Headlines

ಕಿತ್ತೂರು ಉತ್ಸವ ಲೆಕ್ಕ ಕೊಡಿ ಸ್ವಾಮಿ…!

ಕಿತ್ತೂರು ಉತ್ಸವದ ಅನುದಾನದಲ್ಲಿ ಅವ್ಯವಹಾರದ ಆರೋಪ ಏಳು ಜನ ಮಾಹಿತಿ ಕೇಳಿದರೂ‌ ಜಿಲ್ಲಾಡಳಿತ ಗಪ್ ಚುಪ್ ಸರ್ಕಾರದ ಅನುದಾನಕ್ಕೆ ಲೆಕ್ಕ ಕೊಡಲ್ಲ ಅಂದ್ರೆ ಹೇಗೆ? ಬೆಳಗಾವಿ:ಕಿತ್ತೂರು ರಾಣಿ ಚೆನ್ನಮ್ಮಳ ಹೆಸರಿನಲ್ಲಿ ನಡೆಯುವ ರಾಜ್ಯಪ್ರಸಿದ್ಧ ಕಿತ್ತೂರು ಉತ್ಸವದ ಅನುದಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪವನ್ನು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಮಾಡಿದ್ದಾರೆ.ಕಳೆದ ಅಕ್ಟೋಬರ್ 23, 24, 25 ರಂದು ನಡೆದ ಕಿತ್ತೂರು ಉತ್ಸವಕ್ಕಾಗಿ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ, ಒಂದು ವರ್ಷ ಕಳೆದರೂ…

Read More

ಯಾರು ಏನೇ ಹೇಳಿದ್ರೂ ಗೆಲುವು ನಮ್ಮದೇ…!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ರಾಜೇಂದ್ರ ಪಾಟೀಲ ಅಭ್ಯರ್ಥಿ ಘೋಷಣೆ —ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ರೈತರ ಶಕ್ತಿ ಪುನರ್‌ ಸಂಘಟನೆ ಯಾರು ಏನು ಹೇಳಲಿ, ಗೆಲುವು ನಮ್ಮದು” ಎಂಬ ಆತ್ಮವಿಶ್ವಾಸದ ಘೋಷಣೆ ಡಿಸಿಸಿ ಬ್ಯಾಂಕ್ ಚುನಾವಣೆಯ ರಣತಂತ್ರ ಸ್ಪಷ್ಟ ಹುಕ್ಕೇರಿ ತಾಲ್ಲೂಕಿಗೆ ರಾಜೇಂದ್ರ ಪಾಟೀಲ ಅಭ್ಯರ್ಥಿ ಘೋಷಣೆ – ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಸಹಕಾರ ಕ್ಷೇತ್ರದಲ್ಲಿ ಹೊಸ ಶಕ್ತಿ ಸಮೀಕರಣ ಬೆಳಗಾವಿ,ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಚುನಾವಣೆಗೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.ಈ ಹೋರಾಟದ…

Read More

ಪಾಲಿಕೆ ಭ್ರಷ್ಟರ ವಿರುದ್ಧ ಬಿಜೆಪಿ ಬಂಡಾಯ..!

ಭ್ರಷ್ಟರ ವಿರುದ್ಧ ಬಿಜೆಪಿ ಬಂಡಾಯ..! ಭ್ರಷ್ಟ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಬೆಳಗಾವಿ:ಗಡಿನಾಡ ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ರಾಜಕೀಯ ಕದನ ಇದೀಗ ಉರಿಯುತ್ತಿದ್ದು, ಆಡಳಿತ ಪಕ್ಷವೇ ಬೀದಿಗೆ ಇಳಿದಿದೆ!ಬಿಜೆಪಿ ಹಿಡಿತದಲ್ಲಿರುವ ಪಾಲಿಕೆಯಲ್ಲಿ ಬಿಜೆಪಿ ನಗರಸೇವಕರೇ ಆಯುಕ್ತರ ಕೊಠಡಿ ಮುಂದೆ ಧರಣಿ ನಡೆಸಿ ಭ್ರಷ್ಟಾಧಿಕಾರಿಗಳ ವಿರುದ್ಧ ಬಂಡಾಯ ಎಬ್ಬಿಸಿದ್ದಾರೆ. ಕಂದಾಯ ಶಾಖೆಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಸೇರಿದಂತೆ ಐವರು ಅಧಿಕಾರಿಗಳ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಹೊರಬಿದ್ದ ಹಿನ್ನೆಲೆ,ನಗರಸೇವಕರು — “ಎತ್ತಂಗಡಿ ಆಗುವವರೆಗೂ ಹೋರಾಟ ನಿಲ್ಲದು!” ಎಂದು ಘೋಷಿಸಿದ್ದಾರೆ….

