Headlines

ಬೆಳಗಾವಿಯಲ್ಲಿ ಪೊಲೀಸರ ಮೇಲೆ ಹಲ್ಲೆ..!

ಬೆಳಗಾವಿ.ಮೋಸ್ಟ ವಾಂಟೆಂಡ್ ರೌಡಿಯೊಬ್ಬ ಮೂವರ ಪೋಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ಇಲ್ಲಿನ ಬಾರ್ ಮುಂದೆ ನಡೆದಿದೆ.ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಹಲ್ಲೆಗೊಳಗಾದ ಪೊಲೀಸರು ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರು ಮೂಲದ ಮೋಸ್ಟ್ ವಾಂಟೆಂಡ್ ರೌಡಿ ಮೊಹಮ್ಮದ ದರ್ಫಿಕ ಉರ್ಫ್ ಗೋಡಿನಬೈಲು ರಫೀಕ ಇಸ್ಮಾಯಿಲ್ ಎಂಬಾತನೆ ಹಲ್ಲೆ ಮಾಡಿದ ಆರೋಪಿ.ಯಲ್ಲಾಪುರ ಠಾಣೆಯ ಪಿಎಸ್ ಐ ರಾಜಶೇಖರ ವಂಡಾಳಿ, ಸಿದ್ದಪ್ಪ ಗುಡಿ, ಮುಖ್ಯಪೇದೆ ಮಹಮ್ಮದ ಶಫೀ ಶೇಖ ಎಂಬುವರು ಹಲ್ಲೆಗೊಳಗಾದವರು.ಇಲ್ಲಿ ಆರೋಪಿ ಪೊಲೀಸರ…

Read More

ಬಡೇಸಗೋಳ ರವರಿಗೆ ಪಿಎಚ್‌ಡಿ :ಸನ್ಮಾನ

ಬೆಳಗಾವಿ: ಕರ್ನಾಟಕ ವಿಶ್ವವಿದ್ಯಾಲಯದ ಸಮೂಹಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಶೋಧನಾ ವಿದ್ಯಾರ್ಥಿ ರಾಜೇಂದ್ರ ಉದಯ ಬಡೇಸಗೋಳ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ‘ಕರ್ನಾಟಕ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕ ಒಂದು ಅಧ್ಯಯನ’ ಎಂಬ ಸಂಶೋಧನಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ಪ್ರಧಾನ ಮಾಡಿದೆ. ಈ ಸುಸಂದರ್ಭದಲ್ಲಿ ಬೆಳಗಾವಿ ನಗರ ಪೊಲೀಸ್ ಪರವಾಗಿ ಡಿಸಿಪಿ (ಕಾ & ಸು) ನಾರಾಯಣ ಬರಮಣಿ ರವರು ಸಂತಸ ವ್ಯಕ್ತಪಡಿಸಿ ಅಭಿನಂದನಾ ಪೂರ್ವಕವಾಗಿ ಸಂಶೋಧಕ ಡಾ:ರಾಜೇಂದ್ರ ಉದಯ ಬಡೇಸಗೋಳ ಇವರಿಗೆ…

Read More

ನ. 21ರಿಂದ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆಗೆ ಸಚಿವ ಜಾರಕಿಹೊಳಿ ಸೂಚನೆ

ಬೆಳಗಾವಿ: 2025-26 ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿಗಾಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೆಳೆಗಳನ್ನು ಬೆಳೆಯಲು ಅನುಕೂಲವಾಗುವಂತೆ ಘಟಪ್ರಭಾ ಬಲದಂಡೆ ಕಾಲುವೆ ಹಾಗೂ ಚಿಕ್ಕೋಡಿ ಉಪ ಕಾಲುವೆಗೆ ಹಿಡಕಲ್ ಜಲಾಶಯದಿಂದ 21-11-2025 ರಿಂದ 11-12-2025 ರವರೆಗೆ ಒಟ್ಟು 20 ದಿನಗಳ ಕಾಲ ನೀರನ್ನು ಬಿಡುಗಡೆಗೊಳಿಸಲಾಗುವುದು ಎಂದು ಹಿಡಿಕಲ್‌ ಡ್ಯಾಂ ಅಧಿಕ್ಷಕ ಅಭಿಯಂತರ ಎಂ. ಎಲ್‌. ಗಣಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸೂಚನೆ ಮೇರೆಗೆ 21-11-2025 ರಿಂದ…

