Eco-Friendly Wildlife Safari in Bhimgad Sanctuary’s Buffer Zone

Belagavi, June 10: In a bid to promote eco-tourism while ensuring minimal environmental impact, the state government has proposed a wildlife safari in the buffer zone of Bhimgad Wildlife Sanctuary (BWS) in Khanapur taluk. Belagavi Deputy Commissioner Mohammad Roshan announced the initiative during a media interaction organized by the Belagavi Media Association at Vartha Bhavan…

Read More

ಟೋಲ್ ಗೆ ಬೆಂಕಿ ಹಣ ಭಸ್ಮ

ಬೆಳಗಾವಿ : ಟೋಲ್ ನಾಕಾದ ಎರಡು ಹಣ ಸಂಗ್ರಹದ ಕೊಠಡಿಗಳಿಗೆ ಬೆಂಕಿ ತಗಲಿ ಅಪಾರ ನಷ್ಟ ಉಂಟಾದ ಘಟನೆ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೋಗನೊಳ್ಳಿ ಟೋಲ್ ಪ್ಲಾಜಾದಲ್ಲಿ ನಡೆದಿದೆ. ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4 ರ ನಿಪ್ಪಾಣಿ ಹೊರ ವಲಯದಲ್ಲಿರುವ ಕೋಗನೊಳ್ಳಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಲಾರಿ ಹಾಯ್ದು ಹೋಗುವ ವೇಳೆ ವೇಳೆ ಡಿಸೇಲ್‌ ಟ್ಯಾಂಕ್ ಸ್ಫೋಟ ಆಗಿ ಟೊಲ್ ನಾಕಾಕ್ಕೆ ಬೆಂಕಿ ಹೊತ್ತಿಕೊಂಡಿದೆ. ಹಣ ಸಂಗ್ರಹ ಮಾಡುವ ಎರಡು ಕ್ಯಾಬಿನ್…

Read More

पावसाळा : नाला आणि गटारी स्वच्छतेसाठी सूचना

बेळगाव : पावसाळ्याची सुरुवात झाल्याने शहरातील अंतर्गत गटारी आणि नाल्यांची तातडीने स्वच्छता करावी, अशी सूचना महापौर मंगेश पवार यांनी दिली. महानगरपालिका परिषदेच्या सभागृहात पावसाळ्यातील समस्यांवर तोडगा काढण्यासाठी आयोजित सर्वपक्षीय तातडीच्या बैठकीत ते बोलत होते. त्यांनी सुरू असलेल्या कामांना लवकरात लवकर पूर्ण करण्याचे आदेश दिले. पावसाळा सुरू होण्याआधीच सर्व नगरसेवकांना विश्वासात घेऊन जिथे जिथे समस्या आहेत,…

Read More

ಹಿಂದೂಗಳನ್ನು ಕೆರಳಿಸಬೇಡಿ…!

ಹಿಂದೂ ಶಕ್ತಿಯ ಧಾಳಿ! ಸಂತಿ ಬಸ್ತವಾಡದಲ್ಲಿ ಅಮಾಯಕ ಹಿಂದೂ ಯುವಕರ ಬಂಧನಕ್ಕೆ ಜನಾಕ್ರೋಶ – “ಪೊಲೀಸರ ಭೀತಿ ನೀತಿ ನಿಲ್ಲಲಿ!” ಸಂತಿ ಬಸ್ತವಾಡದಲ್ಲಿ ಕುರಾನ್ ಸುಡುವ ಪ್ರಕರಣದ ಹೆಸರಿನಲ್ಲಿ ಅಮಾಯಕ ಹಿಂದೂ ಯುವಕರನ್ನು ಬಂಧಿಸಿ ಪೊಲೀಸರು ಹಿಂಸಿಸುತ್ತಿದ್ದಾರೆ! ಇದು ಧರ್ಮದ ಮೇಲಿನ ದಾಳಿಯಲ್ಲ, ಬದಲಿಗೆ ಹಿಂದೂಗಳನ್ನು ಗುರಿಯಾಗಿಸಿದ ರಾಜಕೀಯ ಷಡ್ಯಂತ್ರ! ಹಿಂದೂ ಸಂಘಟನೆಗಳು ಇದಕ್ಕೆ ಕೈಕಟ್ಟಿ ನೋಡುವುದಿಲ್ಲ ಎಂದು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ರೋಷದ ರ್ಯಾಲಿ ನಡೆಸಿ “ಹಿಂದೂ ಶಕ್ತಿ”ಯನ್ನು ಪ್ರದರ್ಶಿಸಿದರು!…

