Headlines

ಅರಭಾವಿ ರಾಜಕೀಯ ಜಾಣ ಬಾಲಚಂದ್ರ

ಎಲ್ಲೆಡೆ ಸಾಹುಕಾರ ಎಂದೇ ಖ್ಯಾತಿ. ಸಿಟ್ಟು,ಸೆಡಬು ಮಾಡಕೊಳ್ಖದ ಸಂಭಾವಿತ ರಾಜಕಾರಣಿ. ಆರ್ಥಿಕ ಸಂಕಷ್ಟ ದಲ್ಲಿದ್ದ ಬೆಮುಲ್ ನ್ನು ಲಾಭದತ್ತ ಕೊಂಡೊಯ್ದ ಬಾಲಚಂದ್ರ. ಈಗ ಡಿಸಿಸಿಯನ್ನೂ ಲಾಭದಲ್ಲಿ ತೆಗೆದುಕೊಂಡು ಹೋದ ಕೀರ್ತಿ. ಮೌನ, ತಾಳ್ಮೆ, ತಂತ್ರ ಮತ್ತು ಪ್ರಭಾವ – ಜಾರಕಿಹೊಳಿ ಬಂಧುಗಳಲ್ಲಿ ವಿಭಿನ್ನ ರಾಜಕೀಯ ವ್ಯಕ್ತಿತ್ವ ಮೆರೆದಿರುವ ಬಾಲಚಂದ್ರರ ನಿಶಬ್ದ ಚಲನೆಗೆ ಸೂಕ್ಷ್ಮ ವಿಶ್ಲೇಷಣೆ . ನಿಶಬ್ದ ನಾಯಕತ್ವ: ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಮಾತನಾಡುವುದಕ್ಕಿಂತ ಕಾರ್ಯಾಚರಣೆಗೆ ಹೆಚ್ಚು ಮಹತ್ವ ನೀಡಿದವರು. ಅವರು ಟೀಕೆಗೆ…

Read More

ಕಾಮುಕನ ವಿರುದ್ಧ ಭುಗಿಲೆದ್ದ ಆಕ್ರೋಶ

ಮಸೀದಿ ಧ್ವನಿ ವರ್ಧಕಕ್ಕೆ ಆಕ್ಷೇಪ ಕಾಮುಕ ಯುವಕನ ಮೇಲೆ ಕಠಿಣ ಕ್ರಮಕ್ಕೆ ಪಟ್ಟು. ಪ್ರಾರ್ಥನಾ ಸ್ಥಳದಲ್ಲಿರುವ ಧ್ವನಿ ವರ್ಧಕ ಪಪ್ಪಳ ಬಗ್ಗೆನೂ ಆಕ್ಷೇಪ ಗೋ ಕಟ್ ಮಾಡಿ ಪರಿಸರ ಮಲೀನ‌ ಮಾಡುತ್ತಾರೆ.. ಬೆಳಗಾವಿ.ಕಡೋಲಿ ಗ್ರಾಮದ ಬುದ್ದಿಮಾಂದ್ಯ ಯುವತಿ ಮೇಲೆ ಅನ್ಯಕೋಮಿನ ವ್ಯಕ್ತಿಯೊಬ್ಬ ನಡೆಸಿದ ಎನ್ನಲಾದ ಅತ್ಯಾಚಾರ ಪ್ರಕರಣ . ಈಗ ಉರಿಯುವ ಬೆಂಕಿಯಲ್ಲಿ ತುಪ್ಪ ಸುರಿದಂತೆ ಆಗುತ್ತಿದೆ. ಕಳೆದ ದಿನ ಅನ್ಯಕೋಮಿನ‌ ಯುವಕನೊಬ್ಬ ಬುದ್ದಿಮಾಂದ್ಯ ಯುವತಿಯ‌ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಪೊಲೂಸರು…

Read More

ಬೆಳಗಾವಿ ಕೇಳಿ ಮಾಡಬ್ಯಾಡ್ರಿ ತಪ್ಪ…!

