Headlines

ಬಿಜೆಪಿಯಿಂದ ಯತ್ನಾಳ ಔಟ್..!

ಬೆಂಗಳೂರು. ರಾಜ್ಯದಲ್ಲಿನ ಬಿಜೆಪಿ ಬಣ ಬಡಿದಾಟಕ್ಕೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ಇದರಿಂದ ಬಿಜೆಪಿಯಲ್ಲಿ ವಿಜಯೇಂದ್ರ ಬಣ ಮೇಲುಗೈ ಸಾಧಿಸಿದಂತಾಗಿದೆ.ಆದರೆ ಯತ್ನಾಳ ಮುಂದಿನ ನಡೆ ಏನು ಎನ್ನುವುದನ್ನು ಕಾದು ನೋಡಬೇಕಿದೆ.

Read More

ಬೀದಿನಾಯಿ ಕಡಿದು ಸಾವು

ಬೆಳಗಾವಿ. ಬೀದಿನಾಯಿಗಳ ಹಾವಳಿಗೆ ಬೆಳಗಾವಿ ಯುವಕನೊಬ್ಬ ಬಲಿಯಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ ಇಲ್ಲಿನ‌ ವಡಗಾವಿ ತೆಗ್ಗಿನ‌‌ ಗಲ್ಲಿ‌ ನಿವಾಸಿ‌ ಜಗದೀಶ ಚುನಮರಿ‌ ಮೃತ ವ್ಯಕ್ತಿ ಎಂದು ಗೊತ್ತಾಗಿದೆ. ಕಳೆದ ಒಂದುವರೆ ತಿಂಗಳ‌ ಹಿಂದೆಯಷ್ಟೆ ಬೆಂಗಳೂರಿನಲ್ಲಿ ಈತನ‌ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದವು. ಆದರೆ ಕಳೆದ ದಿನ‌ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟನು ಎಂದು ಹೇಳಲಾಗಿದೆ.

Read More

विविध मागण्यांच्या पूर्ततेसाठी शेतकऱ्यांनी आंदोलन

विविध मागण्यांच्या पूर्ततेसाठी शेतकऱ्यांनी आंदोलन केलेबेळगाव : जिल्ह्यातील हुक्केरी तालुक्यातील संकेश्वर येथील खासगी एपीएमसी बंद करण्यासह विविध मागण्या तातडीने पूर्ण कराव्यात, या मागणीसाठी राज्य व हरित शेतकरी संघटनेतर्फे मंगळवारी धरणे आंदोलन करण्यात आले. येथील चेन्नम्मा सर्कल येथे मानवी साखळी करून शेतकऱ्यांनी पिकांचे नुकसान, पीक विमा भरपाई वाटपात दिरंगाई आणि हुक्केरी तालुक्यातील संकेश्वर शहरातील खाजगी एपीएमसी…

Read More

ಮೃನಾಲ್, ಗಿರೀಶ ಹೆಸರು ಹೈಕಮಾಂಡಗೆ ಶಿಫಾರಸು.

ಬೆಂಗಳೂರು. ಬೆಳಗಾವಿ ಜಿಲ್ಲೆಯ ಎರಡೂ ಲೋಕಸಭೆ ಕ್ಷೇತ್ರಕ್ಕೆ ತಲಾ ಇಬ್ಬರ ಹೆಸರುಗಳನ್ನು ಹೈಕಮಾಂಡಗೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಉಪಸ್ಥಿತಿ ಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಬೆಳಗಾವಿ ಕ್ಷೇತ್ರಕ್ಕೆ ಮೃನಾಲ್ ಹೆಬ್ಬಾಳಕರ ಮತ್ತು ಡಾ. ಗಿರೀಶ ಸೋನವಾಲ್ಕರ ಹೆಸರನ್ಬು ಕಳಿಸಲು ನಿರ್ಧರಿಸಲಾಯಿತು. ಚಿಕ್ಕೋಡಿ ಲೋಕಸಭೆ ಕ್ಷೇತ್ರಕ್ಕೆ ಪ್ರಿಯಾಂಕಾ ಜಾರಕಿಹೊಳಿ ಮತ್ತು ಲಕ್ಷ್ಮಣರಾವ್ ಚಿಂಗಳೆ ಹೆಸರನ್ಬು…

Read More

ಬೆಳಗಾವಿಯನ್ನು ಪರಮೇಶ್ವರನೇ ಕಾಪಾಡಬೇಕು..!

