Headlines

ನ. 21ರಿಂದ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆಗೆ ಸಚಿವ ಜಾರಕಿಹೊಳಿ ಸೂಚನೆ

ಬೆಳಗಾವಿ: 2025-26 ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿಗಾಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೆಳೆಗಳನ್ನು ಬೆಳೆಯಲು ಅನುಕೂಲವಾಗುವಂತೆ ಘಟಪ್ರಭಾ ಬಲದಂಡೆ ಕಾಲುವೆ ಹಾಗೂ ಚಿಕ್ಕೋಡಿ ಉಪ ಕಾಲುವೆಗೆ ಹಿಡಕಲ್ ಜಲಾಶಯದಿಂದ 21-11-2025 ರಿಂದ 11-12-2025 ರವರೆಗೆ ಒಟ್ಟು 20 ದಿನಗಳ ಕಾಲ ನೀರನ್ನು ಬಿಡುಗಡೆಗೊಳಿಸಲಾಗುವುದು ಎಂದು ಹಿಡಿಕಲ್‌ ಡ್ಯಾಂ ಅಧಿಕ್ಷಕ ಅಭಿಯಂತರ ಎಂ. ಎಲ್‌. ಗಣಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸೂಚನೆ ಮೇರೆಗೆ 21-11-2025 ರಿಂದ…

Read More

ಪಂಚಮಸಾಲಿ. ಮುಂದಿನವಾರರೀ.

ವಾರದೊಳಗೆ ಸಿಎಂ ಮತ್ತೊಂದು ಸಭೆ ಕರೆಯಲಿದ್ದಾರೆ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ಬೆಳಗಾವಿ: ತಾಂತ್ರಿಕ ಮಾಹಿತಿಗಳನ್ನು ಪಡೆದು, ಒಂದು ವಾರದೊಳಗಾಗಿ ಪಂಚಮಸಾಲಿ ಮುಖಂಡರ ಸಭೆ ಕರೆದು, ಮತ್ತೊಮ್ಮೆ ಮಾತನಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಶಾಂತಿಯುತವಾದ ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. ಬೆಳಗಾವಿಯಲ್ಲಿ ಬುಧವಾರ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು….

Read More

ವೀರಶೈವ ಲಿಂಗಾಯತ ಚಳವಳಿಯ ನಿಷ್ಠಾವಂತ ಧ್ವನಿ ಮೌನ:

ಭೀಮಣ್ಣ ಖಂಡ್ರೆ – ಹೋರಾಟದಿಂದ ನಾಯಕತ್ವದವರೆಗೆ ಒಂದು ಜೀವಂತ ಪಯಣ Ebelagavi specialಬೆಳಗಾವಿ:ವೀರಶೈವ ಲಿಂಗಾಯತ ಸಮಾಜದ ಹೋರಾಟ, ಸಂಘಟನೆ ಮತ್ತು ಸಾಮಾಜಿಕ ಜಾಗೃತಿಗೆ ತಮ್ಮ ಬದುಕನ್ನೇ ಅರ್ಪಿಸಿದ್ದ ಹಿರಿಯ ನಾಯಕ ಭೀಮಣ್ಣ ಖಂಡ್ರೆ ಅವರ ನಿಧನದೊಂದಿಗೆ ಒಂದು ಯುಗಕ್ಕೆ ತೆರೆ ಬಿದ್ದಿದೆ. ರಾಜಕೀಯದ ಗದ್ದಲ, ಸಾಮಾಜಿಕ ನ್ಯಾಯದ ಬೇಡಿಕೆಗಳು, ಧಾರ್ಮಿಕ ಗುರುತಿನ ಹೋರಾಟ—ಈ ಎಲ್ಲ ಹಂತಗಳಲ್ಲಿ ಅಚಲವಾಗಿ ನಿಂತಿದ್ದ ಖಂಡ್ರೆ, ಕೇವಲ ನಾಯಕನಲ್ಲ; ಅವರು ಒಂದು ಚಳವಳಿಯ ಸಂಕೇತವಾಗಿದ್ದರು.ಮೂಲದಿಂದಲೇ ಹೋರಾಟದ ಬೀಜಗ್ರಾಮೀಣ ಹಿನ್ನೆಲೆಯಿಂದ ಬಂದ ಭೀಮಣ್ಣ ಖಂಡ್ರೆ,…

