Headlines

ಕಾಂಗ್ರೆಸ್ಗೆ ಶೆಡ್ಡು ಹೊಡೆದ `ರಾಮಭಕ್ತರು’

ರಾಮನವಮಿಯಂದೇ ಬೆಳಗಾವಿಯಲ್ಲಿ ಶೆಟ್ಟರ್ ನಾಮಪತ್ರ ಸಲ್ಲಿಕೆ. ವಿರೋಧಿಗಳ ಆರೋಪ ಕೇರ್ ಮಾಡದೇ ಬಿಜೆಪಿ ಬೆಂಬಲಿಸಿದ ರಾಮಭಕ್ತರು. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರದಿಂದಲೂ ಹೆಚ್ಚಿಗೆ ಬಂದಿದ್ದ ಕಾರ್ಯಕರ್ತರು. ಎಲ್ಲಿ ನೋಡಿದಲ್ಲಿ ಜನವೋ ಜನ. ಮುಗಿಲು‌ ಮುಟ್ಟಿದ ಜಯ ಘೋಷ, ಬಾನೆತ್ತರಕ್ಕೆ ಹಾರಿದ ಭಗವಾ ಮತ್ತು ಬಿಜೆಪಿ ಬಾವುಟ. ಶೆಟ್ಟರ್ ಗೆ ಸಾಥ್ ನೀಡಿದ ರಾಜಾಹುಲಿ, ಗೋವಾ ಸಿಎಂ, ಶಾಸಕರಾದ ಅಭಯ ಪಾಟೀಲ, ಬಾಲಚಂದ್ರ ಜಾರಕಿಹೊಳಿ, ಈರಣ್ಣ ಕಡಾಡಿ, ಡಾ. ಪ್ರಭಾಕರ ಕೋರೆ. ಬಿಜೆಪಿ ನಗರಸೇವಕರು ಬೆಳಗಾವಿ.ಶ್ರೀರಾಮ ನವಮಿಯಂದೇ ಜೈ ಶ್ರೀರಾಮ…

Read More

ತಾತ್ಕಾಲಿಕ ಯುದ್ಧ ವಿರಾಮ: ಭಾರತ–ಪಾಕ್ ಗಡಿಯಲ್ಲಿ ಶಾಂತಿಯ ಸಂಕೇತ

ತಾತ್ಕಾಲಿಕ ಯುದ್ಧ ವಿರಾಮ: ಭಾರತ–ಪಾಕ್ ಗಡಿಯಲ್ಲಿ ಶಾಂತಿಯ ಸಂಕೇತ ನವದೆಹಲಿ/ಇಸ್ಲಾಮಾಬಾದ್, ಮೇ 10:ಕಳೆದ ಕೆಲವು ವಾರಗಳಿಂದ ಭಾರತ–ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ, ಇಬ್ಬರೂ ರಾಷ್ಟ್ರಗಳು ತಾತ್ಕಾಲಿಕ ಯುದ್ಧ ವಿರಾಮ ಘೋಷಿಸಿ ಶಾಂತಿಯತ್ತ ಮೊದಲ ಹೆಜ್ಜೆಯಿಟ್ಟಿವೆ. ಈ ನಿರ್ಧಾರವು ವಿಶ್ವ ರಾಜಕೀಯ ವಲಯದಲ್ಲಿ ಗಮನ ಸೆಳೆದಿದ್ದು, ಮಾನವೀಯತೆ ಮತ್ತು ರಾಜತಾಂತ್ರಿಕ ಬುದ್ಧಿವಂತರಿಗೆ ಆಶಾಭಾವನೆ ಮೂಡಿಸಿದೆ. ಭಾರತದ ರಕ್ಷಣಾ ಇಲಾಖೆ ಮತ್ತು ಪಾಕಿಸ್ತಾನದ ಸೇನಾ ಪ್ರಧಾನ ಕಚೇರಿಗಳಿಂದ ಪ್ರಕಟವಾದ ಜಂಟಿ ಹೇಳಿಕೆಯಲ್ಲಿ, “ರಾತ್ರಿ 12 ಗಂಟೆಯಿಂದ ಹಿಂದುಕೂಶ…

Read More

ರುದ್ರೇಶ ಆತ್ಮಹತ್ಯೆ ಕೇಸ್..ಮತ್ತೊಂದು ಪತ್ರ ಬಹಿರಂಗ..!?

