ನಿರಂತರ ನೀರು ಪೂರೈಕೆಗೆ ಜೀವ ತುಂಬಿದ ಅಭಯ
ನಿರಂತರ ನೀರು ಪೂರೈಕೆಗೆ ಜೀವ ತುಂಬಿದ ಅಭಯ – ಬೆಳಗಾವಿ ದಕ್ಷಿಣದ ಬಾಯಾರಿಕೆಗೆ ಶಾಶ್ವತ ಪರಿಹಾರ ಹಿಡಿದ ಹಠ ಮುಗಿಸಿದ ಅಭಯ. ಕೊಟ್ಟ ಮಾತು ಉಳಿಸಿಕೊಂಡ ಶಾಸಕ ಅಭಯ. ebelagavi special ಬೆಳಗಾವಿ ಬೆಳಗಾವಿ ದಕ್ಷಿಣದ ಪ್ರತಿಯೊಂದು ಮನೆಗೆ ಹರಿಯಲಿರುವ ಶುದ್ಧ ನೀರಿನ ಹನಿ, ಇದು ಕೇವಲ ಮೂಲಭೂತ ಸೌಲಭ್ಯದ ಕಥೆ ಅಲ್ಲ—ಇದು ಹೋರಾಟದ ಹಾದಿಯಲ್ಲಿ ಬೆಳೆದ ಜನಸೇವೆಯ ಗಾಥೆ. ರಾಜಕೀಯ ಅಡೆತಡೆ, ಆಡಳಿತದ ನಿಧಾನಗತಿ, ಮತ್ತು ಅಲಕ್ಷ್ಯದ ಗೋಡೆಗಳನ್ನು ಒಡೆದು ಹಾಕಿ, ನಗರದ ಬಾಯಾರಿಕೆಗೆ ಶಾಶ್ವತ…