Read More

ಮಳೆಗಾಲಕ್ಕೂ‌ಮುನ್ನ ಎಚ್ಚೆತ್ತ ಪಾಲಿಕೆ

ಮಳೆಗಾಲಕ್ಕೂ ಮುನ್ನ ಚರಂಡಿ, ನಾಲಾ ಶುದ್ಧೀಕರಣಕ್ಕೆ ನಿರ್ದೇಶನಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಳೆಗಾಲ ನಿರ್ವಹಣಾ ಸಭೆ – ನಾಗರಿಕ ಸಮಸ್ಯೆಗಳ ನೆಲೆಯಲ್ಲಿ ತೀವ್ರ ಚರ್ಚೆ ಬೆಳಗಾವಿ, ಮೇ 21:ನಗರದಲ್ಲಿ ಮುಂಬರುವ ಮಳೆಗಾಲಕ್ಕೆ ಸಜ್ಜಾಗಲು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ವಿಶೇಷ ಮಳೆಗಾಲ ನಿರ್ವಹಣಾ ಸಭೆ ನಡೆಯಿತು. ಸಭೆಯಲ್ಲಿ ಮಹಾಪೌರ ಮಂಗೇಶ್ ಪವಾರ್ , ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ‌ ಹನುಮಂತ ಕೊಂಗಾಲಿ, ವಿಪಕ್ಷ ನಾಯಕ ಡೋಣಿ, ಆಯುಕ್ತೆ ಶುಭ ಬಿ ಉಪಸ್ಥಿತಿ ಯಲ್ಲಿ ಸಭೆ ನಡೆದು ಅಧಿಕಾರಿಗಳಿಗೆ…

Read More

ಹಾಲು-ಅಲ್ಕೋಹಾಲ್ ಸರ್ಕಾರ: ಬೆಲೆ ಏರಿಕೆ ಬಹುಮಾನ, ಜನರಿಗೆ ನಿರಂತರ ದಂಡ!

ಹಾಲು-ಅಲ್ಕೋಹಾಲ್ ಸರ್ಕಾರ: ಬೆಲೆ ಏರಿಕೆ ಬಹುಮಾನ, ಜನರಿಗೆ ನಿರಂತರ ದಂಡ! ಬೆಳಗಾವಿ, ರಾಜ್ಯ ಸರ್ಕಾರದ ಎರಡು ವರ್ಷದ “ಸಾಧನೆ” ಸಮಾವೇಶದ ಬೆನ್ನಲ್ಲೇ, ಬೆಳಗಾವಿಯಲ್ಲಿ ಬಿಜೆಪಿ ನಾಯಕರು “ಸಂಪಾದನೆ” ಸಮಾವೇಶವೊಂದನ್ನು ಮಾಡಿ, ಕಸಿದುಕೊಂಡ ಸಾಧನೆಗಳ ಪಟ್ಟಿಯನ್ನು ಬಿಚ್ಚಿದ್ದಾರೆ. ಹಾಲು, ಅಲ್ಕೋಹಾಲ್ – ಎಲ್ಲವೂ ಗರಿಷ್ಠ ಮಟ್ಟಕ್ಕೆ! ಅತ್ತ ಹಾಲು ದರ ಏರಿಕೆ, ಇತ್ತ ಲಿಕ್ಕರ್ ದರವೂ ಮೇಲೇರ್ತಾ ಇದೆ. ಇದು , ಪೆಗ್-ಪೆಗ್ ಬಜೆಟ್!” ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ವ್ಯಂಗ್ಯವಾಡಿದರು.“ಕುಡಿಯುವ ನೀರಿಗೆ ಬಜೆಟ್ ಇಲ್ಲ, ಆದರೆ ಕುಡಿದು…

