Headlines

RC ವಿರುದ್ಧ ಗೌರ್ನರ್ ಅಸಮಾಧಾನ?

ಬೆಂಗಳೂರು. ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ನಗರಸೇವಕರ ಸದಸ್ಯತ್ವ ರದ್ದತಿ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಣಯ ಕೈಗೊಂಡ ಪ್ರಾದೇಶಿಕ ಆಯುಕ್ತರ ಕ್ರಮದ ಬಗ್ಗೆ ರಾಜ್ಯಪಾಲರು ಅಸಮಾಧಾನ ಹೊರಹಾಕಿದರು ಎಂದು ಗೊತ್ರಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಪ್ರಾದೇಶಿಕ ಆಯುಕ್ತರು ಕೈಗೊಂಡ ನಿರ್ಞಯದ ವಿರುದ್ಧ ಗೌರ್ನರ್ ಗೆ ದಾಖಲೆ ಸಮೇತ ದೂರು ನೀಡಿದರು. ಈ ದೂರನ್ನು ಗಂಭೀರವಾಗಿ ಆಲಿಸಿದ ಗೌರ್ನರ ಅವರು ತಕ್ಷಣ ತಮ್ಮ ಅಧಿಕಾರಿಗಳನ್ನು ಕರೆಯಿಸಿ ಚರ್ಚೆ ನಡೆಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತರು…

Read More

ಕೊಟ್ಟ ಮಾತಿಗೆ ತಪ್ಪದ ಅಭಯ, ಬಾಲಚಂದ್ರ

ಬೆಳಗಾವಿ; ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ಮುಂದಿನ ರಾಜಕಾರಣದ ದಿಕ್ಕು ಬದಲಾಯಿಸುವ ಸಾಧ್ಯತೆಗಳಿವೆ ಸಹಜವಾಗಿ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ, ಅರಭಾವಿ ಮತ್ತು ಗೋಕಾಕ ವಿಧಾನಸಭೆ ಕ್ಷೇತ್ರ ಬಿಜೆಪಿಗೆ ಲೀಡ್ ಕೊಡುತ್ತ ಬಂದಿದೆ. ಈ ಬಾರಿ ಅದಕ್ಕೆ ಕಾಂಗ್ರೆಸ್ ಸಚಿವೆ ಹೆಬ್ಬಾಳಕರ ಅವರ ತವರು ಕ್ಷೇತ್ರ ಬೆಳಗಾವಿ ಗ್ರಾಮೀಣ ಸಹ ಸೇರಿಕೊಂಡಿತು. ಚುನಾವಣೆಯ ಆರಂಭದಿಂದಲೂ ಈ‌ಕ್ಷೇತ್ರದ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಎಲ್ಲ ರೀತಿಯ ಪ್ರಯತ್ನ ನಡೆಸಿತ್ತು. ಆದರೆ ಅದಕ್ಕೆ ಪ್ರಭುದ್ಧ ಮತದಾರ ಮಣಿಯಲಿಲ್ಲ ಹೀಗಾಗಿ…

Read More

ಚಿದಂಬರ ನಗರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಬೆಳಗಾವಿಯ ಚಿದಂಬರ ನಗರದಲ್ಲಿ ರವಿವಾರ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಭೆಟ್ಟಿ ನೀಡಿದಲೇಕವ್ಯೂ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಗಿರೀಶ್ ಸೋನವಾಲ್ಕರ ಅವರನ್ನು ಶಾಂಭವಿ ಮಹಿಳಾ ಮಂಡಳದ ವತಿಯಿಂದ ಸನ್ಮಾನಿಸಲಾಯಿತು. ಬೆಳಗಾವಿ.ಇಲ್ಲಿನ ಚಿದಂಬರ ನಗರದ ಚಿದಂಬರೇಶ್ವರ ದೇವಸ್ಥಾನದಲ್ಲಿ ಶಾಂಭವಿ ಮಹಿಳಾ ಮಂಡಳದ ವತಿಯಿಂದ ಮತ್ತು ಲೇಕವ್ಯೂ ಆಸ್ಪತ್ರೆಯ ಸಹಕಾರದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸುಮಾರು 150 ಕ್ಕೂ ಹೆಚ್ಚು ಜನ ಚಿಕಿತ್ಸೆಯ ಲಾಭ ಪಡೆದುಕೊಂಡರು, ಬಿಪಿ, ಶುಗರ್ ಜನರಲ್ ತಪಾಸಣೆ ಸೇರಿದಂತೆ ನೇತ್ರ ತಪಾಸಣೆಯನ್ನೂ…

