Headlines

‘ಮುಸ್ಲೀಂರ ಓಲೈಕೆ ಬಿಡಿ

ಸರ್ಕಾರಕ್ಕೆ ಮನವಿ ಮಾಡಿದ ಸಂಘಟನೆಗಳು. ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ ಬೆಳಗಾವಿ: 2022ರ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆ ಮೇಲೆ ನಡೆದ ದಾಳಿ ಪ್ರಕರಣವನ್ನು ರಾಜ್ಯ ಸರ್ಕಾರವು ಹಿಂಪಡೆದು ಆರೋಪಿಗಳನ್ನು ಮುಕ್ತಗೊಳಿಸುತ್ತಿರುವ ಕ್ರಮ ಖಂಡಿಸಿ, ಬೆಳಗಾವಿಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಮುಸ್ಲಿಂ ಮತಗಳ ಓಲೈಕೆಗಾಗಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದೆ. ಕಾನೂನು ಬಾಹಿರ ಮತ್ತು ಸಮಾಜ ಘಾತುಕ ಶಕ್ತಿಗಳ ಸದೆಬಡೆದು ಉತ್ತಮ ಕಾನೂನು ಸುವ್ಯವಸ್ಥೆ ಸಮಾಜದಲ್ಲಿ ಸ್ಥಾಪಿಸ…

Read More

ರಸ್ತೆಗೆ ಕಸ ಎಸೆದ್ರೆ ಮನೆ ಬಾಗಿಲಿಗೆ ದಂಡ..!

ಚಳಿಯನ್ನೂ ಲೆಕ್ಕಿದೇ ಕ್ಲೀನ್ ಸಿಟಿ ಕಾರ್ಯಾಚರಣೆ ಬೈಕ್ ಮೇಲೆ ಮೇಯರ್-ಉಪಮೇಯರ್ ಒಂದು ತಿಂಗಳಿಂದ ನಡೆದ ಕ್ಲೀನ್ ಸಿಟಿ ಜಾಗೃತಿ ಅಭಿಯಾನ. ಬೆಳಗಾವಿ.ಇನ್ನು ಮುಂದೆ ಬೆಳಗಾವಿಯ ರಸ್ತೆ, ಖಾಲಿ ಜಾಗ, ಪಾದಚಾರಿ ಮಾರ್ಗಗಳು ಕಸದ ಡಂಪಿಂಗ್ ಯಾರ್ಡ ಅಲ್ಲ.ಬೇಕಾಬಿಟ್ಟಿಯಾಗಿ ಕಸ ಎಸೆದರೆ ದಂಡ ನೇರವಾಗಿ ಮನೆ ಬಾಗಿಲಿಗೆ ಬರುತ್ತದೆ.!ಬೆಂಗಳೂರು ಬಿಬಿಎಂಪಿಯ ಕಟ್ಟುನಿಟ್ಟಿನ ಮಾದರಿಯನ್ನೇ ಅನುಸರಿಸಿ ಬೆಳಗಾವಿ ಮಹಾನಗರ ಪಾಲಿಕೆ ಕ್ಲೀನ್ ಸಿಟಿ ಅಭಿಯಾನಕ್ಕೆ ಗಂಭೀರ ಚಾಲನೆ ನೀಡಿದೆ.ಯಾವುದೇ ಜಾಹೀರಾತು, ಘೋಷಣೆ, ಪ್ರಚಾರದ ಹಂಗಿಲ್ಲದೆ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ…

Read More

ಘಟಪ್ರಭಾ ಕೇಸ್ – 2 ವಾರದೊಳಗೆ ಉತ್ತರ ಕೊಡಿ..!

