ಅಭಿವೃದ್ಧಿಗೆ ಹೊಸ ದಿಕ್ಕು ಕೊಟ್ಟ ಸಂವಾದ

ಸಂಭಾಷಣೆಯ ಸಪ್ತಸ್ವರ: ಬೆಳಗಾವಿಯಲ್ಲಿ ಅಭಿವೃದ್ದಿಗೆ ನವಚಿಂತನ. ನೀರು, ನಗರಾಭಿವೃದ್ಧಿ ಮತ್ತು ನೈಜ ಸಂವಾದ – ಬೆಳಗಾವಿಯ ಜನಪ್ರತಿನಿಧಿಗಳ ಜವಾಬ್ದಾರಿ ಭಾಷಣ” ಬೆಳಗಾವಿ, ಸುದ್ದಿ ಮಡುಗಟ್ಟಿದ ಬೆಳಗಾವಿ ವಾರ್ತಾಭವನದಲ್ಲಿ ಶನಿವಾರ ಬೆಳಗಿನ ಜಾವದಿಂದಲೇ ಉತ್ಸಾಹದ ಹರವಿತ್ತು. ಬೆಳಗಾವಿ ಪತ್ರಕರ್ತರ ಸಂಘ ಆಯೋಜಿಸಿದ್ದ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮದ ಸಂಭ್ರಮದಲ್ಲಿ ಜನಪ್ರತಿನಿಧಿಗಳು, ಪತ್ರಕರ್ತರು ಮತ್ತು ನಾಗರಿಕರು ಒಂದೇ ವೇದಿಕೆಯ ಮೇಲೆ ಭಿನ್ನಾಭಿಪ್ರಾಯಗಳಿಗಿಂತ ಅಭಿವೃದ್ಧಿಯೊಂದೇ ಗುರಿಯಾಗಬೇಕೆಂಬ ದೃಷ್ಟಿಕೋಣವನ್ನು ಹಂಚಿಕೊಂಡರು. ಸಭೆಯ ಪ್ರಮುಖ ಆಕರ್ಷಣೆಯಾದ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ ಪಾಟೀಲ…

Read More

ಶಾಲಾ ಕೊಠಡಿ ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ತಿಮ್ಮಾಪೂರ ಗ್ರಾಮದ ಮಬನೂರ ತೋಟದಲ್ಲಿ ವಿವೇಕ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಶಾಸಕ, ಬೆಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮೂಡಲಗಿ- ಸರಕಾರಿ ಶಾಲೆಗಳಲ್ಲಿನ ಶಾಲಾ ಕೊಠಡಿಗಳ ಕೊರತೆಯನ್ನು ನೀಗಿಸಲು ವಿವೇಕ ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದು, ಇದಕ್ಕಾಗಿ ಒಟ್ಟು ೪೮.೩೬ ಲಕ್ಷ.ರೂ. ವಿನಿಯೋಗಿಸಲಾಗಿದೆ ಎಂದು ಶಾಸಕ ಮತ್ತು ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಕಳೆದ ಸೋಮವಾರದಂದು ತಿಮ್ಮಾಪೂರ ಗ್ರಾಮದ ಮಬನೂರ ತೋಟದ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ವಿವೇಕ…

Read More

ಬ್ರಾಹ್ಮಣರ ವಿರಾಟ ಶಕ್ತಿ ಪ್ರದರ್ಶನ..!