Read More

ಮಹಿಳೆ ಮೇಲೆ ದೌರ್ಜನ್ಯ ಎಚ್ಚರಾಯ್ತು ಖಾಕಿ ಪಡೆ

ದಲಿತ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣಘಟಪ್ರಭಾ ಪೊಲೀಸರಿಗೆ ಎಸ್ಪಿ ಬುಲಾವ್ಬೆಳಗಾವಿ. ಅ ಘಟನೆ ಕಂಡು ನಾಗರಿಕ‌ ಸಮಾಜ ಅಯ್ಯೋ ಅಂದ್ರು ಕೂಡ ಬೆಳಗಾವಿ ಜಿಲ್ಲಾ ಪೊಲೀಸ್ ಮಾತ್ರ ಕರುಣೆ ಇಲ್ಲದ ಕಲ್ಲು ಬಂಡೆಯಂತಿತ್ತು. ಆದರೆ ಮಾಧ್ಯಮದಲ್ಲಿ ವಿಶೇಷವಾಗಿ ಇ ಬೆಳಗಾವಿ ಡಾಟ್ ಕಾಂ ಪ್ರಕಟಿಸಿದ ವರದಿ ಪೊಲೀಸ್ ಪಡೆಯನ್ನು ನಿದ್ರೆಯಿಂದ ಎಬ್ಬಿಸಿದಂತಾಗಿದೆ. ಘಟಪ್ರಭಾ ಠಾಣೆಯ ಪೊಲೀಸರ ಸಮ್ಮುಖದಲ್ಲಿಯೇ ದಲಿತ ಮಹಿಳೆಯನ್ನು ಎಳೆದಾಡಿದರೂ ಕೂಡ ರಕ್ಷಣೆ ಕೊಡದವರ ಮೇಲೆ ಎಸ್ಪಿಯವರು ಮೊದಲು ಕ್ರಮಬತೆಗೆದು ಕೊಳ್ಳಬೇಕಾದ ಅನುವಾರ್ಯತೆ ಇದೆ. ಕಳೆದ…

Read More

Shame on such police..!

Justice denied even after going to the police station in torn clothes? Land dispute – Widow stripped and tortured. When asked to file a complaint, police demanded evidence. Shame on such police! Belagavi The government and authorities have successfully put an end to an inhumane practice that had been ongoing for many years at the…

Read More

बेळगाव महापालिकेच्या ३ माजी आयुक्तांविरोधात चौकशी अहवालाच्या आधारे कारवाईची शिफारस”

बेळगाव:राज्यातील महापालिकांमध्ये सफाई कर्मचाऱ्यांसाठी राबविण्यात येणाऱ्या सकाळच्या नाश्ता योजनेच्या अंमलबजावणीत बेपर्वाई आढळून आली आहे.शहर विकास विभागाच्या स्पष्ट आदेश असूनही, बेळगाव महापालिकेतील सुमारे १३१८ सफाई कर्मचारी दोन वर्षांहून अधिक काळ या हक्कापासून वंचित राहिले आहेत.या प्रकरणाची गांभीर्याने दखल घेत नागरी हक्क अंमलबजावणी संचालनालयाने (DCRE) बेळगाव महानगरपालिकेच्या तीन माजी आयुक्तांविरोधात कारवाई करण्याची शिफारस केली आहे. हा उल्लंघन…

Read More

Brahmin conference has seen tremendous success

The state conference has seen tremendous successDavangere: The first state-level conference of the Brahmin community is a reflection of the latent strength and potential within us, said Ashok Haranahalli, President of the All Karnataka Brahmin Samaj (AKBMS). Speaking after inaugurating the ‘Spurthi 2025’ exhibition and sales fair organized by the Davangere Brahmin Society at the…