ಈಗಿನಿಂದಲೇ ನಡೆದಿದೆ ರಾಜ್ಯೋತ್ಸವ ಸಿದ್ಧತೆಚನ್ನಮ್ಮ ವೃತ್ತದಲ್ಲಿ ಶುಭಾಶಯ ಕೋರುವ ಫಲಕಗಳು. ಸಂಭ್ರಮಕ್ಕೆ‌ ಕ್ಷಣಗಣನೆ ಬೆಳಗಾವಿ.ಬ್ರಟೀಷರಿಗೆ ಕೊಡಲಿಲ್ಲ ಕಪ್ಪ.ಬೆಳಗಾವಿ ಕೇಳಿ ಮಾಡಬ್ಯಾಡ್ರಿ ತಪ್ಪ…! ಕನ್ನಡ ರಾಜ್ಯೋತ್ಸವಕ್ಕೆ ಇನ್ನೂ ಬರೊಬ್ಬರಿ ಹನ್ನೊಂದು ದಿನ ಬಾಕಿ ಉಳಿದಿರುವಾಗಲೇ ಗಡಿನಾಡ ಬೆಳಗಾವಿಯಲ್ಲಿ ಕನ್ನಡಿಗರ ಮೈ ನವಿರೇಳಿಸುವಂತಹ ಇಂತಹ ಬರಹವುಳ್ಳ ಟೀ ಶರ್ಟಗಳು ಮಾರುಕಟ್ಟೆಗೆ ಬಂದಿವೆ.ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಕನ್ನಡಿಗರೇ ಇಂತಹ ಟಿ ಶರ್ಟಗಳನ್ನು ಮಾರಾಟ ಮಾಡುತ್ತಿದ್ದಾರೆ, ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬೆಳಗಾವಿಗೆ ಬನ್ನಿ…

Read More

ಸವದತ್ತಿಗೂ ರೈಲು ಸಂಪರ್ಕ ಬೇಕು..

ಸಂಸದ ಜಗದೀಶ್ ಶೆಟ್ಟರ್ ಮನವಿ ಕೇಂದ್ರ ಸಚಿವರಿಗೆ ಪತ್ರ ಕೊಟ್ಟ ಸಂಸದ , ಶೆಟ್ಡರ್ ಮನವಿಗೆ ಸ್ಪಂದಿಸಿದ ಸಚಿವರು ಬೆಳಗಾವಿ ಜಿಲ್ಲೆಯಲ್ಲಿ “ಕೃಷಿ ಸಿಂಚಾಯಿ ಯೋಜನೆ” ( ಹರ ಖೇತ ಕೋ ಪಾನಿ HKKP – SMI ) ಯೋಜನೆಯಡಿ ಕಾಮಗಾರಿಗಳ ಪ್ರಾರಂಭಕ್ಕೆ ತಯಾರಿಸಿದ ಸುಮಾರು ರೂ.122.75 ಕೋಟಿ ಅಂದಾಜು ಮೊತ್ತದ ಪ್ರಸ್ತಾವನೆಗೆ ಅನುಮೋದನೆ ಕೋರಿ ರಾಜ್ಯ ಸರ್ಕಾರವು ಈಗಾಗಲೇ ಕೇಂದ್ರ ಜಲ ಶಕ್ತಿ ಸಚಿವಾಲಯಕ್ಕೆ ಮನವಿ ಕಳುಹಿಸಿದ್ದು, ಅದಕ್ಕೆ ಶೀಘ್ರ ಅನುಮೋದನೆ ಸೂಚಿಸುವಂತೆ ಕೋರಿ ಬೆಳಗಾವಿ…

Read More

DINNER POLITICS.. ಅವರದ್ದು ಯಾಕೆ..? ಇವರದ್ದು ಓಕೆ..!