ದಲಿತ ಮಹಿಳೆಗೆ ಅವಮಾನ ಕೇಸ್ಎಸ್ಪಿಗೆ ಉತ್ತರಿಸುವಂತೆ ಹೈಕೋರ್ಟ ಸೂಚನೆ. ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರ ವಿಡಿಯೋ ಪರಿಗಣಿಸದ ಘಟಪ್ರಭಾ ಪೊಲೀಸ್. ಆರೋಪಿಗಳ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಖಾಕಿ. ಹೈಕೋರ್ಟ್ ಗೆ ದೂರು ನೀಡಿದ ದಲಿತ ಮಹಿಳೆ. ತನಿಖೆ ವ್ಯಾಪ್ತಿ ಬದಲಿಸಲು ಮನವಿ. ಬೆಳಗಾವಿ. ತಾಲೂಕಿನ ಹಳ್ಳಿಯೊಂದರಲ್ಲಿ ನಡೆದ ಅವಮಾನವೀಯ ಘಟನೆ ಹೈಕೋರ್ಟ ಗಂಭೀರವಾಗಿ ಪರಿಗಣಿಸಿದ ಬೆನ್ನ ಹಿಂದೆಯೇ ಘಟಪ್ರಭಾದಲ್ಲಿ ದಲಿತ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಪ್ರಕರಣದಲ್ಲಿ ಬೆಳಗಾವಿ ಎಸ್ಪಿಗೆ ವಿವರಣೆ…

Read More

ಕನಿಷ್ಠ ವೇತನಕ್ಕೂ ಕಣ್ಮರೆಯಾದ ಸರಕಾರ..!

ಅರಿವು ಕೇಂದ್ರಗಳ ಅಳಲೊಂದು – ಕನಿಷ್ಠ ವೇತನಕ್ಕೂ ಕಣ್ಮರೆಯಾದ ಸರಕಾರ! ಗ್ರಂಥಪಾಲಕರಿಗೆ ಗೌರವವಿಲ್ಲದ ರಾಜ್ಯದ ನಿರ್ಲಕ್ಷ್ಯ – ಏ.26ರಿಂದ ಬೃಹತ್ ಹೋರಾಟಕ್ಕೆ ಬೆಂಗಳೂರಿನಲ್ಲಿ ದಂಡೇರು ಬೆಳಗಾವಿ ಅರಿವು ಬೆಳಗಿಸುವ ಗ್ರಂಥಾಲಯಗಳಲ್ಲಿ ಈಗ ಆಕ್ರೋಶದ ಸ್ಪೋಟ. ಅರಿವಿನ ಬಿತ್ತನೆಗೂ ಮುನ್ನ, ಬದುಕಿನ ಹಕ್ಕಿಗಾಗಿ ಹೋರಾಟವೇ ಈ ತಲೆಮಾರಿನ ಗ್ರಂಥಪಾಲಕರ ದಿಕ್ಕಾಗಿದೆ. ಗ್ರಾಮೀಣ ಪ್ರದೇಶಗಳ ಅರಿವು ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾವಿರಾರು ಗ್ರಂಥಪಾಲಕರು ಈಗ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ವೈಷಮ್ಯ ನೀತಿಗೆ ಒಳಗಾಗುತ್ತಿದ್ದಾರೆ. ಕಾನೂನು ಬಲ ಹೊಂದಿರುವ ಕನಿಷ್ಠ…

Read More

ನೇಹಾ ಪ್ರಕರಣ- ಕ್ಷಮೆ ಕೇಳಿದ ಸಿಎಂ

ಹುಬ್ಬಳ್ಳಿ. ಲವ್ ಜುಹಾದ್ ಹಿನ್ನೆಲೆಯಲ್ಲಿ ಭೀಕರ ಕೊಲೆಯಾದ ನೇಹಾ ಹಿರೇಮಠ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬರೊಬ್ಬರಿ‌ 6 ದಿನಗಳ ನಂತರ I AM VERY SORRY ಅಂದಿದ್ದಾರೆ. ನೇಹಾ ಮನೆಗೆ ಇಂದು ಸಚಿವ ಎಚ್ .ಕೆ ಪಾಟೀಲ ಭೆಟ್ಟಿ ನೀಡಿದ್ದರು..ಈ ಸಂದರ್ಭದಲ್ಲಿ ಅವರ ದೂರವಾಣಿ ಮೂಲಕ ಮುಖ್ಯಮಂತ್ರಿ ಗಳು ನೇಹಾ ತಂದೆ‌ನಿರಂಜನ ಜೊತೆ ಮಾತಾಡಿ ಸಾಂತ್ವನ ಕೂಡ ಹೇಳಿದರು.