Read More

ಹುಬ್ಬಳ್ಳಿಯಲ್ಲಿ AKBMS ಸಾಮಾನ್ಯ ಸಭೆ

ದಾವಣಗೆರೆ, ಅಖಿಲ ಕರ್ನಾಟಕ ಮಹಾಸಭೆಯ ಸಾನಾನ್ಯ ಸಭೆ ನವೆಂಬರ್ ತಿಂಗಳಲ್ಲಿ ಹುಬ್ಬಳ್ಳಿ ಯಲ್ಲಿ ನಡೆಸಲು ಚಿಂತನೆ ನಡೆದಿದೆ ಎಂದು ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು. ಇಂದಿಲ್ಲಿ ನಡೆದ 2 ನೇ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಬೆಂಗಳೂರು ಹೊರತುಪಡಿಸಿ ಬೇರೆ ಬೇರೆ ಕಡೆಗೆ ಸಾಮಾನ್ಯ ಸಭೆ ನಡೆಸುವ ಬಗ್ಗೆ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬೈಲಾ ತಿದ್ದುಪಡಿ ಮಾಡುವ ಮೂಲಕ ಈ ಐತಿಹಾಸಿಕ ನಿರ್ಧಾರ ಮಾಡಲಾಗಿದೆ ಎಂದರು. ಈಗ ಹುಬ್ಬಳ್ಳಿ ಯಲ್ಲಿ ಸಭೆ ನಡೆಸು ಬಗ್ಗೆ…

Read More

ಪಾಲಿಕೆ ಸಭೆ- ವಾದ ವಿವಾದ ಬಲು ಜೋರು

ಪಾಲಿಕೆ ಸಭೆಯಲ್ಲಿ ಕಾವೇರಿದ ಚರ್ಚೆ ಸಾಧ್ಯತೆ, 39 ಖಂಜರಗಲ್ಲಿ ಮಳಿಗೆ ಯಲ್ಲೂ ಕಾರುಬಾರು. ಕಡತ ಕೊಟ್ಟು ವಾಪಸ್ಸು ತೆಗೆದುಕೊಂಡಿದ್ದರ ಬಗ್ಗೆಯೂ ಚರ್ಚೆ. SFC GRANT ಬರೀ ಉತ್ತರಕ್ಕೆ ಸಿಮೀತನಾ? ಯಾವುದೇ ಅನುಮತಿ ಇಲ್ಲದೇ 18 ವಾರ್ಡಗಳಿಗೆ 30 ಲಕ್ಷ ಅನುದಾನ ಕೊಟ್ಟಿದ್ದು ಸರಿನಾ? ಬೆಳಗಾವಿ.. ನಾಳೆ ದಿ. 29 ರಂದು ನಡೆಯುವ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದವರ ನಡುವೆ ವಾದ ವಿವಾದಗಳು ಜೋರಾಗಿ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಬೆಳಗಾವಿ…

Read More

ಕರ್ಮ RETURNS..! ಅಂದ್ರೆ ಇದೇ ಅಲ್ಲವಾ?

ಇದನ್ನು ಬಿಡಿ .ಸಚಿವೆ ಹೆಬ್ಬಾಳಕರ ಅವರ ಹಿಡಿತದಲ್ಲಿರುವ ಇಲಾಖೆಯಲ್ಲಿ ಎಲ್ಲವೂ ಕಾನೂನು ಪ್ರಕಾರವಾಗಿ ನಡೆಯುತ್ತಿವೆಯೇ ಎಂದು ಕೇಳಿದರೆ, ಕರ್ಮಕಾಂಡದ ನಾಲ್ಕುನೂರಕ್ಕೂ ಹೆಚ್ಚು ದಾಖಲೆಗಳು ಮುಂದೆ ಬಂದು ಬೀಳುತ್ತವೆ. ಅವು ಅಧಿಕೃತ ವಾದ ದಾಖಲೆಗಳು‌. ಹೀಗಾಗಿ ತಹಶೀಲ್ದಾರ ಕಚೇರಿಯ ರುದ್ರೇಶ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕಾದ ಅನುವಾರ್ಯತೆ ಇದೆ. ಅದು ಆದರೆ ಮಾತ್ರ ರುದ್ರೇಶನ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇಲ್ಲದಿದ್ದರೆ.ಇಂದು ರುದ್ರೇಶ..ನಾಳೆ.. ಎನ್ನುವ ಆತಂಕ ಇದ್ದೇ ಇದೆ.

Read More
error: Content is protected !!