Read More

ಜೋಶಿ ಭೆಟ್ಟಿ ಮಾಡಿದ ಜಾರಕಿಹೊಳಿ..!

ಕೇಂದ್ರ ಸಚಿವ ಪ್ರಲ್ಹಾದ ಜೋಷಿಯವರನ್ನು ಭೇಟಿ ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ– ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರನ್ನು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಭೇಟಿ ಮಾಡಿದರು. ನಗರದ ಕೆಎಲ್ಇ ನಿರ್ದೇಶಕ ಜಯಾನಂದ ಮುನವಳ್ಳಿಯವರ ನಿವಾಸದಲ್ಲಿ ಸಚಿವ ಜೋಷಿಯವರನ್ನು ಭೇಟಿ ಮಾಡಿದರು.ಈ ಸಂದರ್ಭದಲ್ಲಿ ಇಬ್ಬರು ಸುದೀರ್ಘವಾದ ರಾಜಕೀಯ ಚರ್ಚೆಯನ್ನು ನಡೆಸಿದರು.ಬಾಲಚಂದ್ರ ಜಾರಕಿಹೊಳಿಯವರ ಸ್ವ- ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಾಲಚಂದ್ರ ಜಾರಕಿಹೊಳಿಯವರು ಪ್ರಲ್ಹಾದ ಜೋಷಿಯವರನ್ನು ಸತ್ಕರಿಸಿ ಗೌರವಿಸಿದರು. ಈ…

Read More

ಬೆಳಗಾವಿಯಲ್ಲಿ ಕಲ್ಲು ತೂರಾಟ.

ಬೆಳಗಾವಿಯಲ್ಲಿ ಕಲ್ಲು ತೂರಾಟ.ಮಾಬಸುಬಾನಿ ದರ್ಗಾ ಉರುಸ್ ವೇಳೆ ಐ ಲವ್ ಯು ನೊಹಮ್ನದ ಘೋಷಣೆ ಕೂಗಿದ್ದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದ ಘಟನೆ ಇಂದು ತಡರಾತ್ರಿ ನಡೆದಿದೆ. ಖಡಕ ಗಲ್ಲಿಯಲ್ಲಿ ಈ ಘಟನೆ ನಡೆದಿದೆ.ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನ ಗೊಂಡಿತ್ತು.ಪೊಲೀಸ್ ಆಯುಕ್ತರು, ಡಿಸಿಪಿ ಮುಂತಾದವರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು

Read More

ನವೆಂಬರ್-ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಕ್ರಾಂತಿ ಅನಿವಾರ್ಯ” – ಆರ್.ಅಶೋಕ

ಬೆಳಗಾವಿ:ರಾಜ್ಯದಲ್ಲಿ ಮುಂದಿನ ನವೆಂಬರ್-ಡಿಸೆಂಬರ್ ಒಳಗೆ ರಾಜಕೀಯ ಕ್ರಾಂತಿ ಅನಿವಾರ್ಯವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಾನ ಕಳೆದುಕೊಳ್ಳುವುದು ಶೇಕಡಾ ನೂರು ನಿಶ್ಚಿತ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಭವಿಷ್ಯ ನುಡಿದರು.ಬೆಳೆಹಾನಿ ಪರಿಶೀಲನೆಗಾಗಿ ಹೊರಟ ಮುನ್ನ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯ–ಡಿ.ಕೆ.ಶಿವಕುಮಾರ್ ಅಧಿಕಾರ ಹಂಚಿಕೆ ಒಪ್ಪಂದವೇ ಈಗ ಕಾಂಗ್ರೆಸ್ ಒಳಜಗಳಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಡುವುದಿಲ್ಲ, ಡಿಕೆಶಿ ಹಠ ಬಿಡುವುದಿಲ್ಲ. ಸರ್ಕಾರ ಪತನವಾದರೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ, ನೇರ ಚುನಾವಣೆಗೆ ನಾವು ಸಿದ್ಧ” ಎಂದು ಘೋಷಿಸಿದರು….

Read More

RSS ಒಂದು ಶತಮಾನ, ಒಂದು ಸವಿನೆನಪು, ಒಂದು ಚಿಂತನೆ.

“ಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ” — ಒಂದು ಶತಮಾನ, ಒಂದು ಸವಿನೆನಪು, ಒಂದು ಚಿಂತನೆ. RSS ನೂರು ವರ್ಷ” ಎಂಬುದು ಕೇವಲ ಒಂದು ಸಂಸ್ಥೆಯ ಕಾಲಪ್ರವಾಹವಲ್ಲ, ಅದು ಭಾರತದ ಸಾಮಾಜಿಕ-ಸಾಂಸ್ಕೃತಿಕ ಪರಿವರ್ತನೆಯ ಕನ್ನಡಿ. ಪ್ರಶಂಸೆಗಳಿರಲಿ, ವಿಮರ್ಶೆಗಳಿರಲಿ— ಸಂಘದ ಹೆಜ್ಜೆಗಳು ನೂರು ವರ್ಷಗಳಲ್ಲಿ ಭಾರತೀಯ ಸಮಾಜದ ಮೇಲೆ ಅಳಿಸದ ಗುರುತು ಬಿಟ್ಟಿವೆ. ಮುಂದಿನ ಶತಮಾನದಲ್ಲಿ, RSS ತನ್ನ ತತ್ತ್ವಗಳನ್ನು ಹೊಸ ತಲೆಮಾರಿಗೆ ಹೇಗೆ ರೂಪಾಂತರಗೊಳಿಸುತ್ತದೆ ಎಂಬುದೇ ಇತಿಹಾಸದ ಮುಂದಿನ ಕುತೂಹಲ. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹುಟ್ಟುಹಾಕಿದ…

Read More

ರೇಷ್ಮಾ ತಕ್ಷಣ ಎತ್ತಂಗಡಿಗೆ ಬಿಗಿ‌ಪಟ್ಟು

ಉಪ ಆಯುಕ್ತರ ವರ್ಗಾವಣೆಗೆಪಾಲಿಕೆ ನಗರಸೇವಕರ ಒತ್ತಾಯ ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಅವರನ್ನು ತಕ್ಷಣವೇ ಬೇರೆಡೆ ನಿಯುಕ್ತಿ ಮಾಡುವಂತೆ ನಗರಸೇವಕರು ಒತ್ತಾಯಿಸಿದ್ದಾರೆ.ಈ ಬಗ್ಗೆ ಮೇಯರ್ ಮಂಗೇಶ ಪವಾರ ಕೊಠಡಿಯಲ್ಲಿ ಸಭೆ ನಡೆಸಿದ ಬಿಜೆಪಿ ನಗರಸೇವಕರು ಪಾಲಿಕೆ ಆಯುಕ್ತರ ಮೂಲಕ ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನು ರವಾನಿಸಿದ್ದಾರೆ. ಕಳೆದ ಸೆಪ್ಟೆಂಬರ್ 26 ರಂದು ನಡೆದ ಪರಿಷತ್ ಸಭೆಯಲ್ಲಿ ಗೊತ್ತುವಳಿ ಸಂಖ್ಯೆ 266 ಅಡಿಯಲ್ಲಿ ಕಂದಾಯ ಉಪ ಆಯುಕ್ತರ ಕುರಿತಂತೆ ಠರಾವ್ ನ್ನು ತೆಗೆದುಕೊಳ್ಳಲಾಗಿತ್ತು,…

Read More

Scholarship for Brahmin Students

Belagavi:As in every year, the District Brahmin Samaj Trust is offering scholarships to community students this year as well. This initiative has been undertaken with the objective of supporting the education of talented students and for the welfare of society. Eligible students should submit the required documents by October 10 and may contact the community’s…

Read More

ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌

ಬೆಳಗಾವಿ:ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ.ಸಮಾಜದ ಹಿತಚಿಂತನೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣ ಬೆಂಬಲದ ಉದ್ದೇಶದಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಅರ್ಹ ವಿದ್ಯಾರ್ಥಿಗಳು ಬರುವ ಅಕ್ಟೋಬರ್ ದಿ. 10 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಸಮಾಜದ ಉಪಾಧ್ಯಕ್ಷ ಭರತ ದೇಶಪಾಂಡೆ (9480687580) ಸಿಲೆಬ್ರೆಷನ್, ಉದ್ಯಮಬಾಗ, ಬೆಳಗಾವಿ) , ವಿಲಾಸ ಬಾದಾಮಿ ( 9880291605) , ವಿಲಾಸ ಜೋಶಿ (8904436953) ಹೆಚ್ಚಿನ ಮಾಹಿತಿಗೆ ಇವರನ್ನು ಸಂಪರ್ಕಿಸಬಹುದುಸಮಾಜದ ಶಿಕ್ಷಣಮುಖಿ ಕಾರ್ಯ…

Read More
error: Content is protected !!