Read More

ಪೊಲೀಸ್‌ ಮೇಲಿನ ದಾಳಿ: ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಬ್ರೇಕ್!“

ಸಚಿವ ಪ್ರಿಯಾಂಕ್ ಸೂಚನೆಗೆ ನ್ಯಾಯದ ಅಡ್ಡಿ. ಪೊಲೀಸ್‌ ದಾಳಿ ಪ್ರಕರಣ ಹಿಂಪಡೆದ ಕ್ರಮಕ್ಕೆ ಹೈಕೋರ್ಟ್ ತಡೆ“ „ಒಮ್ಮೆ ತಿರಸ್ಕಾರ, ಮತ್ತೆ ಹಿಂಪಡೆ… ಸರ್ಕಾರದ ನಡೆಗೆ ಹೈಕೋರ್ಟ್ ಕಟ್ಟೆಚ್ಚರ“ „2019ರ ಪೊಲೀಸ್ ದಾಳಿ ಕೇಸ್: ಸರ್ಕಾರದ ಹಿಂಪಡೆದಿತ್ತು. ಅಧಿಕಾರದ ದುರುಪಯೋಗ? ಹೈಕೋರ್ಟ್ ಸ್ಪಷ್ಟ ಸಂದೇಶ – ‘ಪೊಲೀಸ್‌ ಮೇಲೆ ದಾಳಿ ಕೇಸ್ ಹಿಂಪಡೆಯಲು ಸಾಧ್ಯವಿಲ್ಲ’“ ಕಲಬುರಗಿ:ಚಿತ್ತಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2019ರಲ್ಲಿ ನಡೆದ ಪೊಲೀಸ್ ಸಿಬ್ಬಂದಿಯ ಮೇಲೆ ಗುಂಪು ದಾಳಿ ಪ್ರಕರಣವನ್ನು ವಾಪಸ್ ಪಡೆದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್…

Read More

ಕೃಷ್ಣಮೃಗಗಳ ಸಾವಿನ ಬಗ್ಗೆ ನಿರ್ಲಕ್ಷ್ಯ ಬೇಡ- ಸಚಿವ ಸತೀಶ್

ಬೆಳಗಾವಿ: ರಾಣಿ ಚೆನ್ನಮ್ಮ ಮಿನಿ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವುಗಳು ಆತಂಕ ಸೃಷ್ಟಿಸಿರುವ ಹಿನ್ನೆಲೆ, ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ತುರ್ತುವಾಗಿ ಮೃಗಾಲಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಿದರು.ಪ್ರಾಣಿಗಳ ಆರೈಕೆ, ಕಾಯಿಲೆ ವ್ಯಾಪಕಗೊಳ್ಳುತ್ತಿರುವ ಶಂಕೆ ಹಾಗೂ ಮೃಗಾಲಯದ ಒಳಗಿನ ಸುರಕ್ಷತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದು, “ಯಾವುದೇ ನಿರ್ಲಕ್ಷ್ಯ ಮರುಕಳಿಸಬಾರದು” ಎಂದು ಸಚಿವರು ಸ್ಪಷ್ಟ ಸೂಚನೆ ನೀಡಿದರು.ಇತ್ತೀಚಿನ ದಿನಗಳಲ್ಲಿ ಕೃಷ್ಣಮೃಗಗಳಲ್ಲಿ ವೈರಲ್‌ ರೋಗ ಕಾಣಿಸಿಕೊಂಡಿದ್ದರಿಂದ ಅನೇಕ ಮೃಗಗಳು…