ಇಡಬ್ಲುಎಸ್ಗಾಗಿ ಕೇಂದ್ರದ ಮೇಲೆ ಒತ್ತಡ. ಕೇಂದ್ರ ಮಟ್ಟದಲ್ಲಿ ಹೋರಾಟಕ್ಕೆ ಸಿದ್ಧತೆ. ಎಲ್ಲ ರಾಜ್ಯಗಳ ಬ್ರಾಹ್ಮಣ ಸಂಘಟನೆಗಳು ಭಾಗಿ. ಅಶೋಕ ಹಾರನಹಳ್ಳಿ ಸಾರಥ್ಯಕ್ಕೆ ಹೆಚ್ಚುತ್ತಿರುವ ಆಗ್ರಹ. ಬ್ರಾಹ್ಮಣರ ಜಮೀನು ಉಳಿವಿಗಾಗಿ ವಕ್ಫ ವಿರುದ್ಧ ಹೋರಾಟಕ್ಕೆ ಸಿದ್ಧತೆ. ಎಲ್ಲರ ಚಿತ್ತ ಈಗ ಬ್ರಾಹ್ಮಣರತ್ತ, ಪಕ್ಷ ಬೇಧ ಮರೆತು ಎಲ್ಲ‌ ನಾಯಕರು ಭಾಗಿ ನಿಂದಕರಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ ಒಗ್ಗಟ್ಟಿನ ಸಮಾವೇಶ. ತ್ರಿಮತಸ್ಥರನ್ನು ಒಗ್ಗೂಡಿಸಿದ ಎಕೆಬಿಎಂಎಸ್. E belagavi ವಿಶೇಷಬೆಂಗಳೂರು.ರಾಜಧಾನಿ ಬೆಂಗಳೂರಿನಲ್ಲಿ ಕಳೆದ ದಿ. 18 ಮತ್ತು 19 ರಂದು…

Read More

2028 ಕ್ಕೆ ನಾನೇ ಸಿಎಂ..!

2028ಕ್ಕೆ ಸಿಎಂ ಆಗುವ ಸಂಕೇತ: “ಸಮಯ ಬರಲಿ — ಆಗೋಣ!”🔹 ಬಿಜೆಪಿಯಲ್ಲಿ ಹಿರಿಯ ನಾಯಕತ್ವ: “ನಾನು–ಅಶೋಕ ಇಬ್ಬರೇ ಸೀನಿಯರ್‌ಗಳು”🔹 ಏಳು ಬಾರಿ ಗೆದ್ದಿರುವ ಗೋಕಾಕದ ಬಲಿಷ್ಠ: “ಉಳಿದವರು ಕಿರಿಯರು”🔹 ಮಾಧ್ಯಮಕ್ಕೆ ನೇರ ಸಂದೇಶ: “ಸಿಎಂ ಆಗ್ತೀನಿ ಅಂತಾ ಹೇಳಿದ್ರೆ ಆಗೋದಿಲ್ಲ” ಬೆಳಗಾವಿ:ರಾಜ್ಯದ ಮುಂದಿನ ನಾಯಕತ್ವ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿರುವ ನಡುವೆಯೇ, ಮಾಜಿ ಸಚಿವ ಮತ್ತು ಗೋಕಾಕದ ಬಲಾಢ್ಯ ಶಾಸಕ ರಮೇಶ್ ಜಾರಕಿಹೊಳಿ ತಾವು ಮುಖ್ಯಮಂತ್ರಿಯಾಗುವ ಸಾಧ್ಯತೆ ಕುರಿತು ಸ್ಪಷ್ಟ ಸುಳಿವು ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು,“ರಾಜ್ಯದ…

Read More

46 ಲಕ್ಷ ಮನೆಗಳಿಗೆ ನಳ ಸಂಪರ್ಕ

ಜಲ ಜೀವನ್ ಮಿಷನ್ ಅಡಿ 46.98 ಲಕ್ಷ ಮನೆಗಳಿಗೆ ನಳ ಸಂಪರ್ಕ -ಸಚಿವ ಪ್ರಿಯಾಂಕ ಖರ್ಗೆ ಬೆಳಗಾವಿ ಸುವರ್ಣ ಸೌಧ,ಡಿ. : ರಾಜ್ಯದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಈವರೆಗೆ 46.98 ಲಕ್ಷ ಮನೆಗಳಿಗೆ ಕಾರ್ಯತ್ಮಕ ನಳ ಸಂಪರ್ಕ ಕಲ್ಪಿಸಲಾಗಿದೆ. 71.50 ಲಕ್ಷ ಗ್ರಾಮೀಣ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.ಶುಕ್ರವಾರ ಬೆಳಗಾವಿ ಅಧಿವೇಶನದಲ್ಲಿ ವಿಧಾನಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಕೇಶವ ಪ್ರಸಾದ್ ಎಸ್…

Read More

ಎಲ್ಲಿದೆ ನ್ಯಾಯ?

