Headlines

ಅಂತಹ ಮಾತುಗಳಿಗೆ ಜಿಎಸ್ಟಿ ಇಲ್ಲ..-ಸತೀಶ್

ರೆಸಾರ್ಟ್ ರಾಜಕೀಯ  ಹೊಸದೇನಲ್ಲ!” — ಸತೀಶ್ ಜಾರಕಿಹೊಳಿ ಎಲ್ಲ ಚುನಾವಣೆಗಳಿಗೂ ‘ರೆಸಾರ್ಟ್ ರೂಮ್’ ಕಾಯ್ದಿರಿಸಿದ ಸಂಸ್ಕೃತಿ – ಸಹಕಾರದಿಂದ ಪಾರ್ಟಿವರೆಗೂ ಎಲ್ಲೆಡೆ ಅದೇ ಆಟ! ಬೆಳಗಾವಿ:ರಾಜಕೀಯ ಬಿಸಿ ಮಾತುಗಳಿಗೆ ಹೆಸರುವಾಸಿಯಾದ ಲೋಕೋಪಯೋಗಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತೊಮ್ಮೆ ರಾಜಕೀಯ ಮೈದಾನದಲ್ಲಿ ನಗೆಯ ಚಟಾಕಿ ಹಾರಿಸಿದ್ದಾರೆ.“ನಮ್ಮಲ್ಲಿ ಎಂಎಲ್‌ಎ ಮತ್ತು ಎಂಪಿ ಚುನಾವಣೆಯನ್ನು ಬಿಟ್ಟರೆ ಉಳಿದ ಎಲ್ಲ ಚುನಾವಣೆಯೂ ರೆಸಾರ್ಟ್ ರಾಜಕೀಯದ ಅರೆನಾದಲ್ಲೇ ನಡೆಯುತ್ತವೆ. ಇದು ಈಗ ಬೆಳಗಾವಿಯ ಹೊಸ ನಾರ್ಮಲ್!” ಎಂದು ಅವರು ಹೇಳಿದರು.ಮಾಧ್ಯಮದವರ…

Read More

ಸರ್ಕಾರ ಯಾರೊಬ್ಬರ ಶ್ರಮದಿಂದ ಬಂದಿಲ್ಲ

ಇದು ಒಟ್ಟಾರೆ ಹೋರಾಟದ ಫಲ” — ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ: “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ನೂರಾರು ನಾಯಕರು, ಸಾವಿರಾರು ಕಾರ್ಯಕರ್ತರ ಪರಿಶ್ರಮ ಕಾರಣ. ಇದೊಂದು ವ್ಯಕ್ತಿಯ ಸಾಧನೆ ಎಂದು ಹೇಳುವುದು ವಾಸ್ತವವಲ್ಲ, ನಾನು ಒಪ್ಪುವುದಿಲ್ಲ,” ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು,ವಿಭಿನ್ನ ಹುದ್ದೆಗಳಲ್ಲಿ, ಎಲ್ಲೆಡೆ, ಅನೇಕರು ಜಂಟಿಯಾಗಿ ಕೆಲಸ ಮಾಡಿದ ಕಾರಣವೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದೆ. ಒಂದೇ ವ್ಯಕ್ತಿ ಸರ್ಕಾರ ತಂದಿದ್ದಾರೆ ಎನ್ನುವ ಮಾತು…