Read More

ರಾಜ್ಯದಲ್ಲಿ ಸಹಕಾರ ಕ್ಷೇತ್ರ ಬಲಿಷ್ಠವಾಗಿ ಬೆಳೆದಿದೆ: ಚನ್ನರಾಜ ಹಟ್ಟಿಹೊಳಿ

ಬೆಳಗಾವಿ : ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ಅತ್ಯಂತ ಬಲಿಷ್ಟವಾಗಿ ಬೆಳೆದಿದ್ದು, ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.ಸೋಮವಾರ ದಾಸ್ತಿಕೊಪ್ಪ ಗ್ರಾಮದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 101ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಅನೇಕ ಮಹನೀಯರು ಸಹಕಾರ ಕ್ಷೇತ್ರವನ್ನು ಬೆಳೆಸಿದ್ದಾರೆ. ಹಿರಿಯರ ಆಶಯದಂತೆ ಬೆಳೆಸಿಕೊಂಡು ಹೋಗಬೇಕು. ವೈಯಕ್ತಿಕ ದ್ವೇಷಗಳನ್ನು ಬದಿಗಿಟ್ಟು ಸಹಕಾರ ತತ್ವದಡಿ ಕೆಲಸ ಮಾಡಿದರೆ ಜನರಿಗೆ ಬಹಳಷ್ಟು ಅನುಕೂಲ ಮಾಡಿಕೊಡಬಹುದು…

Read More

ಅಧಿವೇಶನದೊಳಗೆ ಪತ್ರಕರ್ತರ ಭವನ ಕಾಮಗಾರಿ ಆರಂಭ

ಪತ್ರಕರ್ತರ ಭವನಕ್ಕೆ 9 ಕೋಟಿ 90 ಲಕ್ಷ ರೂ ಮಂಜೂರು ಮಾಡಿಸಿದ ಸಚಿವ ಸತೀಶ ಜಾರಕಿಹೊಳಿ. ವಾರ್ತಾ ಇಲಾಖೆ ಅಧೀನದಲ್ಲಿ ಪತ್ರಕರ್ತರ ಭವನ ನಿರ್ಮಾಣ. ಡಿಸೆಂಬರ ಅಧಿವೇಶನ ಸಂದರ್ಭದಲ್ಲಿ ಸಿಎಂರಿಂ ಕಾಮಗಾರಿಗೆ ಪೂಜೆ ಸಚಿವ ಜಾರಕಿಹೊಳಿ ಅವರನ್ನು ಅಭಿನಂದಿಸಿದ ಬೆಳಗಾವಿ ಪತ್ರಕರ್ತರ ( ಮುದ್ರಣ) ಸಂಘ. ಬೆಳಗಾವಿ ಬೆಳಗಾವಿ ಪತ್ರಕರ್ತರ ಭವನಕ್ಕೆ 9 ಕೋಟಿ 90 ಲಕ್ಷ ರೂ ಮಂಜೂರಾತಿ ಸಿಕ್ಕಿದ್ದು, ಅಧಿವೇಶನದಲ್ಲೇ‌ ಕಟ್ಟಡ ಕಾಮಗಾರಿ ಆರಂಭಿಸುವಂತೆ ಕೋರಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು…

Read More

ಬಿಹಾರ ಎಫೆಕ್ಟ್-ಕರ್ನಾಟಕ ಸಮೀಕರಣ ಬದಲಾವಣೆ?

ಬಿಹಾರ ಚುನಾವಣಾ ಗಾಳಿ ಕರ್ನಾಟಕದಲ್ಲೂ  ಸಮೀಕರಣಗಳ ಬದಲಾವಣೆ? (E belagavi ವಿಶೇಷ)ಬೆಂಗಳೂರು:ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ದಾಖಲೆಯ ಗೆಲುವು ಸಾಧಿಸಿದ ಬಳಿಕ, ದೇಶದಾದ್ಯಂತ ರಾಜಕೀಯ ಚರ್ಚೆಗಳು ಪುನರುತ್ಥಾನಗೊಂಡಿವೆ. ಅದರ ಪರಿಣಾಮ ಕರ್ನಾಟಕದಲ್ಲಿಯೂ ಮುಂಬರುವ ವಿಧಾನಸಭೆ ಚುನಾವಣೆಗೆ ಹೊಸ ರಾಜಕೀಯ ವಾತಾವರಣ ನಿರ್ಮಾಣವಾಗಬಹುದೇ? ಎಂಬ ಪ್ರಶ್ನೆ ತೀವ್ರವಾಗಿ ಕೇಳಿಬರುತ್ತಿದೆ.ಬಿಹಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನಾಯಕತ್ವಕ್ಕೆ ದೊರೆತ ಭರ್ಜರಿ ಬೆಂಬಲ, ಕರ್ನಾಟಕ BJP ಶಿಬಿರದಲ್ಲಿ ಚೈತನ್ಯ ಮೆರೆಯುತ್ತಿದೆ.(E belagavi) ಇದೊಂದು ಐತಿಹಾಸಿಕ…

