ಪಾಲಿಕೆಯಲ್ಲಿ ಪಾರದರ್ಶಕತೆ- ಪ್ರಗತಿಗೆ ಹೊಸ ದಾರಿ
ಪಾಲಿಕೆಯಲ್ಲಿ ಪಾರದರ್ಶಕತೆ- ಪ್ರಗತಿಗೆ ಹೊಸ ದಾರಿ ಬೆಳಗಾವಿ. ಗಡಿನಾಡ ಮಹಾನಗರ ಪಾಲಿಕೆಯಲ್ಲಿ ಹಲವು ವರ್ಷಗಳಿಂದಲೂ ಆಡಳಿತಾತ್ಮಕ ಜಡತೆ, ವಿಳಂಬಿತ ಯೋಜನೆಗಳು, ಸಾರ್ವಜನಿಕ ಅಸಮಾಧಾನ ಇತ್ಯಾದಿಗಳ ಮಧ್ಯೆ ಹೊಸದೊಂದು ನಂಬಿಕೆಯ ಬೆಳಕು ಕಾಣಿಸಿದೆ.ನಂಬಿಕೆಗೆ ಕಾರಣ-ಆಯುಕ್ತೆ ಶುಭಾ ಬಿ ಮತ್ತು ನೂತನ ಆಡಳಿತ ಮಂಡಳಿ.!ಅವರ ನಿರ್ದಿಷ್ಟ ಧೋರಣೆಗಳು ಮತ್ತು ಕಾರ್ಯಪ್ರವೃತ್ತತೆ ಈ ಎಲ್ಲಕ್ಕೂ ಕಾರಣ ಬೆಳಗಾವಿ ಮಹಾನಗರ ಪಾಲಿಕೆಯ ಕೆಲ ಶಾಖೆಗಳಲ್ಲಿ ಆನೆ ನಡೆದಿದ್ದೇ ದಾರಿ ಎನ್ನುವ ವಾತಾವರಣವಿತ್ತು. ಅಂದರೆ ಅಲ್ಲಿ ಅವರು ಸರ್ಕಾರಕ್ಕಿಂತ ಸುಪ್ರೀಂ ಎನ್ನುವ ರೀತಿಯಲ್ಲಿದ್ದರು.ಹಿರಿಯ ಅಧಿಕಾರಿಗಳು…

