Belagavi Smart City: Mayor Deputy Mayor Hold Detailed Discussion with France Delegation

Belagavi Smart City: Mayor Mangesh Pawar, Deputy Mayor Vani Vilas Joshi Hold Detailed Discussion with France Delegation Belagavi:A high-level discussion was held between the visiting team of experts from France and Belagavi city officials to assess the technical aspects and implementation progress of the ongoing Smart City project. The meeting took place at the Smart…

Read More

ಡಿಸಿಸಿ ಅಖಾಡಕ್ಕೆ ಡಿಕೆಶಿ ಎಂಟ್ರಿ

ಡಿಸಿಸಿ ಅಖಾಡಕ್ಕೆ ಡಿಕೆಶಿ ಎಂಟ್ರಿ..ಜಾರಕಿಹೊಳಿ ವಿರುದ್ಧ ಕತ್ತಿ–ಎ.ಬಿ. ಪಾಟೀಲರ ಒಗ್ಗಟ್ಟು? E belagavi ವಿಶೇಷ ಬೆಳಗಾವಿ ಜಿಲ್ಲೆಯ ರಾಜಕೀಯ ಭೂಪಟದಲ್ಲಿ ಅಪ್ರತೀಕ್ಷಿತ ತಿರುವು ಸಿಕ್ಕಿದೆ. ಸಹಕಾರಿ ಸಂಸ್ಥೆಗಳ ಚುನಾವಣೆ ಅಖಾಡವೇ ಈಗ ಬೃಹತ್ ರಾಜಕೀಯ ಯುದ್ಧಭೂಮಿಯಾಗಿದೆ. ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ತಾಪಮಾನ ದಿನೇದಿನೇ ಏರುತ್ತಿದ್ದು, ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಹುಕ್ಕೇರಿ ಪ್ರವೇಶ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಡಿಕೆಶಿ ಅವರ ಈ ಪ್ರವೇಶವು ಕೇವಲ…

Read More

ಅನುಮತಿ‌ ಇಲ್ಲ -ಡಿಸಿ ಕಾರ್ಯಕ್ರಮ ನಿಲ್ಲಲ್ಲ- ಅಭಯ

ಸಂಭಾಜಿ ಮೂರ್ತಿ ಅನಾವರಣ- ತಾರಕಕ್ಕೇರಿದ ಗೊಂದಲ. ಮೂರ್ತಿ ಅನಾವರಣ ನಿಲ್ಲಲ್ಲ ಎಂದ ಅಭಯ ಯಾರೂ ಮನೆಯಿಂದ ಹೊರಬರಬೇಡಿ ಎಂದ ಡಿಸಿ ಶುರುವಾಯಿತು ಚಲೋ ಅನಗೋಳ. ಬೆಳಗಾವಿ.ನಾಳೆ ದಿನಾಂಕ 5 ರಂದು ನಿಗದಿಯಾಗಿದ್ದಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅನುಮತಿ‌ ನಿರಾಕರಿಸಿದ್ದಾರೆಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈಗ ಜಾಗೋ ಹಿಂದು ಜಾಗೋ ಸೇರಿದಂತೆ ಚಲೋ ಅನಗೋಳ ಅಭಿಯಾನ ಶುರುವಾಗಿ ಬಿಟ್ಟಿದೆ. ಅನಗೋಳ ನಾಕಾದಲ್ಲಿ ಮೂರ್ತಿ ಕೂಡಿಸಿದ ಸ್ಥಳಕ್ಕೆ ಭೆಟ್ಟಿ ನೀಡಿದ ಸಂದರ್ಶನದಲ್ಲಿ ಜಿಲ್ಲಾಧಿಕಾರಿ‌ ಮೊಹಮ್ಮದ…