Read More

ರಾಜೀವ್ ಗಾಂಧಿಯ ಜೊತೆಗೆ ಬೆಳಗಾವಿಯ ತ್ರಿಮೂರ್ತಿಗಳು – ಐತಿಹಾಸಿಕ ಚಿತ್ರವೊಂದು ವೈರಲ್

ಕಪ್ಪು ಬಿಳಿಪು ಚಿತ್ರದ ನೆನಪು: ರಾಜೀವ್ ಗಾಂಧಿಯ ಜೊತೆಗೆ ಬೆಳಗಾವಿಯ ತ್ರಿಮೂರ್ತಿಗಳು – ಐತಿಹಾಸಿಕ ಚಿತ್ರವೊಂದು ವೈರಲ್ ಬೆಳಗಾವಿ,:ಒಂದು ಕಪ್ಪು-ಬಿಳಿಪು ಚಿತ್ರ… ಮೂವರು ಬೆಳಗಾವಿಯ ದಿಗ್ಗಜ ನಾಯಕರು… ಮತ್ತು ಮಧ್ಯಭಾಗದಲ್ಲಿ ದೇಶದ ಯುವ ಪ್ರಧಾನಮಂತ್ರಿ ರಾಜೀವ್ ಗಾಂಧಿ! ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಅಪರೂಪದ ಫೋಟೋ, ಕೇವಲ ನೆನಪಿನ ಪುಟವಲ್ಲ – ಅದು 1989ರ ದಶಕದ ಬೆಳಗಾವಿಯ ರಾಜಕೀಯ ಚಿತ್ತಾರವೇ! ಈ ಚಿತ್ರವು 1989ರ ಆರಂಭದ ದಶಕದ ವೇಳೆ ತೆಗೆಯಲ್ಪಟ್ಟಿದ್ದು, ರಾಜೀವ್ ಗಾಂಧಿಯು ಪ್ರಧಾನಮಂತ್ರಿಯಾದ…

Read More

ಸಚಿವೆ ಲಕ್ಷ್ಮೀ ಹೆಬ್ಬಾಳಕರ ರಿಂದ ಭ್ರಷ್ಟರ ರಕ್ಷಣೆ- ಆರೋಪ

ಬೆಳಗಾವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೀದರ್ ನಲ್ಲಿ ಭ್ರಷ್ಟಾಚಾರ ಮಾಡಿರುವ ಅಧಿಕಾರಿಗಳನ್ನು ರಕ್ಷಣೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಓಂಪ್ರಕಾಶ್ ರೊಟ್ಟಿ ಮದನೂರೆ ಆರೋಪಿಸಿದರು. ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೀದರ್ ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಗಳು ಸಾಕಷ್ಟು ಭ್ರಷ್ಟಾಚಾರ ‌ನಡೆಸಿದ್ದಾರೆ. ಅವರ ಮೇಲೆ ಕ್ರಮ‌ ಜರುಗಿಸಬೇಕೆಂದು ದೂರು ನೀಡಿ ತನಿಖಾ ತಂಡ ತನಿಖೆ ಮಾಡಿ ವರದಿ ನೀಡಿದರೂ ಇಲ್ಲಿಯವರೆಗೂ ಅಧಿಕಾರಿಗಳ ರಕ್ಷಣೆ…

