೆ ಮಂಗಲ ಅಂಗಡಿ ಮೂಡಲಗಿ: ವಿಶ್ವನಾಯಕನಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿ ಆಡಳಿತದಿಂದ ಭಾರತವು ಪ್ರಪಂಚದಲ್ಲಿಯೇ ಬಲಾಢ್ಯ ರಾಷ್ಟ್ರವಾಗುತ್ತಿದ್ದು, ಕ್ಷಿಪ್ರಗತಿಯಲ್ಲಿ ಸಾಗುತ್ತಿರುವ ಭಾರತ ದೇಶದ ಜನಪ್ರೀಯತೆಯನ್ನು ಕುಗ್ಗಿಸಲು ಕೆಲ ವಿರೋಧಿ…

Read More

ದಡ್ಡ’ ಎನ್ನುವ ಲೇಬಲ್‌ಗೆ ಧಿಕ್ಕಾರ: ಮಕ್ಕಳಲ್ಲಿ ಚೈತನ್ಯದ ಚಿಲುಮೆ!

ದಡ್ಡ’ ಎನ್ನುವ ಲೇಬಲ್‌ಗೆ ಧಿಕ್ಕಾರ: ಮಕ್ಕಳಲ್ಲಿ ಚೈತನ್ಯದ ಚಿಲುಮೆ!” ” ಮಾನಸಿಕ ಸರಪಳಿಯನ್ನು ಮುರಿದು… ಕಲ್ಯಾಣ ಮಕ್ಕಳಿಗೆ ಚೇತನದ ಕರೆ!” “ನಮ್ಮ ಮಕ್ಕಳು ದಡ್ಡರಲ್ಲ! ದೌರ್ಬಲ್ಯದ ಈ ಬಿರುಕು ನಿಮ್ಮಲ್ಲಲ್ಲ, ಈ ವ್ಯವಸ್ಥೆಯೊಳಗೆ!” ಎಂದು ಡಾ. ಗುರುರಾಜ ಕರಜಗಿ ಅವರು ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.‘ಸಂಯುಕ್ತ ಕರ್ನಾಟಕ’ ಕಲಬುರ್ಗಿ ಆವೃತ್ತಿಯ ಬೆಳ್ಳಿಹಬ್ಬ ಕಲ್ಯಾಣ ಸಿರಿ’*ಯ ಅಂಗವಾಗಿ ಆಯೋಜಿಸಲಾಗಿದ್ದ ‘ನಮ್ಮ ಮಕ್ಕಳು – ನಮ್ಮ ಭವಿಷ್ಯ’ ವಿಚಾರಗೋಷ್ಠಿಯಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಅತ್ಯಂತ ಮನೋವೈಜ್ಞಾನಿಕ, ಚೈತನ್ಯಮಯ ಸಂವಾದ ನಡೆಸಿದರು….

Read More

1050 Rowdies in Belagavi!

DCP Rohan Jagadish warns rowdy sheeters to mend their ways Belagavi, known as the Kundanagari of the border region, has a staggering 1,050 individuals listed as rowdies in the city alone. Some of these individuals have been included in the rowdy sheet list due to their involvement in personal altercations. Surprisingly, some of them are…

Read More

ಆ ಧ್ವನಿ ಅಡಗಿಸಿದ ಸುವರ್ಣ ಸೌಧ

ಸುವರ್ಣಸೌಧ ನಿರ್ಮಾಣದಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಕೂಗು ಕ್ಷೀಣ: ಸಭಾಪತಿ ಬಸವರಾಜ್ ಹೊರಟ್ಟಿ ಬೆಳಗಾವಿ, ಗಡಿ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣದಿಂದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಕೂಗು ಕ್ಷೀಣವಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟರು. ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ(ನ.7) ಅಧಿವೇಶನ ಪೂರ್ವಸಿದ್ಧತೆ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಗಡಿಜಿಲ್ಲೆಯಲ್ಲಿ ವಿಧಾನಸೌಧ ನಿರ್ಮಾಣದಿಂದ ಕನ್ನಡಕ್ಕೆ ಸ್ಫೂರ್ತಿ ಬಂದಂತಾಗಿದೆ. ಅನೇಕ ಸರಕಾರಿ ಕಚೇರಿಗಳು ಕೂಡ ಸ್ಥಳಾಂತರಗೊಂಡಿವೆ. ಇದರಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು…

Read More

ಕುತೂಹಲ ಮೂಡಿಸಿದ ‘ಆ’ ಚರ್ಚೆ?

ಡಾ.‌ಗಿರೀಶ್ ಸೋನವಾಲ್ಜರ ಮನೆಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭೆಟ್ಟಿ ನೀಡಿದಾಗ ನಡೆದ ಸಹಜ ಚರ್ಚೆ ಏನು? ಅಲ್ಲಿ ಸೇರಿದ್ದ ಜನರು ಏನಂದ್ರು ಎನ್ನುವುದನ್ನು ಕೇಳಿದರೆ ಕಾಂಗ್ರೆಸ್ ಸೋಲಿಗೆ ಸ್ಪಷ್ಟ ಕಾರಣ ಸಿಗುತ್ತದೆ. ನಾವಂತೂ ಟಿಕೆಟ್ ಕೇಳಿಯೇ ಇಲ್ಲ. ನಾವೂ ನಿಮ್ಮ ಹೆಸರನ್ನೇ ಹೈ ಕಮಾಂಡಗೆ ಕಳಿಸಿದ್ದೇವಿ. ನೀವ್ ರೆಡಿಯಾಗಿ ಎಂದು ಆಣೆ ಪ್ರಮಾಣ ಮಾಡಿದವರು ಯಾರು? ಈ ಸುಳ್ಳು ಆಶ್ವಾಸನೆಯಿಂದ ಜನ‌ರೋಸಿ ಹೋದರಾ? ಅಥವಾ ರಾಜಕಾರಣದಲ್ಲಿ ಹಿಂದೊಂದು ,‌ಮುಂದೊಂದು ಮಾತನಾಡುವುದನ್ನು ಮತದಾರ…

Read More

ಪ್ರದೀಪ ಶೆಟ್ಟಿ ಇನ್ನು ನೆನಪು ಮಾತ್ರ..!

