Headlines

ವಿಜಯೇಂದ್ರ ವಿಜಯದ ಸಂಕೇತ..!

ಬಿಜೆಪಿಗೆ ವಿಜಯೇಂದ್ರ ಸಾರಥ್ಯ-ಕೆಲವರಿಗೆ ಇಷ್ಟ- ಕಷ್ಟ. ವಿಜಯೇಂದ್ರ ಮುಂದೆ ಹತ್ತಾರು ಸವಾಲುಗಳು., ವಿಜಯೇಂದ್ರ ಅಂದರೆ ವಿಜಯದ ಸಂಕೇತ. ಹಲವು ಪದಾಧಿಕಾರಿಗಳ ಬದಕಾವಣೆ ಸಾಧ್ಯತೆ ಬೆಳಗಾವಿ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಕಿರಿಯ ಎನಿಸಿಕೊಂಡ ರಾಜಾಹುಲಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಹೈಕಮಾಂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ದೊಡ್ಡ ಜವಾಬ್ದಾರಿ ನೀಡಿದೆ. ವಿಜಯೇಂದ್ರ ಅವರ ವರ್ಚಸ್ಸು, ಪ್ರಭಾವ, ಸಾಮರ್ಥ್ಯ ಏನೇ ಇದ್ದರೂ ರಾಜ್ಯ ಬಿಜೆಪಿಯ ಚುಕ್ಕಾಣಿ ಹಿಡಿದು ಮುನ್ನಡೆಸುವುದು ಅಷ್ಟು ಸುಲಭದ ಸಂಗತಿಯಲ್ಲ ಎನ್ನುವುದು ವಾಸ್ತವ. ಬಿಜೆಪಿ ಕಾರ್ಯಕರ್ತರ…

Read More

ಬ್ರಾಹ್ಮಣರ ವಿರಾಟ ಶಕ್ತಿ ಪ್ರದರ್ಶನ..!

ಇಡಬ್ಲುಎಸ್ಗಾಗಿ ಕೇಂದ್ರದ ಮೇಲೆ ಒತ್ತಡ. ಕೇಂದ್ರ ಮಟ್ಟದಲ್ಲಿ ಹೋರಾಟಕ್ಕೆ ಸಿದ್ಧತೆ. ಎಲ್ಲ ರಾಜ್ಯಗಳ ಬ್ರಾಹ್ಮಣ ಸಂಘಟನೆಗಳು ಭಾಗಿ. ಅಶೋಕ ಹಾರನಹಳ್ಳಿ ಸಾರಥ್ಯಕ್ಕೆ ಹೆಚ್ಚುತ್ತಿರುವ ಆಗ್ರಹ. ಬ್ರಾಹ್ಮಣರ ಜಮೀನು ಉಳಿವಿಗಾಗಿ ವಕ್ಫ ವಿರುದ್ಧ ಹೋರಾಟಕ್ಕೆ ಸಿದ್ಧತೆ. ಎಲ್ಲರ ಚಿತ್ತ ಈಗ ಬ್ರಾಹ್ಮಣರತ್ತ, ಪಕ್ಷ ಬೇಧ ಮರೆತು ಎಲ್ಲ‌ ನಾಯಕರು ಭಾಗಿ ನಿಂದಕರಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ ಒಗ್ಗಟ್ಟಿನ ಸಮಾವೇಶ. ತ್ರಿಮತಸ್ಥರನ್ನು ಒಗ್ಗೂಡಿಸಿದ ಎಕೆಬಿಎಂಎಸ್. E belagavi ವಿಶೇಷಬೆಂಗಳೂರು.ರಾಜಧಾನಿ ಬೆಂಗಳೂರಿನಲ್ಲಿ ಕಳೆದ ದಿ. 18 ಮತ್ತು 19 ರಂದು…