ಆಂತರಿಕ ಹೊಂದಾಣಿಕೆ ಇಲ್ಲದ ಪೊಲೀಸರು. ಮಂತ್ರಿಗಳ ಹೆಸರು ದುರ್ಬಳಕೆ. ಮಂತ್ರಿಗಳ ಹೆಸರಿನಲ್ಲಿ ಅಧಿಕಾರ ದುರ್ಬಳಕೆ ಬೆಳಗಾವಿಯನ್ನು ಪರಮೇಶ್ವರನೇ ಕಾಪಾಡಬೇಕು. ಕಾನೂನು ಹಿಡಿತ ಕಳೆದುಕೊಂಡ ಖಾಕಿ ಆಡಳಿತ. ಇಲ್ಲಿ ಆಕ್ಷನ್ ಇಲ್ಲವೇ ಇಲ್ಲ. ಬರೀ ನಾಟಕ. ಬೆಳಗಾವಿ, ನಗರದ ಭದ್ರತೆಗೆ ನೂತನ ಪೊಲೀಸ್ ಆಯುಕ್ತರ ಆಗಮನ ಹೊಸ ಆಶಾವಾದವನ್ನು ಮೂಡಿಸಿದರೂ, ಅವರ ಎದುರು ಸವಾಲುಗಳ ಪರ್ವತವೇ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆಯೊಳಗಿನ ಸಹಕಾರದ ಅಭಾವ, ವ್ಯಾಪ್ತಿಯೊಳಗೇ ನಡೆಯುತ್ತಿರುವ ಅಕ್ರಮ ದಂಧೆಗಳ ಬೆನ್ನುತಟ್ಟಿ ನಿಂತಿರುವ ಕೆಲ ಅಧಿಕಾರಿಗಳ ನಿರ್ಲಕ್ಷ್ಯ – ಈ…

Read More

ಏಕ ಪೇಡ್, ಮಾ ಕೆ ನಾಮ”

ಗಿಡ- ಮರಗಳನ್ನು ಉಳಿಸಿ- ಬೆಳೆಸಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಏಕ ಪೇಡ್ ಮಾ ಕೆ ನಾಮ ವನ ಮಹೋತ್ಸವ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ-.. ಅರಣ್ಯ ಉಳಿಯಬೇಕಾದರೆ ಗಿಡ- ಮರಗಳನ್ನು ನೆಟ್ಟು ಅರಣ್ಯವನ್ನು ಬೆಳೆಸಬೇಕೆಂದು ಅರಭಾವಿ ಶಾಸಕ, ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ತಮ್ಮ ತಾಯಿಯ ಸ್ಮರಣಾರ್ಥವಾಗಿನಗರದ ಎನ್ಎಸ್ಎಫ್ ಆವರಣದಲ್ಲಿ “ಏಕ ಪೇಡ್ ಮಾ ಕೆ ನಾಮ” ಅಭಿಯಾನದ ನಿಮಿತ್ತ ವನ ಮಹೋತ್ಸವಕಾರ್ಯಕ್ರಮಕ್ಕೆ…

Read More

ಸದಸ್ಯತ್ವ ರದ್ದತಿ- ಇಂದು ಅಂತಿಮ ವಿಚಾರಣೆ

ಬೆಳಗಾವಿ ರಾಜಕೀಯ ದಂಗಲ್ನಲ್ಲಿ ಅಭಯ ಪಾಟೀಲ: ಸರ್ಕಾರದ ವಿರುದ್ಧ ಹೋರಾಟದ ಹೀರೋ ಮಂಗೇಶ್ ಪವಾರ್, ಜಯಂತ ಜಾಧವ ಸದಸ್ಯತ್ವ ರದ್ದತಿ ಅಂತಿಮ ತೀರ್ಪು ನಿರೀಕ್ಷೆಯಲ್ಲಿ ಬೆಳಗಾವಿ ಶಕ್ತಿಶಾಲಿ ಸರ್ಕಾರದ ಎದುರು ನ್ಯಾಯಮಂದಿರ ಮೆಟ್ಟಿಲು ಹತ್ತಿದ ಶಾಸಕ ಅಭಯ ಪ್ರಜಾಪ್ರಭುತ್ವದ ಗೌರವ ಉಳಿಸಲು ನ್ಯಾಯಪಥದಲ್ಲಿ ಪಾಟೀಲರು ಎದ್ದು ನಿಂತ ಕ್ಷಣ ಬೆಳಗಾವಿಯ ರಾಜಕೀಯ ದಿಕ್ಕು ಬದಲಾಯಿಸಬಹುದಾದ ನಿರ್ಧಾರಕ ತೀರ್ಪು ಇಂದು ಸರ್ಕಾರಿ ಒತ್ತಡಕ್ಕೆ ತಲೆಬಗ್ಗದೆ ನ್ಯಾಯಕ್ಕಾಗಿ ದಿಟ್ಟ ಹೋರಾಟ ನಡೆಸಿದ ಪಾಟೀಲರು ಬೆಳಗಾವಿ ಬೆಳಗಾವಿ ರಾಜಕೀಯಕ್ಕೆ ಮತ್ತೊಮ್ಮೆ ಚೈತನ್ಯ…