Read More

ನಕಲಿ ಪತ್ರಕರ್ತರು‌ ವಶಕ್ಕೆ

ಬೆದರಿಸಿ ₹40ಸಾವಿರ ಸುಲಿಗೆ ಪ್ರಕರಣ: ನಕಲಿ ಪತ್ರಕರ್ತರು ವಶಕ್ಕೆ ಬ್ಲ್ಯಾಕಮೇಲ್ ಯೂಟ್ಯೂಬರ್ಸ್ ಈಗ ಪೊಲೀಸ್ ಅತಿಥಿಗಳು ಖಾನಾಪುರ. : ಸರಕಾರಿ ಅಧಿಕಾರಿಗಳು, ಸಾರ್ವಜನಿಕರು, ವ್ಯಾಪಾರಿಗಳು ಹಾಗೂ ಅಮಾಯಕರನ್ನು ಹೆದರಿಸಿ ಬೆದರಿಸಿ ಖಾನಾಪುರದಲ್ಲಿ ಅಟ್ಟಹಾಸ ಮೆರೆಯುತ್ತಿದ್ದರೆನ್ನಲಾದ ಬ್ಲ್ಯಾಕಮೇಲರ್ಸ್ ತಂಡದ ಪೈಕಿ ಐವರ ಮೇಲೆ ಎಫ್ ಐಆರ್ ದಾಖಲಾಗಿದೆ.ವ್ಯಕ್ತಿಯೊಬ್ಬರು ನೀಡಿದ ಲಿಖಿತ ದೂರಿನ ಅನ್ವಯ ಕಾರ್ಯಪ್ರವೃತ್ತರಾದ ಖಾನಾಪುರ ಠಾಣೆ ಪೊಲೀಸರು ಐಪಿಸಿ 384ಅಡಿ ದೂರು ದಾಖಲಿಸಿಕೊಂಡಿದ್ದಾರೆ.ಎರಡು ದಿನಗಳ ಹಿಂದೆ ಬಿದಿರು ವ್ಯಾಪಾರಿ ಚಂದ್ರಕಾಂತ ಮೇದಾರ ಎಂಬುವವರನ್ನು ಗಣೆಬೈಲ್/ ಹತ್ತರಗುಂಜಿ ಬಳಿ…

Read More

ಬಳ್ಳಾರಿಯಲ್ಲಿ 16 ಕೋಟಿ ರೂ. ಜಿಎಸ್‌ಟಿ ವಂಚನೆ ಬಯಲು – ಒಬ್ಬನ ಬಂಧನ

ಬಳ್ಳಾರಿ:ಬೆಳಗಾವಿ ಘಟಕದ ಕೇಂದ್ರ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿ.ಜಿ.ಜಿ.ಐ) ಅಧಿಕಾರಿಗಳ ದಾಳಿಯಿಂದ ಬಳ್ಳಾರಿಯಲ್ಲಿ ಭಾರೀ ಮಟ್ಟದ ತೆರಿಗೆ ವಂಚನೆ ಬಯಲಾಗಿದೆ. ಮೂರು ಬೇರೆ ಬೇರೆ ಸ್ಥಳಗಳಲ್ಲಿ ನಡೆಸಿದ ಶೋಧ ಮತ್ತು ತಪಾಸಣೆ ಕಾರ್ಯಾಚರಣೆಯಲ್ಲಿ 16 ಕೋಟಿ ರೂ. ಮೌಲ್ಯದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಹಿವಾಟು ಪತ್ತೆಯಾಗಿದೆ. ತನಿಖೆಯ ಪ್ರಾಥಮಿಕ ಹಂತದಲ್ಲಿಯೇ, ಯಾವುದೇ ನೈಜ ವ್ಯವಹಾರ ಚಟುವಟಿಕೆಗಳಿಲ್ಲದೇ ನಕಲಿ ಸಂಸ್ಥೆಗಳ ಜಾಲವನ್ನು ರಚಿಸಿ, ನಕಲಿ ಇನ್‌ವಾಯ್ಸ್ ಮತ್ತು ಇ-ವೇ ಬಿಲ್‌ಗಳನ್ನು ಸೃಷ್ಟಿಸಿರುವುದಾಗಿ ಬಹಿರಂಗವಾಗಿದೆ. ದತ್ತಾಂಶ ವಿಶ್ಲೇಷಣೆ…

Read More

आव्हानांच्या सागरात पुढे चालणाऱ्या नव्या नेतृत्वाची लढत

बेळगावचे नेतृत्व स्वीकारणारे महापौर आणि उपमहापौर! आव्हानांच्या सागरात पुढे चालणाऱ्या नव्या नेतृत्वाची लढत बेळगाव महानगरपालिकेच्या नवीन पर्वाची सुरुवात झाली आहे. मंगेश पवार महापौर, आणि वाणी विलास जोशी उपमहापौर म्हणून पदभार स्वीकारला आहे. सामान्य नागरिकांपासून उद्योजकांपर्यंत, रोजंदारी कामगारांपासून विद्यार्थ्यांपर्यंत, प्रत्येकालाच नव्या प्रशासनाकडून मोठ्या अपेक्षा आहेत. मात्र, ही वाट सोपी नाही. तात्काळ बदल होणार नाहीत, आणि अनेक…

Read More

ಸಾಂಗಲಿಯಲ್ಲಿ ಬೆಳಗಾವಿ ಬಿಜೆಪಿ ನಗರಸೇವಕರ ಹವಾ…!