Read More

35 ನಗರಸೇವಕರ ಅಮಾನತ್

ವಿಜಯಪುರ: ಮಹತ್ವದ ಬೆಳವಣಿಗೆಯಲ್ಲಿ, ವಿಜಯಪುರ ಮಹಾನಗರ ಪಾಲಿಕೆಯ ಎಲ್ಲಾ 35 ಸದಸ್ಯರು ಅಮಾನತ್ ಆಗಿದ್ದಾರೆ.. ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣನವರ್ ಅವರ ಆದೇಶದ ಮೇರೆಗೆ ಸೋಮವಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಮಾನತ್ ಆದವರಲ್ಲಿ 17 ಬಿಜೆಪಿ, 10 ಕಾಂಗ್ರೆಸ್, 1 ಜೆಡಿಎಸ್, 2 ಎಐಎಂಐಎಂ, ಮತ್ತು 5 ಸ್ವತಂತ್ರ ಸದಸ್ಯರು ಸೇರಿದ್ದಾರೆ. ಈ ಸದಸ್ಯರನ್ನು 2022ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಕಳೆದ ಜನವರಿ 9, / 2024 ರಂದು ನಡೆದ ಮೇಯರ್ ಹಾಗೂ…

Read More

138 ಪಿಕೆಗಳ ಮುಷ್ಕರ ಶುರು..!

ಸಂಬಳ ಇಲ್ಕಂದ್ರೆ ಕೆಲಸಾನೂ ಇಲ್ಲ. ಸ್ನಾರ್ಟ ಸಿಟಿ‌ ಇನ್ನು ಗಲೀಜು ಸಿಟಿ. ಯಾರೊ ಮಾಡಿದ ತಪ್ಪಿಗೆ ಮತ್ಯಾರಿಗೋ ಶಿಕ್ಷೆ. ಈ ತಪ್ಪಿಗೆ ಶಿಕ್ಷೆ ಯಾರಿಗೆ? ಬೆಳಗಾವಿ. ಮಹಾನಗರ ಪಾಲಿಕೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ದುಡಿಯುತ್ತಿದ್ದ 138 ಜನ ಫೌರ ಕಾರ್ಮಿಕರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಅದರಲ್ಲಿ ಸುಮಾರು 50 ಜನ‌ ಚಾಲಕರು ಕೆಲಸವನ್ನು‌ ಬಂದ್ ಮಾಡಿದ್ದಾರೆ. ಪಾಲಿಕೆಯ ಆಯುಕ್ತರ ಆದೇಶವಿಲ್ಲದೇ ನಿಯಮ‌ ಉಲ್ಲಂಘಿಸಿ 138 ಪೌರ ಕಾರ್ಮಿಕರನ್ನು ತೆಗೆದುಕೊಳ್ಳಲಾಗಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಹೋದ…

Read More

ದಲಿತ ಯುವಕನ ಮೇಲೆ ಹಲ್ಲೆ- ಬೀದಿಗಿಳಿದ ಭಜರಂಗದಳ

ಬೆಳಗಾವಿ; ದಲಿತ ಯುವಕನ ಮೇಲೆ ಅನ್ಯ ಕೋಮಿನ ಯುವಕರ ಗುಂಪೊಂದು ಮಾರಣಾಂತಿಕ ಹಲ್ಲೆ ಮಾಡಿದ ಘಟನೆಯನ್ನು ಖಂಡಿಸಿ ಬಜರಂಗ ದಳ ಕಾರ್ಯಕರ್ತರು ಇಲ್ಲಿನ ಚೆನ್ನಮ್ಮ ವೃತ್ತರದಲ್ಲಿ ಮಧ್ಯಾಹ್ನ ದಿಢೀರ್ ಪ್ರತಿಭಟನೆ ನಡೆಸಿದರು. ಬೆಳಗಾವಿಯ ರಾಮನಗರ (ಸಮಿತಿ ಕಾಲೇಜಿನ ಹತ್ತಿರ) ದಲ್ಲಿ ಹಿಂದುಳಿದ ಸಮಾಜದ ಯುವಕನ ಮೇಲೆ 15ಕ್ಕೂ ಹೆಚ್ಚು ಅನ್ಯ ಕೋಮಿನ ಯುವಕರು ಗೂಂಡಾವರ್ತನೆ ತೋರಿದ್ದಲ್ಲದೇ, ಮಾರಣಾಂತಿಕವಾಗಿ ಹಲ್ಲೆ ಮಾಡಿದರು.ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಹಿಂದೂ ಸಮಾಜದ ಮುಖಂಡರಾಗಿರುವ ಕೃಷ್ಣ ಭಟ್ಟ ಸೇರಿದಂತೆ…