Read More

भव्य सोहळ्यासाठी सज्ज ब्राह्मण परिषद. Jan 18,19

भव्य सोहळ्यासाठी सज्जब्राह्मण परिषदबेळगाव.महासभेचे अध्यक्ष अशोक हरनहल्ली म्हणाले की, अखिल कर्नाटक ब्राह्मण समाजाचे 50 वे अधिवेशन बंगळुरू येथे 18 आणि 19 जानेवारी रोजी समाजातील सर्व मठाधीशांच्या उपस्थितीत अर्थपूर्ण पद्धतीने साजरे केले जात आहे.एका खासगी हॉटेलमध्ये झालेल्या विश्वमित्र ब्राह्मण महासंमेलनाच्या संदर्भात जिल्ह्यातील विविध ब्राह्मण संस्थांच्या नेत्यांच्या बैठकीच्या अध्यक्षतेखाली ते बोलत होते.बेंगळुरूच्या पॅलेस ग्राऊंड्स येथील त्रिपुरावासिनी सभागृहामध्ये…

Read More

ರಾಜೀವ್ ಗಾಂಧಿಯ ಜೊತೆಗೆ ಬೆಳಗಾವಿಯ ತ್ರಿಮೂರ್ತಿಗಳು – ಐತಿಹಾಸಿಕ ಚಿತ್ರವೊಂದು ವೈರಲ್

ಕಪ್ಪು ಬಿಳಿಪು ಚಿತ್ರದ ನೆನಪು: ರಾಜೀವ್ ಗಾಂಧಿಯ ಜೊತೆಗೆ ಬೆಳಗಾವಿಯ ತ್ರಿಮೂರ್ತಿಗಳು – ಐತಿಹಾಸಿಕ ಚಿತ್ರವೊಂದು ವೈರಲ್ ಬೆಳಗಾವಿ,:ಒಂದು ಕಪ್ಪು-ಬಿಳಿಪು ಚಿತ್ರ… ಮೂವರು ಬೆಳಗಾವಿಯ ದಿಗ್ಗಜ ನಾಯಕರು… ಮತ್ತು ಮಧ್ಯಭಾಗದಲ್ಲಿ ದೇಶದ ಯುವ ಪ್ರಧಾನಮಂತ್ರಿ ರಾಜೀವ್ ಗಾಂಧಿ! ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಅಪರೂಪದ ಫೋಟೋ, ಕೇವಲ ನೆನಪಿನ ಪುಟವಲ್ಲ – ಅದು 1989ರ ದಶಕದ ಬೆಳಗಾವಿಯ ರಾಜಕೀಯ ಚಿತ್ತಾರವೇ! ಈ ಚಿತ್ರವು 1989ರ ಆರಂಭದ ದಶಕದ ವೇಳೆ ತೆಗೆಯಲ್ಪಟ್ಟಿದ್ದು, ರಾಜೀವ್ ಗಾಂಧಿಯು ಪ್ರಧಾನಮಂತ್ರಿಯಾದ…

Read More

ಗ್ರಾಮೀಣದಲ್ಲಿ ಬಿಜೆಪಿಗೆ ಭಾರೀ ಬೆಂಬಲ.

ಸಚಿವೆ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಭಾರೀ ಬೆಂಬಲ‘. ಹಿರೇಬಾಗೇವಾಡಿಯಲ್ಲಿ ಭರ್ಜರಿ ರೋಡ್ ಶೋ. ಜೈ ಶ್ರೀರಾಮ, ಹರ್ ಹರ್ ಮೋದಿ ಘೋಷಣೆ ಗ್ರಾಮೀಣ ಕ್ಷೇತ್ರದಲ್ಲಿ ಹಿರೇಬಾಗೇವಾಡಿಯಲ್ಲಿ ಕಳೆದ ದಿನ ಶೆಟ್ಟರ್ ಅವರು ನಡೆಸಿದ ರೋಡ್ ಶೋವನ್ನು ಗಮನಿಸಿದರೆ ಕಾಂಗ್ರೆಸ್ನ ಭದ್ರಕೋಟೆಯಲ್ಲಿ ಬಿರುಕು ಬಿಟ್ಟಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹಿರೇಬಾಗೇವಾಡಿಯಲ್ಲಿ ನಡೆದ ಈ ರೋಡ್ ಶೋ ನಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು, ಜೈ ಶ್ರೀರಾಮ, ಮೋದಿ ಮೋದಿ ಎನ್ನುವ…

Read More
error: Content is protected !!