ಸ್ಮಶಾನ ಭೂಮಿ ಕಬಳಿಕೆ- ದೇವಗಿರಿ ಗ್ರಾಮಸ್ಥರ ಪ್ರತಿಭಟನೆ

ಬೆಳಗಾವಿ: ಕಡೋಲಿ ಗ್ರಾಪಂಗೆ ವ್ಯಾಪ್ತಿಯಲ್ಲಿ ಬರುವ ದೇವಗಿರಿ ಗ್ರಾಮದಲ್ಲಿನ ಲಿಂಗಾಯತ ಸಮಾಜದ ಸ್ಮಶಾನಭೂಮಿಯನ್ನು ಕಬಳಿಸಲು ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿ ದೇವಗಿರಿ ಗ್ರಾಮಸ್ಥರು ಸ್ಮಶಾನಭೂಮಿಯಲ್ಲೇ ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ವೇಳೆ ದೇವಗಿರಿ ಗ್ರಾಮಸ್ಥರು ಮಾತನಾಡಿ, ದೇವಗಿರಿ ಗ್ರಾಮದ ಸರ್ವೇ ನಂ 123/8ರಲ್ಲಿ ಬರುವ 1 ಎಕರೆ 16 ಗುಂಟೆಯ ಭೂಮಿಯನ್ನು ಲಿಂಗಾಯತ ಸಮಾಜದ ಜನರಿಗೆ ಸ್ಮಶಾನಕ್ಕೆ ಮೀಸಲಾಗಿತ್ತು. ಕಳೆದ ಸುಮಾರು ವರ್ಷಗಳಿಂದ ದೇವಗಿರಿ ಗ್ರಾಮದ ಜನರು ಮೃತಪಟ್ಟ ವ್ಯಕ್ತಿಗಳ ಶವ ಸಂಸ್ಕಾರಕ್ಕೆ ಈ ಜಾಗ ಬಳಸಿಕೊಳ್ಳುತ್ತಿದ್ದಾರೆ….

Read More

ವಿಜನ್ ಕರ್ನಾಟಕ 2025′”ಈ ಪ್ರದರ್ಶನ ಜ್ಞಾನದ ಜಾತ್ರೆ : -ಜಗದೀಶ ಶೆಟ್ಟರ್

‘ ಸಂಭ್ರಮದಲ್ಲಿ ಮೇಘಾ ಪ್ರದರ್ಶನದ ಉದ್ಘಾಟನೆ: ಮೊದಲನೆ ದಿನ ಬೆಳಗಾವಿಯಲ್ಲಿಯ ವಿವಿಧ ಶಾಲಾ ಮಹಾವಿದ್ಯಾಲಯಗಳಿಂದ ಐದು ಸಾವಿರ ವಿದ್ಯಾರ್ಥಿಗಳು ಭೇಟಿ ಕೊಟ್ಟರು. ಬೆಳಗಾವಿ ಪ್ರದರ್ಶನಗಳು ಜಾತ್ರೆಯಂತಿರುತ್ತವೆ. ಹೊಸದನ್ನು ನೋಡಲು ಜನರು ಮುಗಿಬೀಳುತ್ತಾರೆ. ಆದರೆ, ನಾವು ದಿಲ್ಲಿಯಲ್ಲಿಯ ‘ಪ್ರಯಾಶ ಎಕ್ಸಿಬಿಷನ್ ಆ್ಯಂಡ್ ಪ್ರಮೋಶನ’ ಇವರ ಸಹಕಾರದಿಂದ ಹಮ್ಮಿಕೊಂಡ ಈ ‘ವಿಜನ್ ಕರ್ನಾಟಕ 2025’ಪ್ರದರ್ಶನ ಎಂದರೆ ಜ್ಞಾನದ ಜಾತ್ರೆಯಾಗಿದೆ ಎಂದು ಸಂಸದರಾದ ಜಗದೀಶ ಶೆಟ್ಟರರು ಅಭಿಪ್ರಾಯಪಟ್ಟರು. ಇಲ್ಲಿಯ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಕನ್ವೆನ್ನನ ಸೆಂಟರನಲ್ಲಿ ಆಯೋಜಿಸಲಾಗಿದ್ದ ವಿಜನ್ ಕರ್ನಾಟಕ 2025…

Read More

LAPTOP TENDER ಹಗರಣದ ಆರೋಪ ಸುಳ್ಳು !’