ಮಹಾರಾಷ್ಟ್ರದಲ್ಲೂ ಸ್ವಚ್ಚತಾ ಅಭಿಯಾನದಲ್ಲಿ ಅಭಯ ಪಾಟೀಲ. ಸಾಂಗಲಿಯಲ್ಲಿ ನಗರಸೇವಕರೊಂದಿಗೆ ಸ್ವಚ್ಚತೆಯಲ್ಲಿ ಭಾಗಿ. ವೃತ್ತ ಕ್ಲೀನ್ ಮಾಡಿ ಬಣ್ಣ ಬಳಿದ ನಗರಸೇವಕರು. ಸ್ವಚ್ಚತೆ, ಪ್ರಚಾರದಲ್ಲಿ ಮೂವರು ಮಹಿಳಾ ನಗರಸೇವಕರು ಭಾಗಿ ಚುನಾವಣೆ ಪ್ರಚಾರದಲ್ಲಿ ವಿನೂತನ ಕಾರ್ಯದ ಮೂಲಕ ಜನಮನ ಗೆದ್ದ ಅಭಯ ಪಾಟೀಲ. ಬೆಳಗಾವಿ. ಸ್ವಚ್ಚತೆ ವಿಷಯದಲ್ಲಿ ರಾಜಿ ಇಲ್ಲ ಎನ್ನುವ ಮನೋಭಾವನೆ ಹೊಂದಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಮಹಾರಾಷ್ಟ್ರದ ಸಾಂಗಲಿಯಲ್ಲಿಯೂ ಅದನ್ನು ಮುಂದುವರೆಸಿದ್ದಾರೆ. ಬಿಜೆಪಿ ಹೈ‌ಕಮಾಂಡ ಈಗ ಶಾಸಕ ಅಭಯ ಪಾಟೀಲರಿಗೆ…

Read More

ಸಭೆಗೂ ಮುನ್ನವೇ ಪ್ರೊಸಿಡಿಂಗ್ಸ್: ಸಿಟೀಜ್‌ 2.0ಗೆ ಕಾಟಾಚಾರದ ಸಮಾಲೋಚನೆ?

ಬೆಳಗಾವಿ: ಇನ್ನೂ ಸಭೆಯೇ ನಡೆದಿಲ್ಲ. ಆದರೆ ಅದರ ಕಾರ್ಯವಿವರದ ಕರಡು ಈಗಾಗಲೇ ಸಿದ್ಧವಾಗಿದೆ. ಈ ಒಂದು ಸಂಗತಿಯೇ ಬೆಳಗಾವಿ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಕಾರ್ಯವೈಖರಿಯ ಮೇಲೆ ಗಂಭೀರ ಅನುಮಾನ ಹುಟ್ಟಿಸುವಂತಾಗಿದೆ. ಮಾರ್ಚ್‌ 23ರಂದು ಸಿಟೀಜ್‌ 2.0 ಯೋಜನೆ ಕುರಿತು ಸ್ಟೇಕ್‌ಹೋಲ್ಡರ್‌ ಸಭೆ ನಿಗದಿಯಾಗಿದೆ. ಆದರೆ, ಸಭೆಗೆ ಮುನ್ನವೇ ಪ್ರೊಸಿಡಿಂಗ್ಸ್‌ ಸಿದ್ಧವಾಗಿರುವುದು ನೈಜ ಸಮಾಲೋಚನೆಗಿಂತ ಕಾಗದದ ಪ್ರಕ್ರಿಯೆಗೂ ಹೆಚ್ಚು ಆದ್ಯತೆ ನೀಡಲಾಗಿದೆಯೇ ಎಂಬ ಪ್ರಶ್ನೆ ಎಬ್ಬಿಸಿದೆ.ಲಭ್ಯವಾದ ಕರಡು ದಾಖಲೆಯ ಪ್ರಕಾರ, ಸಭೆಯ ದಿನಾಂಕ, ಸಮಯ, ಸ್ಥಳ ಹಾಗೂ ಭಾಗವಹಿಸುವ…

Read More

ಬೂಡಾ ಹಗರಣ-ತನಿಖೆ ಶುರು.