Read More

ಸಂಸತ್ತಿನಲ್ಲಿ ವಾಲ್ಮೀಕಿ ಹಗರಣ ಪ್ರಸ್ತಾಪಿಸಿದ ಕಡಾಡಿ.

ನವದೆಹಲಿ ಕರ್ನಾಟಕ ರಾಜ್ಯದಲ್ಲಿ ಶೋಷಿತ ಜನಾಂಗದ ಅಭಿವೃದ್ದಿಗಾಗಿ ನಿರ್ಮಾಣಗೊಂಡ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂಪಾಯಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆ ನಡೆಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಮನವಿ ಮಾಡಿದರು.ರಾಜ್ಯಸಭೆಯಲ್ಲಿ ಬುಧವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ವಾಲ್ಮೀಕಿ ನಿಗಮದಲ್ಲಿ ಕಳೆದ ಒಂದು ವರ್ಷದಿಂದ ಫಲಾನುಭವಿಗಳ ಆಯ್ಕೆಯೇ ನಡೆದಿಲ್ಲ, ದಲಿತ ವಿದ್ಯಾರ್ಥಿಗಳ ನಿಗಮಕ್ಕೆ ಸೇರಿದ ಹಾಸ್ಟೇಲಗಳಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡಿಲ್ಲ. ಪರಿಶಿಷ್ಠ…

Read More

ಚುನಾವಣೆ ಹೊತ್ತಿನಲ್ಲಿ ಜಿಲ್ಲೆ ವಿಭಜನೆ ಚರ್ಚೆ: ಅಭಿಪ್ರಾಯವೋ ಅಜಂಡಾವೋ?”

ಬೆಳಗಾವಿ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರಿಬಿದನೂರಿನಲ್ಲಿ ನೀಡಿದ “ಹೊಸ ಜಿಲ್ಲೆಗಳ ಬೇಡಿಕೆ ಎಲ್ಲಕ್ಕಿಂತ ಹೆಚ್ಚು ಬೆಳಗಾವಿಯಲ್ಲಿದೆ” ಎಂಬ ಹೇಳಿಕೆ ರಾಜ್ಯದ ಆಡಳಿತ ಮತ್ತು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿದೆ. (Ebelagavi) ಈ ಹೇಳಿಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರ ವಿಭಜನೆ ಬೆಂಬಲದ ಬಳಿಕ ಬಂದಿದೆ. ಬೆಳಗಾವಿಯಂತಹ ವಿಶಾಲ ಮತ್ತು ಜನಸಂಖ್ಯಾ ಗಟ್ಟಿತನದ ಜಿಲ್ಲೆಗಾಗಿ ಪ್ರತ್ಯೇಕ ಜಿಲ್ಲೆಗಳ ಬೇಡಿಕೆಗೆ ರಾಜಕೀಯ ಬೆಂಬಲ ಸಿಗುತ್ತಿರುವುದರಿಂದ, ಇದೀಗ ಈ ವಿಚಾರವನ್ನು ವಸ್ತುನಿಷ್ಠವಾಗಿ ಪರೀಕ್ಷಿಸುವ ಅಗತ್ಯವಿದೆ. (Ebelagavi) ಸಾಧಕಗಳು ಬೆಳಗಾವಿಯಲ್ಲಿ…

Read More

ಬೆಳಗಾವಿಯಲ್ಲಿ ಖತರನಾಕ್ ಗ್ಯಾಂಗ್ ಅಂದರ್…!

