Headlines

ಸಂಸದೆ ಪ್ರಿಯಾಂಕಾರನ್ನು ಅಭಿನಂದಿಸಿದ ಸಿಎಂ

ಸಿಎಂ ಭೇಟಿಯಾದ ಬೆಳಗಾವಿ ಮುಖಂಡರು ಬೆಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ನಿವಾಸದಲ್ಲಿ ಅಭಿನಂದಿಸಿದರು. ಈ ವೇಳೆ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಶಾಸಕರಾದ ಅಶೋಕ್ ಪಟ್ಟಣ, ಬಾಬಾಸಾಬ್ ಪಾಟೀಲ್, ವಿಶ್ವಾಸ ವೈದ್ಯ, ಆಸೀಫ್ ಸೇಠ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ, ವಿನಯ್ ನಾವಲಗಟ್ಟಿ, ಶಾಮ್ ಘಾಟಗೆ, ವೀರಕುಮಾರ ಪಾಟೀಲ್, ಮಹಾವೀರ ಮೋಹಿತೆ,…

Read More

ಕೈಯ್ಯಲ್ಲಿ ಭಗವಾ ಹಿಡಿದ್ರೆ ಮರಾಠಿ ಮತಗಳು ಬರುತ್ತವೆಯೆ?

ಭಗವಾ ಹಿಡಿದರೆ ಮರಾಠಿ ಮತಗಳು ತನ್ನಿಂದ ತಾನೇ ಬರುತ್ತವೆಯೇ? ಬಿಜೆಪಿ ಸರ್ಕಾರದಲ್ಲಿ ಉಗ್ರ ಹೋರಾಟ. ಕಾಂಗ್ರೆಸ್ ಸರ್ಕಾರದಲ್ಲಿ ಮಾತು ಮೌನ.ಸಚಿವರ ಮಗನಿಗೇಕೆ ಓಟಿಲ್ಲ ಎಂದು ಕೇಳಿದ ಪೊಲೀಸರು. ತೆರೆಗೆ ಸರಿದ ಪಂಚಮಸಾಲಿ ಮತ್ತು ಹೊರಗಿನವರು ಎನ್ನುವ ಮಾತು. ಬೆಳಗಾವಿ.ಗಡಿನಾಡ ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಒಂದು ರೀತಿಯ ಭ್ರಮೆಯಲ್ಲಿ ರಾಜಕಾರಣ ನಡೆಸಿದ್ದಾರೆ, ಅಂದರೆ ಇಲ್ಲಿನ ಪ್ರಭುದ್ಧ ಮತದಾರರು ಈ ರಾಜಕಾರಣಿಗಳ ನಾನಾ ವೇಷಕ್ಕೆ ಮಾರು ಹೋಗಿ ತಮಗೆ ಮತ ಹಾಕುತ್ತಾರೆ ಎನ್ನುವ ಹಗಲು ಕನಸಿನಲ್ಲಿ ತೇಲುತ್ತಿದ್ದಾರೆ. ಅಂದರೆ ಕೈಯ್ಯಲ್ಲಿ…

Read More

ಉಪ್ಪಾರ ಸಮಾಜದ ಮೀಸಲಾತಿ ಹೋರಾಟಕ್ಕೆ ಬೆಂಬಲ

ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ಮೂಡಲಗಿ: ಭಗೀರಥ ಉಪ್ಪಾರ ಸಮಾಜಕ್ಕೆ ಸಿಗಬೇಕಿರುವ ಮೀಸಲಾತಿಯನ್ನು ದೊರಕಿಸಿಕೊಡುವ ಸಂಬಂಧ ರಾಜ್ಯವು ಕೇಂದ್ರ ಸಕರ್ಾರಕ್ಕೆ ಶಿಫಾರಸ್ಸು ಮಾಡಿದರೆ ಕೇಂದ್ರ ಮಟ್ಟದಲ್ಲಿ ಒತ್ತಡ ಹಾಕುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಸೋಮವಾರದಂದು ಪಟ್ಟಣದ ಹೊರವಲಯದಲ್ಲಿರುವ ಮೂಡಲಗಿ ಕ್ರಾಸ್ನಲ್ಲಿ ನೂತನವಾಗಿ ನಿಮರ್ಿಸಿದ ಮಹಷರ್ಿ ಭಗೀರಥ ಮೂತರ್ಿಯನ್ನು ಅನಾವರಣಗೊಳಿಸಿ ನಂತರ ಸತ್ಯಭಾಮಾ ರುಕ್ಮೀಣಿ ಬಾಳಪ್ಪ ಹಂದಿಗುಂದ ಮಂಗಲ ಕಾಯರ್ಾಲಯದಲ್ಲಿ ಆಯೋಜಿಸಲಾಗಿದ್ದ ಮಹಷರ್ಿ ಉಪ್ಪಾರ ಸಮಾಜದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು…