Read More

ಕಬ್ಬು ಟ್ರ್ಯಾಕ್ಟರ್‌ಗಳಿಗೆ ಬೆಂಕಿ !

ಮಹಾಲಿಂಗಪುರ:ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ಕೋಪಗೊಂಡ ರೈತರು ಗುರುವಾರ ಮಹಾಲಿಂಗಪುರದಲ್ಲಿ ಆಕ್ರೋಶದ ಅಗ್ನಿಯನ್ನು ಹಚ್ಚಿದ್ದಾರೆ! ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ಸಾಲಾಗಿ ನಿಲ್ಲಿಸಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಶುಕ್ರವಾರದಿಂದ ಕಾರ್ಖಾನೆ ಕಾರ್ಯಾರಂಭ ಮಾಡುವ ಉದ್ದೇಶದಿಂದ ಆಡಳಿತ ಮಂಡಳಿಯವರು ಸುಮಾರು 150 ಟ್ರ್ಯಾಕ್ಟರ್‌ಗಳಲ್ಲಿ ಕಬ್ಬು ತುಂಬಿಸಿ ಇಟ್ಟುಕೊಂಡಿದ್ದರು. ಆದರೆ ಹಿಂದಿನ ಬಾಕಿ ಹಣ ಬಿಡುಗಡೆ ಕುರಿತು ಯಾವುದೇ ಖಚಿತ ಭರವಸೆ ನೀಡದಿರುವುದು, ಜೊತೆಗೆ ಪ್ರತಿ ಟನ್‌ಗೆ ಕೇವಲ…

Read More

ಧೂಮ್ ಸ್ಟೈಲ್ ಕಳ್ಳನ‌ ಬಂಧಿಸಿದ ಯಮಕನಮರಡಿ ಪೊಲೀಸ್

₹95 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ, ನಗದು ಮತ್ತು ವಾಹನ ವಶ – ಜಿಲ್ಲಾ ಪೊಲೀಸ್ ತಂಡದ ಶ್ಲಾಘನೀಯ ಪತ್ತೆ. ಬೆಳಗಾವಿ: ಧೂಮ್ ಚಲನ ಚಿತ್ರದ ಮಾದರಿಯಲ್ಲಿ ಕಳ್ಳತನ ಮಾಡಿ ಫರಾರಿಯಾಗುತ್ತಿದ್ದ ಪಕ್ಕಾ ಕಳ್ಳನನ್ನು ಚಾಲಾಕಿ ಯಮಕನಮರಡಿ ಸಿಎಸ್ ಐ ಜಾವೇದ್ ಮುಷಾಪುರೆ ನೇತೃತ್ವದ ತಂಡ ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. ಹಲವು ಕಳ್ಳತನಗಳಲ್ಲಿ ತೊಡಗಿದ್ದ ಕುಖ್ಯಾತ ಮನೆಗಳ್ಳ ಸುರೇಶ್ ಮಾರುತಿ ನಾಯಿಕ ಸನದಿ (37, ಹೋಸೂರು, ಬೆಳಗಾವಿ) ಬಂಧನಕ್ಕೆ ಒಳಗಾಗಿದ್ದು, ಪೊಲೀಸರು ₹95 ಲಕ್ಷಕ್ಕೂ ಹೆಚ್ಚು ಮೌಲ್ಯದ…

Read More
error: Content is protected !!