ನೋಂದವರನ್ನು ಗೃಹ ಬಂಧನದಲ್ಲಿ ಇಟ್ಟಿದ್ದು ಯಾರು? ಅದಕ್ಕೆ ಪೊಲೀಸರೇ ಮೌನ ಸಮ್ಮತಿ ಸೂಚಿಸಿದರಾ? ನೋಂದವರನ್ನು ಮರೆಮಾಚಿ ಪ್ರಕರಣಕ್ಕೆ ಎಳ್ಳುನೀರು ಬಿಡುವ ಹುನ್ನಾರ ಏನಾದರೂ ನಡೆಯಿತಾ? ಬೆಳಗಾವಿ. ಗಡಿನಾಡ ಬೆಳಗಾವಿ ನ್ಯಾಯ, ಅನ್ಯಾಯ ಕೇಳೊರು ಇಲ್ಲವೇ? ಅಥವಾ‌ ಆನೆ ನಡೆದಿದ್ದೇ ದಾರಿನಾ? ಇಂತಹ ಪ್ರಶ್ನೆಯನ್ನು ಮುಂದಿಟ್ಡುಕೊಂಡು ಹೊರಟರೆ ಬೆಳಗಾವಿಗರು ಹೇಳುವ ಉತ್ತರ ಒಂದೇ..! ಬೆಳಗಾವಿಯಲ್ಲಿ ನ್ಯಾಯ ಇದೆನಾ?. ಒಂದೇ ಒಂದು ವ್ಯವಸ್ಥೆ ಸರಿದಾರಿಯಲ್ಲಿ ಸಾಗುತ್ಯಿದೆಯಾ? ಅಥವಾ ನೊಂದವರಿಗೆ ಕನಿಷ್ಟ ನ್ಯಾಯ ಕೊಡಿಸುವ ಕೆಲಸವಾದರೂ ಆಗುತ್ತಿದೆಯಾ? ಸಾಂದರ್ಭಿಕ ಚಿತ್ರ ಅಂದರೆ…

Read More

ಪಾಲಿಕೆ ವಿರುದ್ಧ ಸಮರ ಸಾರಿದವರು ಯಾರು?

ರಸ್ತೆ ನಿರ್ಮಿಸಿದ ದುಡ್ಡು ತುಂಬೋರು ಯಾರು? ದಾರಿ ತಪ್ಪಿದ ಪಾಲಿಕೆ ಆಡಳಿತ. ನಡೆಯದ ಸಾಮಾನ್ಯ , ಸ್ಸಾಯಿ ಸಮಿತಿ ಸಭೆಗಳು. ಪಾಲಿಕೆ ದಾರಿ ತಪ್ಪಿಸುತ್ತಿರುವವರು ಯಾರು? ಸಾಮಾನ್ಯ ಸಭೆ ಕರೆಯಲು ಹಿಂದೇಟು ಏಕೆ? ಮತ್ತೊಂದು ನೋಟೀಸ್ ಕೊಡಲು ಸರ್ಕಾರದ ಚಿಂತನೆ ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತದ ಕಾರ್ಯವೈಖರಿ ವಿರುದ್ಧ ನಾಳೆ ದಿ. 30 ರಂದು ಪ್ರತಿಭಟನೆ ನಡೆಯಲಿದೆ.ನಗರದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಮಾಜಿ ಮೇಯರ್, ಮಾಜಿ ನಗರಸೇವಕರು ಭಾಗವಹಿಸಲಿದ್ದಾರೆ,ನಗರದ ಸರ್ದಾರ ಪ್ರೌಢಶಾಲೆಯ…

Read More

ಬೆಳಗಾವಿಯಲ್ಲಿ ಕನ್ನಡ ನಾಟಕಕ್ಕೆ ಪೊಲೀಸರದ್ದೇ ಕಿರಿಕ್..!