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ‌ ಈಗ ಉಪ‌ಮುಖ್ಯಮಂತ್ರಿ ಗಳೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಡಿನ್ನರ ಪಾಲಿಟಿಕ್ಸ್ ಬಗ್ಗೆಯೇ ಚರ್ಚೆ ಜೋರಾಗಿ ನಡೆದಿದೆ. ಅಷ್ಟೇ ಅಲ್ಲ ಬೆಳಗಾವಿ ಡರ್ಟಿ ಪಾಲಿಟಿಕ್ಸ್ ಬಗ್ಗೆ ಕೇಳಬೇಡಿ ಎನ್ನುವ ಡಿಕೆಶಿ ಹೇಳಿಕೆ ಬಗ್ಗೆ ಜಿಲ್ಲೆಯ ಬಹುತೇಕ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಸಚಿವ ಸತೀಶ್ ಜಾರಕಿಹೊಳಿ ಮಾತ್ರ ಈ ಡರ್ಟಿ ಪಾಲಿಟಿಕ್ಸ್ ಹೇಳಿಕೆ ಬಗ್ಗೆ ‘ಅವರನ್ನೇ‘ ಕೇಳಿ ಎಂದು ಸೂಚ್ಯವಾಗಿ ಹೇಳಿದ್ದಾರೆ. ನಿಮಗೆ ನೆನಪಿರಬಹುದು. ಇತ್ತೀಚೆಗೆ ಡಿ‌ಕೆಶಿ ಅವರು ವಿದೇಶ…

Read More

ಅಭಿವೃದ್ಧಿಯಿಂದ ಹಿಂದೆ ಸರಿಯಲ್ಲ- ಚನ್ನರಾಜ

ಯಾವ ಗ್ರಾಮವೂ ಅಭಿವೃದ್ಧಿ ವಂಚಿತವಾಗಲು ಅವಕಾಶವಿಲ್ಲ – ಚನ್ನರಾಜ ಹಟ್ಟಿಹೊಳಿ ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಯಾವೊಂದು ಹಳ್ಳಿಯೂ ಅಭಿವೃದ್ಧಿಯಿಂದ ವಂಚಿತವಾಗಬಾರದೆನ್ನುವ ಗುರಿಯಿಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.ಶುಕ್ರವಾರ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ದೇವಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ದೂರದೃಷ್ಟಿ…

Read More

ಹೆಬ್ಬಾಳಕರ ರಾಜಕೀಯ ಅಗ್ನಿಪರೀಕ್ಷೆಯೋ?

ಸಮಸ್ಯೆಗಳ ಸದನವೋ…ಹೆಬ್ಬಾಳಕರರ ರಾಜಕೀಯ ಅಗ್ನಿಪರೀಕ್ಷೆಯೋ?ಬೆಳಗಾವಿ:ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದಲೇ ರಾಜಕೀಯ ವಲಯದಲ್ಲಿ ಒಂದೇ ಪ್ರಶ್ನೆ ಕೇಳಿಬಂತು—ಈ ಬಾರಿ ಉತ್ತರ ಕರ್ನಾಟಕದ ಸಮಸ್ಯೆಗಳೇ ಚರ್ಚೆಯ ಕೇಂದ್ರವಾಗುತ್ತವೆಯೇ, ಅಥವಾ ಸಚಿವೆ ಲಕ್ಷ್ಮಿ ಹೆಬ್ಬಾಳಕರರೇ ಮತ್ತೆ ಸದನದ ಟಾರ್ಗೆಟ್ ಆಗುತ್ತಾರೆಯೇ?ಅಧಿವೇಶನ ಮುಗಿಯುವ ಹೊತ್ತಿಗೆ ಉತ್ತರ ಸ್ಪಷ್ಟವಾಗಿದೆ. ಸಮಸ್ಯೆಗಳ ಚರ್ಚೆಗೆ ಹಿನ್ನಡೆಯಾಗಿ, ಸಚಿವೆ ಹೆಬ್ಬಾಳಕರರ ರಾಜಕೀಯ ಪ್ರತಿರೋಧವೇ ಈ ಅಧಿವೇಶನದ ಮುಖ್ಯ ಕಥಾವಸ್ತುವಾಗಿದೆ. ಇದು ಆಕಸ್ಮಿಕವಲ್ಲ; ಮರುಮರು ನಡೆಯುತ್ತಿರುವ ರಾಜಕೀಯ ಪ್ಯಾಟರ್ನ್. ಕಳೆದ ಅಧಿವೇಶನದಲ್ಲಿ ಸಚಿವೆ ಹೆಬ್ಬಾಳಕರ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ…