Read More

ಕೇಂದ್ರದ ವಿರುದ್ಧ ಸಮರ

ಶಾ ದೇಶದ ಕ್ಷಮೆ ಕೇಳಲಿಜೈ ಬಾಪು, ಜೈ ಭೀಮ್, ಜೈ ಸಂವಿಧಾನ.2025 ರವರೆಗೆ ವರ್ಷವೀಡಿ ಕಾರ್ಯಕ್ರಮ.ಮಹಾ ಚುನಾವಣೆ ಬಗ್ಗೆ ಆಯೋಗಕ್ಕೆ ದೂರು.ಬೆಳಗಾವಿಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ 1924 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸ್ಮರಣಾರ್ಥ ಬೆಳಗಾವಿಯ ವೀರಸೌಧದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾಜರ್ುನ ಖಗರ್ೆ ನೇತೃತ್ವದಲ್ಲಿ ಕಾಂಗ್ರೆಸ್ ವಿಸ್ತೃತ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಹಲವು ಮಹತ್ವದ ತೀಮರ್ಾನ ತೆಗೆದುಕೊಂಡಿದೆ. ಡಾ, ಬಾಬಾಸಾಹೇಬ ಅಂಬೇಡ್ಕರ ಅವರಿಗೆ ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ಕ್ಷಮೆ ಕೇಳಬೇಕು…

Read More

ಸೋಲು ಮುಖಭಂಗವಲ್ಲ, ಹೋರಾಟ ಮುಂದುವರಿಯುತ್ತದೆ” – ಸಚಿವ ಸತೀಶ್

ಬೆಳಗಾವಿ:ಹುಕ್ಕೇರಿ ಸಹಕಾರಿ ಸಂಘದ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ, ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳ ಎದುರು ಮೊದಲ ಬಾರಿಗೆ ಬಾಯ್ಬಿಟ್ಟರು. ಸೋಲು-ಗೆಲುವು ಪ್ರಕ್ರಿಯೆಯ ಭಾಗ, ಆದರೆ ನಮ್ಮ ಪ್ರಯತ್ನ ವ್ಯರ್ಥವಾಗಿಲ್ಲ. ಕಾರ್ಯಕರ್ತರಿಗೆ ಧೈರ್ಯ ತುಂಬಲು ನಾವು ಕಣಕ್ಕಿಳಿದಿದ್ದೇವೆ,” ಎಂದು ಅವರು ಸ್ಪಷ್ಟಪಡಿಸಿದರು. ಸೋಲಿನ ಕಾರಣಗಳ ವಿಶ್ಲೇಷಣೆ “ಹೆಚ್ಚು ಮತಗಳು ಎದುರಾಳಿಗಳಿಗೆ ಬಿದ್ದವು, ಅನೇಕ ಮತಗಳು ರಿಜೆಕ್ಟ್‌ ಆದವು – ಇದು ಸೋಲಿಗೆ ಪ್ರಮುಖ ಕಾರಣ” ಎಂದು ಸತೀಶ್ ಅಭಿಪ್ರಾಯಪಟ್ಟರು. “ಕೋ-ಆಪರೇಟಿವ್ ಕ್ಷೇತ್ರ…

Read More

ಬೆಳಗಾವಿ ಶೃತಿ ಜೊತೆ ಮೋದಿ ಮಾತು..!

ಮರಾಠಿಯಲ್ಲಿಯೇ ಆರೋಗ್ಯ ವಿಚಾರಿಸಿದ ಮೋದಿ. ಬೆಳಗಾವಿ ಪೀರನವಾಡಿ ಬೂತ್ ಅಧ್ಯಕ್ಷೆ ಶೃತಿ ಅಪ್ಟೇಕರ ಹತ್ತಕ್ಕೂ ಹೆಚ್ಚು ನಿಮಿಷ ಮಾತಾಡಿದ ಪ್ರಧಾನಿ. ರೈತರು, ಕಬ್ಬು ಬೆಳೆಗಾರರ ಬಗ್ಗೆ ಪ್ರಶ್ನೆ. ಬೂತ್ ಮಟ್ಟದ ಕಾರ್ಯವೈಖರಿ, ಪೇಜ್ ಪ್ರಮುಖರ ಬಗ್ಗೆ ಪ್ರಶ್ನೆ ಮಾಡಿದ ಮೋದಿ. ಮೋದಿ ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿದ ಶೃತಿ. ಬೆಳಗಾವಿ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಆಯ್ದ ಬಿಜೆಪಿ ಬೂತ್ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು,‘ಖುದ್ದು ಅವರೇ ದೂರವಾಣಿ ಕರೆ ಮಾಡಿದ ಮೋದಿ, ಬೂತ್…