Read More

ಬೆಳಗಾವಿ ಪೊಲೀಸ್ ಆಯುಕ್ತರಿಗೆ ಶೋಕಾಜ್ ನೋಟೀಸ್ ಜಾರಿ

ಬೆಳಗಾವಿ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗೋಕಾಕ್ ಪ್ರಿನ್ಸಿಪಲ್ ಮತ್ತು ಸಿವಿಲ್ ನ್ಯಾಯಾಧೀಶರು ಬೆಳಗಾವಿ ಪೊಲೀಸ್ ಆಯುಕ್ತರಿಗೆ ಶೋಕಾಜ್ ನೋಟೀಸ್ ಜಾರಿ ಮಾಡಿದ್ದಾರೆ. ಗೋಕಾಕದ ಗಾಂಧಿನಗರ ನಿವಾಸಿ ಲಕ್ಷ್ಮೀ ಚನ್ನಪ್ಪ ಪಾಟೀಲ (30) ಅವರು ನೀಡಿದ ದೂರಿನ‌ ಬಗ್ಗೆ ಹಮಗೋಕಾಕ ಕೋರ್ಟ್ ಆರೋಪ ಹೊತ್ತ ಬೆಳಗಾವಿ ತಾಲೂಕಿನ‌ ಬಾಳೇಉಂದ್ರಿ‌ನಿಚಾಸಿ ಆಯಿಷಾ ಮಹಮ್ಮಗೌಸ್ ಸನದಿ (38) ಇವರಿಗೆ NBW ಜಾರಿ ಮಾಡಿತ್ತು. ಸಿಸಿ ನಂಬರ 6598/22 ರಲ್ಲಿ ಈ ಕುರಿತಂತೆ ರಿಜುಸ್ಟರ್ ಮೂಲಕ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಪತ್ರವನ್ಬು ಕೋರ್ಟ ಕಳಿಸಿತ್ತು….

Read More

ರೈತರ ಸಾಲ‌ ಮನ್ನಾ ಮಾಡಿದ್ದೇ ಕಾಂಗ್ರೆಸ್..!

ರಾಜ್ಯದಲ್ಲಿ ಎರಡು, ಕೇಂದ್ರದಲ್ಲಿ ಒಂದು ಬಾರಿ ರೈತರ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರವೇ: ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ರೈತರ, ಬಡವರ, ಹಿಂದುಳಿದವರ, ದೀನ ದಲಿತರ ಪಕ್ಷ- ಕಾಂಗ್ರೆಸ್ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಮತದಾರರಿಗೆ ತಿಳಿಸಿ ಹುಕ್ಕೇರಿ: ಕಾಂಗ್ರೆಸ್ ರೈತರ, ಬಡವರ, ಹಿಂದುಳಿದವರ, ದೀನ ದಲಿತರ ಪಕ್ಷ. ಅದಕ್ಕಾಗಿಯೇ ರಾಜ್ಯದಲ್ಲಿ ಎರಡು ಬಾರಿ, ಕೇಂದ್ರದಲ್ಲಿ ಒಂದು ಬಾರಿ ರೈತರ ಸಾಲವನ್ನು ಮನ್ನಾ ಮಾಡಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ…