ಬೆಳಗಾವಿ.‌ ಅಕ್ಕಾರೀ, ವೈನೀರಿ, ಅಣ್ಣಾರ….ಎಂದು ಕೂಗಿ ಕರೆಯುವ ಧ್ವನಿ ಈಗ ಇಲ್ಲದಾಗಿದೆ. ಆ ಧ್ವನಿ ಮತ್ಯಾರದ್ದೂ ಅಲ್ಲ .‌ ಅದು ಪ್ರದೀಪ ಶೆಟ್ಟಿ ಅವರದ್ದು.! ಪಕ್ಕಾ ನಿಷ್ಠಾವಂತ ಬಿಜೆಪಿ ಕಾರ್ಯಕರ್ತ ಮತ್ತು‌ ಅದರಲ್ಲೂ ವಿಶೇಷವಾಗಿ ಶಾಸಕ ಅಭಯ ಪಾಟೀಲರ ಕುಟುಂಬ‌ ಸದಸ್ಯರಲ್ಲಿ ಒಬ್ಬರು ಎಂದು ಗುರುತಿಸಿಕೊಂಡವರಲ್ಲಿ ಪ್ರದೀಪ ಶೆಟ್ಡಿ ಒಬ್ಬರು. ಬೆಳಗಾವಿಯ ಅಭಯ ಪಾಟೀಲರ ಕಚೇರಿಗೆ ಹೋದರೆ ಪ್ರದೀಪಣ್ಣಾ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ಅವರು‌ ಬಹಳ‌ ಅವಸರ ಮಾಡಿ ಬಿಟ್ಟು ವಾಪಸ್ಸು ಬರಲಾರದ ಜಾಗಕ್ಕೆ ಹೋಗಿ ಬಿಟ್ಟಿದ್ದಾರೆ….

Read More

ಇದು ಬೆಳಗಾವಿ ಪಾಲಿಕೆಗೆ ಅವಮಾನ..!

ಇದ್ದೂ ಇಲ್ಲದಂತಾದ ಬೆಳಗಾವಿ ಪಾಲಿಕೆ!” ಗಣೇಶೋತ್ಸವ ಸಿದ್ಧತೆಯಲ್ಲಿ ಶೇ.90% ಕೆಲಸ ಪಾಲಿಕೆಯದು… ಆದರೆ ಕ್ರೆಡಿಟ್? ಬೇರೆಯವರ ಖಾತೆ! ಮೇಯರ್–ನಗರಸೇವಕರನ್ನು ಪಕ್ಕಕ್ಕಿಟ್ಟು ಅಧಿಕಾರಿಗಳ ಸಭೆ; ಪಾಲಿಕೆಯ ಅಸ್ತಿತ್ವವೇ ಪ್ರಶ್ನಾರ್ಹ “ಬೆಳಗಾವಿ ಪಾಲಿಕೆ: ಆಟಕ್ಕುಂಟು, ಲೆಕ್ಕಕ್ಕಿಲ್ಲ! ಸ್ವಚ್ಛತೆ–ಬೆಳಕು–ಸೌಂದರ್ಯೀಕರಣದಲ್ಲಿ ಪಾಲಿಕೆಯ ಶ್ರಮ, ನಿರ್ಧಾರಗಳಲ್ಲಿ ಮಾತ್ರ ಕಾಣದ ಹೆಸರು ಬೆಳಗಾವಿ ಒಮ್ಮೆ ಗಣೇಶೋತ್ಸವ ಮಹಾಮಂಡಳಗಳ ಸಭೆ ಎಂದರೆ — ಮಹಾನಗರ ಪಾಲಿಕೆಯ ಮೇಯರ್‌ ಅಧ್ಯಕ್ಷತೆ, ಆಯುಕ್ತರ ಉಪಸ್ಥಿತಿ, ಪೊಲೀಸ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಜ್ಜನಿಕೆಯ ಸಂವಾದ. ಅದು ಕಡ್ಡಾಯ ಸಂಪ್ರದಾಯವಾಗಿತ್ತು. ಆದರೆ ಈ…

Read More

भ्रष्टाचाराच्या पैशांचा राजकारणासाठी वापर – आरोप

भ्रष्ट अधिकाऱ्यांचे संरक्षण करणाऱ्या मंत्र्यावर आरोप महिला व बालकल्याण विभागात भ्रष्टाचाराचा थैमानमंत्री भ्रष्ट अधिकाऱ्यांच्या संरक्षणासाठी उभ्या – तक्रार बेळगावगृहविभागातील गैरव्यवहाराचा पर्दाफाश करून काँग्रेस आमदार बी. आर. पाटील यांनी मोठा खळबळ माजवला आहे.या घडामोडींच्या पार्श्वभूमीवर आता महिला आणि बालकल्याण विभागाच्या मंत्री स्वतः आपल्या खात्यातील भ्रष्ट अधिकाऱ्यांचे संरक्षण करत असल्याचा गंभीर आरोप होत आहे, आणि यामुळे राज्य…

Read More
error: Content is protected !!