ಟಿಳಕವಾಡಿ ಪೊಲೀಸರ ಭರ್ಜರಿ ಬೇಟೆ. 15 ದಿನಗಳ ಶ್ರಮಕ್ಕೆ ಸಿಕ್ಕ ಪ್ರತಿಫಲ. ಗಣೇಶ ಹಬ್ಬದಲ್ಲಿ ಅಶಾಂತಿ ಕದಡುವ ಹುನ್ನಾರಕ್ಕೆ ಬ್ರೆಕ್ ಹಾಕಿದ ಪೊಲೀಸರು. ಕಾಲೇಜು ಹುಡುಗರಿಗೆ ಮಾದಕ ವಸ್ತು ಪೂರೈಸುತ್ತಿದ್ದ ಖತರನಾಕ್ ಗ್ಯಾಂಗ್ ಅಂದರ್. ಟಿಳಕವಾಡಿ ಸಿಪಿಐ ಪೂಜೇರಿ ನೇತೃತ್ವದಲ್ಲಿ ಆರೋಪಿಗಳು ಅಂದರ್ ಟಿಳಕವಾಡಿ ಪೊಲೀಸರ ಕಾರ್ಯಕ್ಕೆ ಪೊಲೀಸ್ ಆಯುಕ್ತರು, ಡಿಸಿಪಿ, ಎಸಿಪಿ ಬಹುಪರಾಕ್ ಬೆಳಗಾವಿ.. ಕಳ್ಳರು, ದಂಧೆಕೋರರು ಚಾಪೆ ಕೆಳಗೆ ನುಗ್ಗಿದರೆ, ಪೊಲೀಸರು ರಂಗೋಲಿ ಕೆಳಗೆ ನುಗ್ಗುತ್ತಾರೆ ಎನ್ನುವ ಮಾತಿದೆ. ಅಂದರೆ ಅಷ್ಟು ಚಾಣಾಕ್ಷ ತನದಿಂದ…

Read More

ಸೌಧದಲ್ಲಿ ಪೂಜೆಗೆ ಅರಿಷಿನ ಬಳಸುವಂತಿಲ್ಲ

ಬೆಂಗಳೂರು. ಹಿಂದೂ ಧರ್ಮದಲ್ಲಿ ಕುಂಕುಮ ಮತ್ತು ಅರಿಶಿನಕ್ಕೆ ಪವಿತ್ರ ಸ್ಥಾನವಿದೆ. ಯಾವುದೇ ಪೂಜೆ ಅಥವಾ ಇನ್ನಿತರ ಶುಭ ಸಮಾರಂಭಗಳಲ್ಲಿ ಇವುಗಳನ್ನು ವಿಶೇಷವಾಗಿ ಬಳಸಲಾಗುತ್ತದೆ. ಮತ್ತು ಪೂಜನೀಯ ಸ್ಥಾನವನ್ನು ನೀಡುತ್ತಾರೆ. ವಿವಾಹಿತ ಸ್ತ್ರೀಯರು ತಮ್ಮ ಕೆನ್ನೆಗೆ ಅರಿಶಿನವನ್ನು ಹಣೆಗೆ ಕುಂಕುಮದ ಸಿಂಧೂರವನ್ನಿಟ್ಟು ತಮ್ಮ ಮುತ್ತೈದೆತನವನ್ನು ಸಂಕೇತಿಸುತ್ತಾರೆ.ಅಲ್ಲದೆ ಕುಂಕುಮ ಮತ್ತು ಅರಿಶಿನ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ಅರಿಶಿನವು ಬರಿಯ ಅಲಂಕಾರಿಕ ಇಲ್ಲವೇ ಪೂಜನೀಯ ಸಾಮಾಗ್ರಿಯಾಗಿ ಹೆಸರು ಪಡೆದುಕೊಂಡಿರುವುದು ಮಾತ್ರವಲ್ಲದೆ ಆರೋಗ್ಯ ಕ್ಷೇತ್ರದಲ್ಲಿ ಕೂಡ ಅರಿಶಿನ ಗಣನೀಯ ಸ್ಥಾನವನ್ನು ಪಡೆದುಕೊಂಡಿದೆ….

Read More
error: Content is protected !!