Read More

बॅनर फाडणाऱ्यांवर कारवाईची मागणी

बेळगाव:शहरातील प्रसिद्ध श्री मंगाई जत्रेच्या निमित्ताने लावण्यात आलेल्या स्वागत बॅनर फाडणाऱ्यांवर कारवाई करावी, अशी मागणी महापालिकेतील भाजप नगरसेवकांच्या प्रतिनिधी मंडळाने केली आहे. महापौर मंगेश पवार, उपमहापौर वाणी जोशी आणि सत्तारूढ पक्षनेते हनुमंत कोंगळी यांच्या नेतृत्वाखालील प्रतिनिधी मंडळाने पोलीस आयुक्त भूषण गुलाबराव बोरेसे यांना निवेदन दिले. जत्रेदरम्यान अशा प्रकारे शांतता भंग करण्याचे काम खोडसाळ मंडळी करत…

Read More

ಟ್ರೇಡ್ ಲೈಸನ್ಸ್ ಇಲ್ಲದೇ ಹೊಟೇಲ್ ನಡೆಸಬಹುದು..!?

ಬೆಳಗಾವಿ. ಮಹಾನಗರ ಪಾಲಿಕೆ ಟ್ರೇಡ್ ಲೈಸನ್ಸ್ ಇಲ್ಲದೇ ಹೊಟೇಲ್ ನಡೆಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೆಳಗಾವಿಯ ಅನಗೋಳ‌ ನಾಕಾ ಬಳಿ‌ಯ ಹೊಟೇಲ್ ಪಾಲಿಕೆಯ ಯಾವುದೇ ಲೈಸನ್ಸ್ ಪಡೆದುಲ್ಲ. ಅಷ್ಟೇ ಅಲ್ಲ ಅದು ಇನ್ನುಳಿದ ಎಲ್ಲ ನಿಯಮಗಳನ್ನು ಉಲ್ಲಂಘಿಸಿದೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲ.ಜೊತೆಗೆ ಫುಟಪಾತ್ ಅತಿಕ್ರಮಣವನ್ನು ಮಾಡಿಕೊಂಡಿದೆ. ಈ ಹೊಟೇಲ್ ನಿಂದ ಪಾರ್ಕಿಂಗ್ ಕಿರಿಕಿರಿ ಕೂಡ ಆಗುತ್ತಿದೆ. ಲೈಸನ್ಸ ಪಡೆಯದೆ ಆರಂಭವಾಗಿರುವ ಈ ಹೊಟೇಲ್ ಬಗ್ಗೆ ತಕ್ಷಣದ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಲಿಕೆ ಆಯುಕ್ತರು ಸೂಚನೆ ನೀಡಿದರೂ ಆಧೀನ‌…

Read More

ಮೂರು ಸಾಲು.. ಮೂರು ಪ್ರಶ್ನೆ

ಭಾಷಣ ಅರ್ಧಕ್ಕೇ ನಿಲ್ಲಿಸಿ ಹೊರಟ ರಾಜ್ಯಪಾಲರು. ವಿಧಾನಸೌಧದಲ್ಲಿ ಉರಿದ ಸಂವಿಧಾನಿಕ ಸಂಘರ್ಷ** ಬೆಂಗಳೂರು: ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಸಂಪೂರ್ಣ ಓದದೆ ಕೇವಲ ಮೂರು ಸಾಲುಗಳಲ್ಲಿ ಮುಗಿಸಿ ರಾಜ್ಯಪಾಲರು ಸಭಾಂಗಣ ತೊರೆದ ಘಟನೆ, ಇದು ಶಿಷ್ಟಾಚಾರದ ತಪ್ಪಲ್ಲ—ಇದು ಚುನಾಯಿತ ಸರ್ಕಾರದ ಧ್ವನಿಗೆ ಹಾಕಿದ ಗಂಭೀರ ಸಂವಿಧಾನಿಕ ಪ್ರಶ್ನಾರ್ಥಕ ಗುರುತು. ವಿಧಾನಸೌಧದ ವೇದಿಕೆಯಲ್ಲಿ ಮಾತಾಡದೇ ಹೇಳಿದ ಈ ಮೌನ ನಡೆ, ಕೇಂದ್ರ–ರಾಜ್ಯ ರಾಜಕಾರಣದಲ್ಲಿ ಹೊಸ ಸಂಘರ್ಷಕ್ಕೆ ಕಿಡಿಯಿಟ್ಟಿದ್ದು, “ರಾಜ್ಯಪಾಲರ ಪಾತ್ರ ಏನು?” ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ರಾಜಕೀಯ ವಲಯದ ಮಧ್ಯಕ್ಕೆ…