Read More

ಮತದಾನದಲ್ಲಿ ಬ್ರಾಹ್ಮಣರ ಮುಗುಳ್ನಗೆಯ ಮೌನ – ಕರ್ನಾಟಕದ ಭವಿಷ್ಯದ ಎಚ್ಚರಿಕೆ

ಬ್ರಾಹ್ಮಣರು ಮತದಾನದ ಕಡೆ ತಿರುಗಬೇಕು. ಮೌನ ಮುರಿಯಬೇಕು. ವಿರೋಧವಿದ್ದರೆ ಮತದಾನದಿಂದ ತಿರಸ್ಕಾರ ತೋರಿಸಬೇಕು. ಬೆಂಬಲವಿದ್ದರೆ ಮತದಿಂದ ಸಮರ್ಥನೆ ನೀಡಬೇಕು. ಆದರೆ ಮೌನವೇ ಕೊನೆಗಾಲ.ಇದು ರಾಜ್ಯದ ಪ್ರಜಾಪ್ರಭುತ್ವದ ಆರೋಗ್ಯದ ಪ್ರಶ್ನೆ. ಮತದಾನದಲ್ಲಿ ಬ್ರಾಹ್ಮಣರ ಮುಗುಳ್ನಗೆಯ ಮೌನ – ಕರ್ನಾಟಕದ ಭವಿಷ್ಯದ ಎಚ್ಚರಿಕೆ ರಾಜಕೀಯ ಚುನಾವಣೆ ಮತಭರದಲ್ಲಿ ಶುದ್ಧತೆ ತೋರಿಸಿ – ಮಾತಿನಲ್ಲಿ ಅಲ್ಲ, ಮತದಲ್ಲಿ ಶುದ್ಧ ಬ್ರಾಹ್ಮಣತನ ಮೂಡಲಿ. ಅಂತಹ‌ ಮನಸ್ಥಿತಿ ಬೇಡ..!ಗಡಿನಾಡ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಒಂದು ಮಾತು ಹೇಳುವುದು ಅನಿವಾರ್ಯ.ಇಲ್ಲಿ ಎಕೆಬಿಎಂಎಸ್ ನಮಗೇನು ಕೊಟ್ಟಿದೆ ಎನ್ನಯವುದಕ್ಕಿಂತ…

Read More

3.45 ಕ್ಕೆ ಗೌರ್ನರ್ ಭೆಟ್ಟಿ

ಬೆಳಗಾವಿ. ನಗರದ ವಿಟಿಯುದಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೆಟ್ಟಿ ಮಾಡಲಿದೆ. ಬೆಳಗಾವಿ ಪಾಲಿಕೆ ಮೇಯರ್ ಪತ್ರದ ಹಿನ್ನೆಲೆಯಲ್ಲಿ ನಿಯೋಗ ರಾಜ್ಯಪಾಲರನ್ನು ಭೆಟ್ಟಿ ಮಾಡಲಿದೆ. ಶುಕ್ರವಾರ ಮಧ್ಯಾಹ್ನ 3.45 ಕ್ಕೆ ರಾಜ್ಯಪಾಲರು ಭೆಟ್ಟಿಗೆ ಸಮಯ ನಿಗದಿ ಮಾಡಿದ್ದಾರೆ. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಅನಿಲ ಬೆನಕೆ , ಮೇಯರ್ ಸೇರಿದಂತೆ ಬಿಜೆಪಿಯ ಎಲ್ಲ ನಗರಸೇವಕರು ಈ ಸಂದರ್ಭದಲ್ಲಿ ಹಾಜರಿರುವರು ಎಂದು ಗೊತ್ತಾಗಿದೆ.

Read More

ಕುಸಿದ ಅಂಕದಲ್ಲೂ ಮಿಂಚಿದ ಬೆಳಗಾವಿ ಪ್ರತಿಭೆಗಳು..!

ಕುಸಿದ ಅಂಕದಲ್ಲೂ ಮಿಂಚಿದ ಬೆಳಗಾವಿ ಪ್ರತಿಭೆಗಳು ಪತ್ರಕರ್ತರ ಮಕ್ಕಳ ಸಾಧನೆ. ಕಾರ್ಮಿಕನ‌ ಮಕ್ಕಳ ಅದ್ಭುತ ಸಾಧನೆ. ಬೆಳಗಾವಿ,ಪಿಯುಸಿ ದ್ವಿತೀಯ ವರ್ಷದ ಒಟ್ಟಾರೆ ಫಲಿತಾಂಶವನ್ನು ಗಮನಿಸಿದರೆ ಗಡಿನಾಡ ಬೆಳಗಾವಿ ಜಿಲ್ಲೆ ಬಹಳ ಹಿಂದಿದೆ. ಅಂದರೆ 26 ನೇ ರ್ಯಾಂಕ್ಗೆ ಬಂದು ನಿಂತಿದೆ,.ಆದರೆ ಇಲ್ಲಿನ ವಿದ್ಯಾರ್ಥಿ ಗಳು ಪಡೆದ ಅಂಕಗಳನ್ನು ಗಮನಿಸಿದರೆ ಬೆಳಗಾವಿಗೆ ಕೀರ್ತ ತಂದಿದ್ದಾರೆ, ರಾಜ್ಯಕ್ಕೆ ಮೂರನೇ ರ್ಯಾಂಕ್ ತೆಗೆದುಕೊಂಡ ವಿದ್ಯಾರ್ಥಿನಿ ಕೂಡ ಬೆಳಗಾವಿ ಜಿಲ್ಲೆಯವಳು,. ಇಲ್ಲಿ ಒಟ್ಟಾರೆ ವಿದ್ಯಾರ್ಥಿ ಗಳು ಪಡೆದ ಅಂಕಗಳನ್ನು ಗಮನಿಸಿದರೆ ಬಹುತೇಕರು ಶೇ,…