Read More

ನಾವೇನೂ ಬೈಯ್ಯುವಂತೆ ಹೇಳಿಲ್ಲ: ಸಚಿವ ಜಾರಕಿಹೊಳಿ ಟಾಂಗ್

ಶಾಸಕ ಮುನಿರತ್ನಗೆ ನಾವೇನೂ ಬೈಯ್ಯುವಂತೆ ಹೇಳಿಲ್ಲ: ಸಚಿವ ಜಾರಕಿಹೊಳಿ ಟಾಂಗ್ಬೆಳಗಾವಿ: ಶಾಸಕ ಮುನಿರತ್ನ ಅವರಿಗೆ ಬೈಯ್ಯುವಂತೆ, ಸಿಕ್ಕ ಸಿಕ್ಕ ಹಾಗೆ, ಬಾಯಿಗೆ ಬಂದಂತೆ ಬೈಯ್ಯವಂತೆ ನಾವೇನು ಹೇಳಿಲ್ಲ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗ ಮಾತನಾಡಿದ ಅವರು, ಮುನಿರತ್ನ ಅವರನ್ನು ರಾಜಕೀಯ ದ್ವೇಷದಿಂದ ಬಂಧಿಸಿಲ್ಲ. ನಾವೇನೂ ಅವರಿಗೆ ಬೈಯ್ಯುವಂತೆ ಹೇಳಿಲ್ಲವಲ್ಲ ಎಂದು ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮಾನವ ಸರಪಳಿ…

Read More

Mayor, Dy Mayor Lead Stringent Drive Against Littering in Belagavi

Belagavi: Littering in public spaces will no longer be tolerated in Belagavi. Roads, vacant plots and footpaths are not dumping grounds, and those found violating the rules will now face penalties—delivered right at their doorstep. In a decisive move, the Belagavi City Corporation has launched a stringent cleanliness drive, adopting the Bengaluru BBMP model. The…

Read More

ಪೊಲೀಸ್ ವಿರುದ್ಧ ಕ್ರಮಕ್ಕೆ ಆಯೋಗ ಸೂಚನೆ

ಇದು Ebelagavi ಡಿಜಿಟಲ್ ಮಿಡಿಯಾ ಎಫೆಕ್ಟ್. ಒಂದೇ ತಿಂಗಳಲ್ಲಿ ನಾಲ್ಕು ಕೇಸ್. ಪೊಲೀಸ ವಿರುದ್ಧ ಕರ್ತವ್ಯ ಲೋಪದ ಆರೋಪ. ಮಕ್ಕಳ ರಕ್ಷಣಾ ಆಯೋಗದಿಂದ ಸ್ವಯಂ ಪ್ರಢರಿತ ದೂರು. ಬೆಳಗಾವಿ: ಡಿಸೆಂಬರ್ ತಿಂಗಳಲ್ಲೇ ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕು ಪೊಕ್ಕೊ (ಮಕ್ಕಳ ಲೈಂಗಿಕ ದೌರ್ಜನ್ಯ) ಪ್ರಕರಣಗಳು ದಾಖಲಾಗಿದ್ದರೂ, ಅವುಗಳಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಗಳು ದೂರು ನಿರ್ಲಕ್ಷ್ಯ ತೋರಿವೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಗನ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಸಂಯುಕ್ತ ಕರ್ನಾಟಕ* ಮತ್ತು *ಇ…

Read More
error: Content is protected !!