ಪಾಲಿಕೆಗೆ ಕ್ಲೀನ್ ಚಿಟ್- ಡಿಸಿಆರ್ ಇ ಪೊಲೀಸರ ವರದಿಬೆಳಗಾವಿ.ಕಳೆದ ಕೆಲ ದಿನಗಳಿಂದ ಇಬ್ಬರು ಗುತ್ತಿಗೆದಾರರ ನಡುವೆ ನಡೆದ ಲಾಪ್ ಟಾಪ್ ಖರೀದಿಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ ಎನ್ನುವ ಆರೋಪಕ್ಕೆ ಈಗ ಡಿಸಿಆರ್ ಇ ಪಾಲಿಕೆಗೆ ಕ್ಲೀನ್ ಚಿಟ್ ನೀಡಿದೆ.ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ಪೂರೈಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಹಣದ ದುರ್ಬಳಕೆ, ಟೆಂಡರ್ ಷರತ್ತುಗಳ ಉಲ್ಲಂಘನೆ ಆಗಿದೆ ಎನ್ನುವ ದೂರು ಕೇಳಿ ಬಂದಿತ್ತು, ಇದನ್ನು ಪಾಲಕೆ ಆಯುಕ್ತರೂ ಸಹ ಗಂಭೀರವಾಗಿ ಪರಿಗಣಿಸಿದ್ದರು, ಅಷ್ಟೇ ಅಲ್ಲ ಇಬ್ಬರು ಗುತ್ತಿಗೆದಾರರ…

Read More

IPL ತರಹ ಮತ್ತೊಂದು ರಾಜಕೀಯ ಮ್ಯಾಚ್..!

ಸರ್ಕಾರದ ವಿರುದ್ಧ ಶಾಸಕ ಅಭಯ ಪಾಟೀಲ‌ ಮ್ಯಾಚ್ ಬೆಳಗಾವಿಗರ ಚಿತ್ತ ಬೆಂಗಳೂರಿನ‌ UD ಯತ್ತ ಚಿತ್ತ. ನಾಳೆ ಮಧ್ಯಾಹ್ನ‌ 3 ಕ್ಕೆ ಅಂತಿಮ‌ ಹಂತ ತಲುಪಿದ ಮ್ಯಾಚ್. ಮ್ಯಾಚ್ ಗೆಲ್ಲಲು ಕೊನೆಯ ಕಸರತ್ತು ರೆಡಿ. ಗೆದ್ದೆ ಗೆಲ್ಲಬೇಕು‌ ಮತ್ತೇ ಮೇಯರ್ ಕಪ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲ ರೆಡಿ. ಎದುರಾಳಿ ಸಿದ್ಧತೆ ಬಗ್ಗೆ ಇನ್ನೂ ನಿಗೂಢ. ಹೋರಾಟದ ನೆಲ, ಲೈನ್‌ಅಪ್, ಮತ್ತು ರಾಜಕೀಯ ತಂತ್ರ ನೋಡಿದರೆ – ಇದು ಸರ್ಕಾರ ಮತ್ತು ಶಾಸಕರ ನಡುವಿನ ಪ್ರೆಸ್ಟೀಜ್…

Read More

CM’s words are evidence of guilt

“Siddu Government’s ‘Negligence’! 11 Lives Lost, Yet Zero Conscience!” A bloodstained response from the Congress government to the RCB victory celebration. When Yogi visits the bereaved families in Prayagraj, CM Siddaramaiah stands far away and plays the ‘comparison’ game in Karnataka – a testament to the bankruptcy of compassion. The Moral Bankruptcy of the Siddaramaiah…

Read More

‘ಅತ್ಮಸಾಕ್ಷಿ ಶೂನ್ಯ’ ಸಿದ್ಧು ಸರ್ಕಾರ..!

“ಸಿದ್ದು ಸರ್ಕಾರದ ‘ ನಿರ್ಲಕ್ಷ್ಯ’! 11 ಜೀವ ಹೋದರೂ ಆತ್ಮಸಾಕ್ಷಿ ಶೂನ್ಯ!” RCB ವಿಜಯೋತ್ಸವದ ರಕ್ತದಾಂಜಲಿಗೆ ಕಾಂಗ್ರೆಸ್ ಸರ್ಕಾರದ ಮೊಂಡುತನದ ಉತ್ತರ ಪ್ರಯಾಗರಾಜದಲ್ಲಿ ಯೋಗಿ ಮೃತರ ಮನೆ ಸೇರಿದರೆ, ಕರ್ನಾಟಕದಲ್ಲಿ ಸಿಎಂ ಸಿದ್ದು ದೂರ ನಿಂತು ‘ಹೋಲಿಕೆ’ ಆಟ ಆಡಿದ್ದು ಮಾನವೀಯತೆ ದಿವಾಳಿತನದ ಸಾಕ್ಷಿ.”_ *ಸಿದ್ದರಾಮಯ್ಯ ಸರ್ಕಾರದ ಮಾನವೀಯತೆಯ ದಿವಾಳಿತನ: ಸಿಎಂ ಅವರ ವಿತಂಡವಾದಗಳೇ ಸಾಕ್ಷಿ!* Ebelagavi ವಿಶೇಷ ಬೆಂಗಳೂರು,RCB ಚಾಂಪಿಯನ್ಸ್ ವಿಜಯೋತ್ಸವದ ಹರ್ಷೋತ್ಸಾವದ ನಡುವೆ ಸಂಭವಿಸಿದ ಮಾರಕ ಕಾಲ್ತುಳಿತ ಘಟನೆ ಕರ್ನಾಟಕದ ಜನತೆಯ ಹೃದಯದ ಮೇಲೆ…