Read More

ಇದು ವೈದ್ಯರಿಲ್ಲದ ಆಸ್ಪತ್ರೆ..!

ಬೆಳಗಾವಿ ಪಾಲಿಕೆ ತುಂಬಅಪರೇಶನ್’ ಮಾತು..! ಇಲ್ಲಿ ಆಪರೇಶ್ ಮಾಡಲು ವೈದ್ಯರೇ ಬರ್ತಿಲ್ಲ. ಆದರೂ 9 ರೋಗಿಗಳು ಬೆಡ್ ಮೇಲೆ ಮಲಗಿದ್ದಾರೆ. ಒಬ್ಬ ರೋಗಿಯಿಂದಲೇ ಉಳಿದವರ ಆರೋಗ್ಯದ ಮೇಲೆ ದುಷ್ಪರಿಣಾಮ.. ಈಗ MLA ABHAY PATIL ರು Dr Abhay patil ಆಗಬೇಕಿದೆ. ಇವರು ರೋಗಿಗೆ ಹೈ ಡೋಸ್ ಗುಳಿಗೆ ಕೊಡದೇ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ. ಇ ಬೆಳಗಾವಿ ವಿಶೇಷ ಬೆಳಗಾವಿ. ಇಲ್ಲಿ ರೋಗಿಗಳು ಒಂದಿಷ್ಟು ಬೇಸರ ಮಾಡಿಕೊಂಡು ಬೆಡ್ ಮೇಲೆ ಮಲಗಿದ್ದಾರೆ. ಆದರೆ ಅವರನ್ನು ಯಾರೂ ಏನಾಗಿದೆ…

Read More

ವಿಪ್ರ ಸಮ್ಮೇಳನ ಯಶಸ್ವಿ- ಅಭಿನಂದನೆ ಸಲ್ಲಿಸಿದ ಹಾರನಹಳ್ಳಿ

ಅಭಿಜಾತೆ 2024 ರಾಜ್ಯ ಮಟ್ಟದ ತೃತೀಯ ಮಹಿಳಾ ಸಮ್ಮೇಳನದಲ್ಲಿ ಪಾಲ್ಗೊಂಡ ಸಮಸ್ತ ವಿಪ್ರ ವೃಂದಕ್ಕೆ ಅನಂತಾನಂತ ಧನ್ಯವಾದಗಳು – ಶ್ರೀ ಅಶೋಕ ಹಾರನಹಳ್ಳಿ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ ಸಮಾವೇಶ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ಸಮ್ಮೇಳನದ ದ ಹಿಂದೆ ಅನೇಕ ಪದಾಧಿಕಾರಿಗಳ ಹಾಗು ಕಾರ್ಯಕರ್ತರ ಶ್ರದ್ಧೆ ಶ್ರಮ ಇದೆ. ಅನೇಕ ತಿಂಗಳುಗಳಿಂದ ಹಗಲು ರಾತ್ರಿ ಈ ಸಮಾವೇಶದ ಯಶಸ್ಸಿಗೆ ನಮ್ಮ ಪದಾಧಿಕಾರಿಗಳು ಹಾಗು ಕಾರ್ಯಕರ್ತರು ಶ್ರಮ ವಹಿಸಿದ್ದಾರೆ. ಅಂತೆಯೇ ಕೆಲವು ಸಂಸ್ಥೆಗಳು…

Read More
error: Content is protected !!