ಬೂಡಾ ಹಗರಣ- ಐಎಎಸ್ ಅಧಿಕಾರಿಗಳಿಂದ ತನಿಖೆಬೆಳಗಾವಿ.ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಬೆಂಗಳೂರಿನ ಹಿರಿಯ ಐಎಎಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು,ನಗರದ ಬೂಡಾ ಕಚೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಚಚರ್ೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ತನಿಖೆ ಪೂರ್ಣಗೊಂಡ ಬಳಿಕ ವರದಿ ಆಧರಿಸಿ ಕ್ರಮವಾಗುತ್ತದೆ. ತನಿಖೆಯಲ್ಲಿ ಯಾವುದೇ ವಿಳಂಬವಾಗುತ್ತಿಲ್ಲ.. ಸುದೀರ್ಘ ತನಿಖೆಯಾಗಬೇಕಾದರೆ ಸಮಯ ಬೇಕಾಗುತ್ತದೆ ಎಂದು ಅವರು…

Read More

ಬಡ ರೈತರಿಗೆ ನ್ಯಾಯ ನೀಡಿದ ಡಿಸಿ ನ್ಯಾಯಾಲಯ’

ಬೆಳಗಾವಿ,ಅಥಣಿ ತಾಲೂಕಿನ ಮದಭಾವಿಯಲ್ಲಿ ನಕಲಿ ದಾಖಲೆಗಳ ಆಧಾರದಲ್ಲಿ ಮೂವರು ಸಹೋದರರು ಕಬಳಿಸಿಕೊಂಡಿದ್ದ 13 ಎಕರೆ 8 ಗುಂಟೆ ಕೃಷಿ ಭೂಮಿಯನ್ನು ಮೂಲ ಹಕ್ಕುದಾರರಿಗೆ ಮರಳಿ ನೀಡುವಂತೆ ಜಿಲ್ಲಾಧಿಕಾರಿ ನ್ಯಾಯಾಲಯವು ಮಹತ್ವದ ಆದೇಶ ಹೊರಡಿಸಿದೆ.ಜಿಲ್ಲಾಧಿಕಾರಿ ಡಾ. ಮೊಹಮ್ಮದ್ ರೋಶನ್ ಅಧ್ಯಕ್ಷತೆಯ ನ್ಯಾಯಾಲಯದಿಂದ ಈ ನಿರ್ಣಯ ಹೊರಬಿದ್ದಿದೆ. ಜಕ್ಕರಹಟ್ಟಿ ಗ್ರಾಮದ ಮಾರುತಿ, ಅಪ್ಪಾಸಾಹೇಬ ಹಾಗೂ ಬಾಬು ಬಜಬಳೆ ಎಂಬ ರೈತ ಕುಟುಂಬವು ಕಳೆದ ಹಲವು ವರ್ಷಗಳಿಂದ ತಮ್ಮ ಹೆಸರಿನಲ್ಲಿದ್ದ 23 ಎಕರೆ 16 ಗುಂಟೆ ಭೂಮಿಯಲ್ಲಿ ಕೃಷಿ ನಡೆಸುತ್ತಿದ್ದರು.ಆದರೆ, ಮದಭಾವಿಯ…

Read More

Shadows of ‘Disappointment’ for Belagavi Residents

Siddaramaiah Budget – Shadows of ‘Disappointment’ for Belagavi Residents Belagavi, The 2025-26 budget presented by Chief Minister Siddaramaiah has elicited mixed reactions among the public of Belagavi. While the announcements on paper appear attractive, residents of this border district are questioning whether these promises will blossom into fragrant flowers or if they must await the…

Read More
error: Content is protected !!