Read More

ಖಾನಾಪುರ ಮುಗೀತು… ಈಗ ಬೆಳಗಾವಿ ದಕ್ಷಿಣಕ್ಕೆ!

ಸತ್ತವನ ಹೆಸರಲ್ಲೇ ಮತ್ತೊಂದು ಭೂ ವ್ಯವಹಾರ – 7 ಎಕರೆ 32 ಗುಂಟೆ ‘ಮಾರಾಟ’ಅಧಿಕಾರಿಗಳ ಪಾತ್ರದ ಮೇಲೆ ಗಂಭೀರ ಅನುಮಾನ ಬೆಳಗಾವಿ:ಗಡಿನಾಡು ಬೆಳಗಾವಿಯಲ್ಲಿ ಸತ್ತವರ ಹೆಸರಿನಲ್ಲಿ ಭೂ ಕಬಳಿಕೆ ನಡೆಯುತ್ತಿದೆ ಎಂಬ ಆತಂಕಕಾರಿ ವಿಚಾರ ಈಗ ಮತ್ತೊಂದು ಹಂತ ತಲುಪಿದೆ. ಖಾನಾಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ 37 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಕುರಿತು ಈಗಾಗಲೇ ವರದಿ ಪ್ರಕಟವಾಗಿತ್ತು.ಇದೀಗ ಅದೇ ವ್ಯಕ್ತಿಯ ಹೆಸರಿನಲ್ಲಿ ಬೆಳಗಾವಿ ದಕ್ಷಿಣ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲೂ ಸುಮಾರು 7 ಎಕರೆ…

Read More

ನಡೆಯದ ಕತ್ತಿಯ ‘ಲಿಂಗಾಯತ ಅಸ್ತ್ರ’,

🗳️ **ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ — ನಡೆಯದ ಕತ್ತಿಯ ‘ಲಿಂಗಾಯತ ಅಸ್ತ್ರ’, ಗೆದ್ದ ಜಾರಕಿಹೊಳಿ ಬಣದ ನಿಷ್ಠೆ!** ಅಹಂಕಾರ ಮಣ್ಣಿನಡಿಯಲ್ಲಿ, ಶಾಂತ ಬಣದ ಗೆಲುವು; ಮತದಾರರು ಜಾತಿಗಿಂತ ಕೆಲಸಕ್ಕೆ ಮೌಲ್ಯ ನೀಡಿದರು. (E belagavi Special) ಬೆಳಗಾವಿಬೆಳಗಾವಿ ಜಿಲ್ಲೆಯ ಸಹಕಾರಿ ರಾಜಕಾರಣದಲ್ಲಿ ಈ ಬಾರಿಯ ಡಿಸಿಸಿ ಬ್ಯಾಂಕ್ ಚುನಾವಣೆ ಸಣ್ಣದಾದ ಹೋರಾಟವಾಗಿದ್ದರೂ, ಅದರ ಪ್ರತಿಧ್ವನಿ ರಾಜ್ಯ ರಾಜಕಾರಣದಲ್ಲಿ ದೊಡ್ಡಮಟ್ಟದಲ್ಲಿ ಮೊಳಗಿದೆ.ಈ ಚುನಾವಣೆಯಲ್ಲಿ ರಮೇಶ್ ಕತ್ತಿ ಪ್ರಯೋಗಿಸಿದ “ಲಿಂಗಾಯತ ಅಸ್ತ್ರ” ವಿಫಲವಾಗಿ ಜಾರಕಿಹೊಳಿ ಬಣದ ಶಾಂತ ಶಕ್ತಿ…

Read More
error: Content is protected !!