Read More

ಹಾಲಿನಲ್ಲಿ ರಾಜಕೀಯ ಹಗ್ಗಜಗ್ಗಾಟ”

KMF ಅಧ್ಯಕ್ಷ ಸ್ಥಾನದ ಕುಸ್ತಿಯಲ್ಲಿ JARKIHOLI V/s DKSU ಹಾಲು ರಾಜಕೀಯ” ಎಂದರೆ ಕೇವಲ ಉತ್ಪಾದನೆ, ಬೆಲೆ ನಿಗಧಿ ಅಲ್ಲ. ಅದು ಈಗ ‘ರಾಜಕೀಯ ಶಕ್ತಿಯ ಹಾಲಿನ ಹರಿವಾಗಿದೆ’. ಈ ಹರಿವಿನಲ್ಲಿ ಯಾರಿಗೆ ಗೆಲುವು ಲಭ್ಯವಾಗುತ್ತೆ ಎಂಬುದನ್ನು ಮುಂದಿನ ದಿನಗಳು ನಿರ್ಧರಿಸಲಿವೆ. ಆದರೆ ಈ ಬಾರಿ ಕೆಎಂಎಫ್ ಚುನಾವಣೆ ಸಹಕಾರ ಕ್ಷೇತ್ರದ ಮಾತಿಗಿಂತ ಹೆಚ್ಚಾಗಿ ರಾಜಕೀಯ ದಿಕ್ಕು ತೋರುವ ಆಯುಧವಾಗಿದೆ. ಜಾರಕಿಹೊಳಿ ವರ್ಸಿಸ್ ಡಿಕೆಸು ಜಾರಕಿಹೊಳಿ ಬಣಕ್ಕೆ ಪರೋಕ್ಷ ಥತಾಸ್ತು ಎಂದ ಸಿಎಂ ಸಿದ್ದು. ಡಿಕೆಗೆ ಮತ್ತೊಂದು…

Read More

ಬೆಳಗಾವಿಯಲ್ಲಿ ಕಣ್ಣು‌ ಮುಚ್ಚಿದ ‘ಖಾಕಿ’ ಕಾನೂನು

ಕಣ್ಣು ಮುಚ್ಚಿದ ಕಾನೂನು — ಅಕ್ರಮ ರೆಸಾರ್ಟ್ , ಫಾರ್ಮಾಮಹೌಸ ಫಿಯಾಗೆ‌ ಇಲ್ಲ ಕಡಿವಾಣ. ಇವೆಲ್ಲ ತಾಸಿನ ಲೆಕ್ಕದಲ್ಲಿ ಬಾಡಿಗೆಗೆ.. ನಾಮಕಾವಾಸ್ತೆ ಗಸ್ತು ತಿರುಗುವ ಪೊಲೀಸ್ ವಾಹನಗಳು.‘ಬೆಳಗಾವಿ .ಗಡಿನಾಡ ಬೆಳಗಾವಿಯಲ್ಲಿ ಸಧ್ಯ‌ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಪೊಲೀಸಿಂಗ್ ವ್ಯವಸ್ಥೆ ಎನ್ನುವುದು ಇದೆಯಾ? ಎನ್ನುವ ಅನುಮಾನ ಬಾರದೇ ಇರದು.ಕುಂದಾನಗರಿ ಬೆಳಗಾವಿಯಲ್ಲಿ ಈ ದಿನ‌ ಶಾಂತಿಯುತವಾಗಿ ಹೋಯಿತು ಎನ್ನುವುದು ಇಲ್ಲವೇ ಇಲ್ಲ. ಪ್ರತಿ ದಿನ ಒಂದೊಂದು ರೀತಿಯ ಅಪರಾಧಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಇದನ್ನೆಲ್ಲ‌ ಗಮನಿಸಿದಾಗ ಬೆಳಗಾವಿಯಲ್ಲಿ ಪೊಲೀಸ್ ಆಡಳಿತ…