Read More

ವಚನಾ ದೇಸಾಯಿಗೆ ಬ್ಲಾಕ್ ಬೆಲ್ಟ್ ಪ್ರದಾನ

ಬೆಳಗಾವಿ: ಬೆಳಗಾವಿಯ ವೀರಭದ್ರ ನಗರದ ರಹವಾಸಿ  ವಚನಾ ಬಸವರಾಜ ದೇಸಾಯಿ ಇವಳು ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪ್ರಶಸ್ತಿ ಸಾಧಿಸಿದ್ದಾಳೆ. ನಗರದ ಇಂಡಿಯನ್ ಕರಾಟೆ ಕ್ಲಬ್ ಹಾಗೂ ಬೆಳಗಾವಿ ಡಿಸ್ಟಿಕ್ಟ್ ಸ್ಫರ್ಟ್ಸ ಕರಾಟೆ ಅಸೋಶಿಯಷನ್ ಇವರ ಸಂಯುಕ್ತ ಆಶ್ರಯದಲ್ಲಿ ‘ಕರಾಟೆ ಬ್ಲಾಕ್ ಬೆಲ್ಟ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ ದಿ.೧೧ ರವಿವಾರದಂದು ಸಾಯಂಕಾಲ ೬ ಗಂಟೆಗೆ ಎಸ್.ಪಿ. ಆಫೀಸ್ ಹತ್ತಿರವಿರುವ ಕುಮಾರ ಗಂಧರ್ವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.  ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಮುಖ್ಯ ಪರೀಕ್ಷಕರಾದ ಗಜೇಂದ್ರ ಬಿ. ಕಾಕತಿಕರಮತ್ತು ತರಬೇತುದಾರ…

Read More

ಚೆನ್ನಮ್ಮನ ಹೆಸರು ಇನ್ನು ಗಗನದ ತುದಿಯಲ್ಲಿ!’

*ಐತಿಹಾಸಿಕ ಹೆಜ್ಜೆ… ‘ಕಿತ್ತೂರು ರಾಣಿ ಚೆನ್ನಮ್ಮ ವಿಮಾನ ನಿಲ್ದಾಣ’ ದ ಪರಿಕಲ್ಪನೆಗೆ ದಿಕ್ಕು!* ಬೆಳಗಾವಿ ಬ್ರಿಟಿಷ್ ರಾಜದ ವಿರುದ್ಧ ಧೈರ್ಯದಿಂದ ತಲೆ ಎತ್ತಿದ ಸಿದ್ಧಹಸ್ತ ನಾಯಕಿ. ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ನ ಈಗ ಬೆಳಗಾವಿ ವಿಮಾನ ನಿಲ್ದಾಣದ ಹೆಸರಿನಲ್ಲಿ ನೆನೆಸಲ್ಪಡುವ ದಿನ ದೂರವಿಲ್ಲ… ಬೆಳಗಾವಿ ವಿಮಾನ ನಿಲ್ದಾಣಕ್ಕೆ “ಕಿತ್ತೂರು ರಾಣಿ ಚೆನ್ನಮ್ಮ ವಿಮಾನ ನಿಲ್ದಾಣ” ಎಂದು ನಾಮಕರಣ ಮಾಡುವಂತೆ ಹಾಗೂ ನಿಲ್ದಾಣದ ಪ್ರವೇಶದ್ವಾರದಲ್ಲಿ ರಾಣಿಯ ಭವ್ಯ ಪ್ರತಿಮೆ ಸ್ಥಾಪಿಸುವಂತೆ ರಾಜ್ಯ ಸಭಾ ಸದಸ್ಯ…

Read More

ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಪ್ರಗತಿ ಸಾಧ್ಯ: ರಾಹುಲ್‌ ಜಾರಕಿಹೊಳಿ

ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಪ್ರಗತಿ ಸಾಧ್ಯ: ರಾಹುಲ್‌ ಜಾರಕಿಹೊಳಿ 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ- ಡಾ.ಬಿ.ಆರ್. ಅಂಬೇಡ್ಕರ್ ಶಕ್ತಿ ಸಂಘದ ನೂತನ ಶಾಖೆ ಉದ್ಘಾಟನೆ ಯಮಕನಮರಡಿ: ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಅಭಿವೃದ್ಧಿಯಾದರೆ ಅದು ಪ್ರಗತಿಯ ಸಂಕೇತವಾಗಿದ್ದು, ನಾಗರಿಕರ ಸಂಚಾರಕ್ಕೆ ಅಗತ್ಯವಾಗಿದೆ ಎಂದು ಸತೀಶ್‌ ಶುಗರ್ಸ್‌ ನಿರ್ದೇಶಕ, ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು ಹೇಳಿದರು. ಯಮಕನಮರಡಿ ಮತಕ್ಷೇತ್ರದ ಗುಜನಟ್ಟಿ ಕ್ರಾಸ್‌ದಿಂದ ಹಂದಿಗನೂರ ಗ್ರಾಮದವರಗೆ ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ…

Read More
error: Content is protected !!