ಸರ್ಕಾರದ ಆಶಯಕ್ಕೆ ಎಳ್ಳುನೀರು.. ಕನ್ನಡ ನಾಡು‌ ನುಡಿ ಬೆಳವಣಿಗೆಗೆ ಅಡ್ಡಿಕನ್ನಡ ನಾಟಕಕ್ಕೆ ಪೊಲೀಸರದ್ದೇ ಕಿರಿಕ್…! ಎರಡು ದಿನ ಪ್ರಷಾರಕ್ಕೆ ಗೋಗರೆದ ಕಲಾವಿದೆ ಆಟೋ ದಲ್ಲಿ ಧ್ವನಿ ವರ್ಧಕ ಮೂಲಕ ಅನುಮತಿ ಕೊಡಲು ಸತಾಯಿಸಿದ ಡಿಸಿಪಿ ಸರ್ಕಾರದ ಶುಲ್ಕ ತುಂಬಿದರೂ ಡೋಂಟ್ ಕೇರ್ ಎಂದ ಡಿಸಿಪಿ. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಣ್ಣೀರು ಸುರಿಸಿದ ಕನ್ನಡ ವೃತ್ತಿ ರಂಗಭೂಮಿ ಕಲಾವಿದೆ ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಕನ್ನಡ ನಾಡು, ನುಡಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯ ಸಕರ್ಾರದ ಪ್ರಯತ್ನಕ್ಕೆ ಪೊಲೀಸರು ಎಳ್ಳು…

Read More

ಕೆಎಸ್ಆರ್ ವಿದ್ಯಾರ್ಥಿಗಳ ಸಾಧನೆ

ಬೆಳಗಾವಿ.ನಗರದ ಕೆಎಸ್ ಆರ್ ಸಿಬಿಎಸ್ಈ ಶಾಲೆಯ ವಿದ್ಯಾರ್ಥಿಗಳ ಕರಾಟೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ,ಈ ಶಾಲೆಯ 5, 6 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳು ಕಳೆದ ದಿ. 3 ರಂದು ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 18 ನೇ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಮೂರು ಸ್ಥಾನಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಮಾನ್ ಮುಜಾವರ್, ಉಜೈಫ್ ಧಾರವಾಡಕರ್, ಉಜ್ಮಾ, ನಯನಾ ಪೆಸೇಕರ, ನಯನಾ ವೆರ್ಣೇಕರ ಅವರು ಜೀತೇಂದ್ರ ಕಾಕತಿಕರ್ ಅವರ ಮಾರ್ಗದರ್ಶನದಲ್ಲಿ ಈ…

Read More

ಬಿಜೆಪಿಗಿಂತ ಕಾಂಗ್ರೆಸ್ ನಲ್ಲೇ ಹೆಚ್ಚು ಭ್ರಷ್ಟಾಚಾರ

ಕಾಂಗ್ರೆಸ್ ಸರ್ಕಾರದಲ್ಲೇ ಅತೀ ಹೆಚ್ಚು ಲಂಚಾವತಾರ. ಅವರದ್ದೇ ಪಕ್ಷದ ಶಾಸಕ ಶಿವರಾಂ‌ ಆರೋಪ. ಬೆಂಗಳೂರು:ಬಿಜೆಪಿಗಿಂತ ಕಾಂಗ್ರೆಸ್ ಸರ್ಕಾರದಲ್ಲೇ ಅತೀ ಹೆಚ್ಚು ಕಮೀಶನ್ ದಂಧೆ ನಡೆಯುತ್ತಿದೆ.ಇಂತಹ ಗಂಭೀರ ಆರೋಪವನ್ನು ಬಿಜೆಪಿಯವರೇ ಮಾಡಿದ್ದರೆ ರಾಜಕೀಯ ಎಂದು ತಳ್ಳಿಹಾಕಬಹುದು.ಆದರೆ ಇಲ್ಲಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ‌ ಮಾಡಿದ್ದು ಅವರದ್ದೇ ಪಕ್ಷದ ಶಾಸಕ ಶಿವರಾಂ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.40% ಕಮೀಷನ್ ದಂಧೆ ನಡೆಯುತ್ತಿದೆ ಎಂಬುದಾಗಿ ನಾವೇ ಹೇಳುದ್ದೇವು.. ಈಗ ನಮ್ಮದೇ ಸರ್ಕಾರದಲ್ಲಿ ಅದಕ್ಕಿಂತ ಹೆಚ್ಚು ಕಮೀಷನ್ ದಂಧೆ ನಡೆಯುತ್ತಿದೆ. ಇದನ್ನ ನಾನು…

Read More
error: Content is protected !!