Read More

ಲ್ಯಾಪ್ಟಾಪ್ ಗುತ್ತಿಗೆದಾರರ ಜಗಳ- ಪಾಲಿಕೆಗೆ ಕಳಂಕ- ತನಿಖೆಗೆ ಆಯುಕ್ತರ `ಅಸ್ತು’

ಲ್ಯಾಪ್ಟಾಪ್ ಗುತ್ತಿಗೆದಾರರ ಜಗಳಪಾಲಿಕೆಗೆ ಕಳಂಕ- ತನಿಖೆಗೆ ಆಯುಕ್ತರ `ಅಸ್ತು’ ಬೆಳಗಾವಿ.ರಾಜ್ಯಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಲ್ಲವೂ ಸರಿಹೋಯಿತು ಎನ್ನುವಷ್ಟರಲ್ಲಿ ಇಬ್ಬರು ಗುತ್ತಿಗೆದಾರರ ಅಂತರಿಕ ಜಗಳ ಪಾಲಿಕೆಯ ಆಡಳಿತ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗುತ್ತಿದೆ.ಮಹಾನಗರ ಪಾಲಿಕೆಯಲ್ಲಿ ಲ್ಯಾಪ್ಟಾಪ್ ಖರೀದಿಗೆ ಸಂಬಂಧಿಸಿದಂತೆ ಇಬ್ಬರು ಗುತ್ತಿಗೆದಾರರ ನಡುವಿನ ಅಂತರಿಕ ಜಗಳ ಈಗ ಪಾಲಿಕೆ ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಗಂಭೀರ ದಕ್ಕೆಯನ್ನುಂಟು ಮಾಡಿದೆ. ಈ ಜಗಳ ಕೇವಲ ವೈಯಕ್ತಿಕ ಸ್ವಾರಸ್ಯಗಳ ತರ್ಕವಲ್ಲ. ಸಾರ್ವಜನಿಕ ಸಂಸ್ಥೆಯ ಮೌಲ್ಯಮಾಪನಕ್ಕೂ ಪ್ರಶ್ನೆ ಎಬ್ಬಿಸುವಂತಾಗಿದೆ. ಈ…

Read More

A Wedding That Began with the Constitution!

A Wedding That Began with the Constitution!In Belagavi, a Couple Sets a New Direction in Social Thought through an ‘Equality’ Marriage Belagavi, June 8:No religious chants, no traditional mantras… yet the atmosphere was deeply meaningful and filled with progressive ideals! A unique “Constitution Oath Wedding” held on June 8 at Mahatma Gandhi Bhavan in Belagavi…

Read More

ಸಂವಿಧಾನ ಪಠಣದೊಂದಿಗೆ ವೈವಾಹಿಕ ಜೀವನಕ್ಕೆ ಆರಂಭ!

ಸಂವಿಧಾನ ಪಠಣದೊಂದಿಗೆ ವೈವಾಹಿಕ ಜೀವನಕ್ಕೆ ಆರಂಭ! ಬೆಳಗಾವಿಯಲ್ಲಿ CHOUGALE ದಂಪತಿಗಳಿಂದ ಸಾಮಾಜಿಕ ಚಿಂತನೆಗೆ ದಿಕ್ಕು ತೋರಿದ ‘ಸಮಾನತೆ’ ವಿವಾಹ ಬೆಳಗಾವಿ, ಜೂನ್ 8:ಧಾರ್ಮಿಕ ಶಬ್ದಗಳಿಲ್ಲ, ಮಂಗಳ ಮಂತ್ರಗಳಿಲ್ಲ… ಆದರೆ ತೀವ್ರ ಅರ್ಥಪೂರ್ಣತೆ ಮತ್ತು ಪ್ರಗತಿಪರ ಆದರ್ಶಗಳ ಸಾನ್ನಿಧ್ಯವಿತ್ತು! ನಗರದ ಮಹಾತ್ಮ ಗಾಂಧಿ ಭವನದಲ್ಲಿ ಜೂನ್ 8ರಂದು ನಡೆದ ‘ಸಂವಿಧಾನ ಶಪಥ ವಿವಾಹ’ ಸಮಾರಂಭವು ಸಮಾಜದಲ್ಲಿ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. ಇದು ಸಂಪ್ರದಾಯಗಳನ್ನು ಪ್ರಶ್ನಿಸುವ, ಹೊಸ ನಿಟ್ಟಿನ ಬದುಕು ಕಟ್ಟುವ ಯುವಜನತೆಯ ಧೈರ್ಯದ ದರ್ಶನವಾಯಿತು. (Ebelagavi) ವಿಶೇಷ ವಿವಾಹ,…

Read More
error: Content is protected !!