Read More

ಮುಂಬೈ ದಾಳಿ ಸಂಚುಕಾರಿ ರಾಣಾ ಭಾರತಕ್ಕೆ ವಾಪಸು: ನ್ಯಾಯದ ಬೃಹತ್ ಹೆಜ್ಜೆ ಆರಂಭ”

“ಮುಂಬೈ ದಾಳಿ ಸಂಚುಕಾರಿ ರಾಣಾ ಭಾರತಕ್ಕೆ ವಾಪಸು: ನ್ಯಾಯದ ಬೃಹತ್ ಹೆಜ್ಜೆ ಆರಂಭ” ನವದೆಹಲಿ, ಏಪ್ರಿಲ್ ೯:2008ರ ನವೆಂಬರ್ 26ರಂದು ದೇಶದ ಆರ್ಥಿಕ ರಾಜಧಾನಿ ಮುಂಬೈಯನ್ನೇ ಬೆಚ್ಚಿಬೀಳಿಸಿದ ರಕ್ತಪಾತದ ಹಿಂದಿರುವ ಪ್ರಮುಖ ಸಂಚುಕಾರರಲ್ಲಿ ಒಬ್ಬನಾದ ತಹಾವೂರ್ ಹುಸೈನ್ ರಾಣಾನನ್ನು ಭಾರತಕ್ಕೆ ವಾಪಸ್ಸು ತರಲಾಗುತ್ತಿದೆ. ಅಮೆರಿಕದ ನ್ಯಾಯಾಂಗದಿಂದ ಹೊರತುಪಡಿಸಿ ಹಲವು ಹಂತದ ಕಾನೂನು ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಮುಗಿಸಿದ ನಂತರ, ಕೊನೆಗೂ ಈ ಉಗ್ರ ಭಾರತದ ನ್ಯಾಯದ್ವಾರದ ಎದುರು ನಿಂತಿದ್ದಾನೆ. ಯಾರು ಈ ರಾಣಾ?ಪಾಕಿಸ್ತಾನದಲ್ಲಿ ಹುಟ್ಟಿದ ರಾಣಾ, ಭಾರತದ ವಿರುದ್ಧ…

Read More

ಕಾಂಗ್ರೆಸ್ ಹೋಗಲ್ಲ ಹೋಗಲ್ಲ.- ಕತ್ತಿ

ಕಾಂಗ್ರೆಸ್ ಹೋಗಲ್ಲ ಹೋಗಲ್ಲ…!ಬೆಳಗಾವಿ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಹೋಗುವ ಮಾತೇ ಇಲ್ಲ ಎಂದು‌ ಮಾಜಿ ಸಂಸದ ರಮೇಶ ಕತ್ತಿ ಸ್ಪಷ್ಟಪಡಿಸಿದ್ದಾರೆ.ಸತೀಶ್ ಜಾರಕಿಹೊಳಿ ಅವರು ಕತ್ತಿ ಕಾಂಗ್ರೆಸ್ ಗೆ ಬಂದರೆ ಸ್ವಾಗತ ಎನ್ನುವ ಹೇಳಿಕೆಗೆ ಈ ಸ್ಪಷ್ಟನೆ ನೀಡಿದ್ದಾರೆ. ನಾನು ಯಾರ ಬಳಿ ಕೂಡ ಬಿಜೆಪಿ ತ್ಯಜಿಸುವ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಎಂದು ಹೇಳಿದ್ದಾರೆ.ಕಳೆದ ಹಲವು ವರ್ಷಗಳಿಂದಲೂ ನಮ್ಮ‌ ಕತ್ತಿ ಕುಟುಂಬ ಬಿಜೆಪಿಗೆ ನಿಷ್ಠವಾಗಿದೆ. ಹೀಗಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್…