Read More

ಹುಟ್ಟಿದ ನಾಡಲಿ ಕುಣಿದ ಡಾ.ಕೋರೆ

ಹುಟ್ಟಿದ್ರೆ ಕನ್ನಡ ನಾಡಲಿ”ಗೆ ಕುಣಿದ ಕೋರೆ!ಅಂಕಲಿಯ ಮಯೂರದಲ್ಲಿ ಸಂಸ್ಕೃತಿಯ ಸಂತಸ ಇ ಬೆಳಗಾವಿ ವಿಶೇಷ*ಬೆಳಗಾವಿ, :ಅಧ್ಯಕ್ಷ ಸ್ಥಾನದಲ್ಲಿ ಅಸೀನರಾಗಿದ್ದರೂ, ಮನಸ್ಸು ಜನಮಂಚದ ನಡುವೆ ನೃತ್ತಿಸುತಿತ್ತು! “ಹುಟ್ಟಿದ್ರೆ ಕನ್ನಡ ನಾಡಲಿ ಹುಟ್ಟಬೇಕು…” ಎಂಬ ನಾಡಪ್ರೇಮದ ಹಾಡು ಕೂಡಿದಾಗ, ವೇದಿಕೆಯಲ್ಲಿ ಕುಳಿತಿದ್ದ ಡಾ. ಪ್ರಭಾಕರ ಕೋರೆ ಎದ್ದು ನಗೆಚೆಲ್ಲುತ್ತ ಕುಣಿದರು. ಈ ದೃಶ್ಯ ಕೇವಲ ನೃತ್ಯದಲ್ಲ, ಅದು ಸಂಸ್ಕೃತಿಯ ಒಲವಿನ ಪ್ರತಿರೂಪ! ಅಂಕಲಿಯ ಮಯೂರ ನೃತ್ಯೋತ್ಸವ ಕೇವಲ ಕಲಾ ಕಾರ್ಯಕ್ರಮವಲ್ಲ; ಅದು ನಾಡಿನ ಧ್ವನಿ. ಕೋರೆ ಅವರ ಈ ಭಾವೋದ್ರೇಕದ…

Read More

ಸಿದ್ದು ನಿರೀಕ್ಷೆಯಲ್ಲಿ ಬೆಂಗಳೂರು..!

ಮಳೆಯ ಹಾನಿಗೆ ಸಿಎಂ, ಡಿಸಿಎಂ ಮೆಗಾ ನಗರ ಪರಿಶೀಲನೆಮೇ 21ರಂದು ಇಡೀ ದಿನ ನಗರ ಪ್ರವಾಸ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು, ಮೇ 19:ನಗರದ ಮಳೆಯ ಹಾನಿಗೆ ತ್ವರಿತ ಕ್ರಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೆಲವು ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. “ಸಂಜೆ ಟ್ರಾಫಿಕ್‌ ಸಮಸ್ಯೆ ಇರುವ ಕಾರಣ ಇಂದು ಕೆಲವು ಕಡೆ ಮಾತ್ರ ಭೇಟಿ ನೀಡಿದೇನೆ. ಮೇ 21ರಂದು ಉಪಮುಖ್ಯಮಂತ್ರಿ ಮತ್ತು ಶಾಸಕರೊಂದಿಗೆ ಇಡೀ ದಿನ ನಗರ ದೌಡಾಯಿಸಲಿದ್ದಾರೆ” ಎಂದು ತಿಳಿಸಿದರು. ರಾಜಕಾಲುವೆ ಕಾರ್ಯಗಳು:859.90…

Read More
error: Content is protected !!