Read More

ಮಿನಿ ವಿಧಾನಸೌಧ ನಿರ್ಮಾಣಕ್ಕೆ ಹಣಕಾಸಿನ ಕೊರತೆ

ಶಾಸಕ ಬಾಲಚಂದ್ರ ಪ್ರಶ್ನೆಗೆ ಕಂದಾಯ ಸಚಿವರ ಸ್ಪಷ್ಟನೆವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸಚಿವರ ಲಿಖಿತ ಉತ್ತರಬೆಳಗಾವಿ.ಅರಭಾವಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಹಣಕಾಸಿನ ಕೊರತೆಯೇ ಕಾರಣ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣ ಭೈರೆಗೌಡರು ಲಿಖಿತ ಉತ್ತರ ನೀಡಿದ್ದಾರೆ. ಆರ್ಥಿಕ ಇಲಾಖೆಯು 2022 ನೇ ಸಾಲಿನ ಆರ್ಥಿಕ ವರ್ಷದಲ್ಲಿ ತಾಲೂಕು ಆಡಳಿತ ಸೌಧ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಮುಂದಿನ ಒಂದು ವರ್ಷದವರೆಗೆ ಕೈಗೆತ್ತಿಕೊಳ್ಳಬಾರದು ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಮುಂದೂಡಲಾಗಿದೆ ಎಂದು…

Read More

ಬೆಳಗಾವಿ ದಕ್ಷಿಣಕ್ಕೆ ಅಭಯ ಯಾಕಿಷ್ಟ?

ಬೆಳಗಾವಿ.ಇವರು ಇನ್ನುಳಿದ ರಾಜಕಾರಣಿಗಳಂತೆ ಜನರ ಮುಂದೆ ಅಪ್ಪಾ, ಅಣ್ಣಾ ಎಂದು ಹೇಳಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಲ್ಲ. ಐಷರಾಮಿ ಕಾರಿನಿಂದಲೇ ಇಳಿದು ಕೈಬೀಸಿ ತೋರಿಕೆಗೆ ಎನ್ನುವಂತೆ ಅಹವಾಲು ಕೇಳಲ್ಲ.ಏನೇ ಇದ್ದರೂ ನೇರಾ ನೇರ ಮಾತು, ಹಳ್ಳಿ ಮಾತಿನಲ್ಲಿ ಹೇಳಬೇಕೆಂದರೆ `ಏಕ್ ಮಾರ್ ದೋ ತುಕಡಾ’ ತರಹ ಮಾತು.ಇಷ್ಟೆಲ್ಲ ವಿವರಣೆ ಕೊಟ್ಟ ಮೇಲೆ ಇವರು ಯಾವೂರು ಶಾಸಕರು ಎನ್ನುವುದನ್ನು ಬಿಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ.ಅವರ ಹೆಸರು ಅಭಯ ಪಾಟೀಲ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರು. ಸಂಘ ಮತ್ತು…

Read More

ABHAY PATIL ಈಗ ಸ್ಟಾರ್ ಪ್ರಚಾರಕ

ಬೆಳಗಾವಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲೀಗ ಸ್ಟಾರ್ ಪ್ರಚಾರಕರ ಪಟ್ಡಿಗೆ ಸೇರ್ಪಡೆಗೊಂಡಿದ್ದಾರೆ. ಸಧ್ಯ ಪಕ್ಷದ ಹೈಕಮಾಂಡ ಆದೇಶದಂತೆ ತೆಲಂಗಾಣಕ್ಕೆ ಲೋಕಸಮರದ ಪೂರ್ವ ಸಿದ್ಧತೆಗೆ ತೆರಳಿರುವ ಅವರನ್ನು ಗೋವಾ ರಾಜ್ಯದ ಸ್ಟಾರ್ ಪ್ರಚಾರಕರನ್ನಾಗಿ ಬಿಜೆಪಿ ನೇಮಕ‌ ಮಾಡಿದೆ ಗೋವಾ ರಾಜ್ಯದ ಬಿಜೆಪಿ ಅಧ್ಯಕ್ಷ ಸದಾನಂದ ತನವಡೆ ಈ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಅವರಂತಹ ಗಣ್ಯಾತಿ ಗಣ್ಯರು ಇದ್ದಾರ. ಈ ಹಿಂದೆ ಗೋವಾ…

Read More
error: Content is protected !!