2 ನೇ ಅನಾಮಧೇಯ ಪತ್ರದಲ್ಲೇನಿದೆ?ರಾಷ್ಟ್ರಪತಿ ಪ್ರಧಾನಿ ಕಚೇರಿ ಮೆಟ್ಟಿಲು ಹತ್ತಿದರುದ್ರೇಶ ಆತ್ಮಹತ್ಯೆ ಪ್ರಕರಣ..! ತಹಶೀಲ್ದಾರಗೆ ಜಾಮೀನು ಸಿಕ್ಕಾಗ ಸಿಹಿ ಹಂಚಿದ್ರಾ? ಆ ಪತ್ರದಲ್ಲಿ ಕಚೇರಿ ಸಿಬ್ಬಂದಿಗಳ ಯಾರ ಯಾರ ಹೆಸರಿದೆ ಗೊತ್ತೆ? ಅವರನ್ನೆಲ್ಲಾ ಕರೆದು ವಿಚಾರಣೆ ಮಾಡ್ತಾರಾ ಪೊಲೀಸರು? ಈ ಹಿಂದೆ ಮತ್ತೊಂದು ಆತ್ಮಹತ್ಯೆ ನಡೆದಿತ್ತಾ? ತಹಶೀಲ್ದಾರ ಕಚೇರಿಯಲ್ಲಿ ಮಾನಸಿಕ ಹಿಂಸೆ ನಿತಗಯ ನಿರಂತರವಾ?. ಕಚೇರಿ ಜವಾನರೊಬ್ಬರ ಸಾವು ಮುಚ್ಚಿ ಹಾಕಿದ್ರಾ? ಬೆಳಗಾವಿ.ಇಲ್ಲಿನ ತಹಶೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ರುದ್ರೇಶ ಯಡವಣ್ಣವರ ಸಂಶಯಾಸ್ಪದ ಆತ್ಮಹತ್ಯೆ ಪ್ರಕರಣ…

Read More

ಸದಸ್ಯತ್ವ ರದ್ದತಿ- ಇಂದು ಅಂತಿಮ ವಿಚಾರಣೆ

ಬೆಳಗಾವಿ ರಾಜಕೀಯ ದಂಗಲ್ನಲ್ಲಿ ಅಭಯ ಪಾಟೀಲ: ಸರ್ಕಾರದ ವಿರುದ್ಧ ಹೋರಾಟದ ಹೀರೋ ಮಂಗೇಶ್ ಪವಾರ್, ಜಯಂತ ಜಾಧವ ಸದಸ್ಯತ್ವ ರದ್ದತಿ ಅಂತಿಮ ತೀರ್ಪು ನಿರೀಕ್ಷೆಯಲ್ಲಿ ಬೆಳಗಾವಿ ಶಕ್ತಿಶಾಲಿ ಸರ್ಕಾರದ ಎದುರು ನ್ಯಾಯಮಂದಿರ ಮೆಟ್ಟಿಲು ಹತ್ತಿದ ಶಾಸಕ ಅಭಯ ಪ್ರಜಾಪ್ರಭುತ್ವದ ಗೌರವ ಉಳಿಸಲು ನ್ಯಾಯಪಥದಲ್ಲಿ ಪಾಟೀಲರು ಎದ್ದು ನಿಂತ ಕ್ಷಣ ಬೆಳಗಾವಿಯ ರಾಜಕೀಯ ದಿಕ್ಕು ಬದಲಾಯಿಸಬಹುದಾದ ನಿರ್ಧಾರಕ ತೀರ್ಪು ಇಂದು ಸರ್ಕಾರಿ ಒತ್ತಡಕ್ಕೆ ತಲೆಬಗ್ಗದೆ ನ್ಯಾಯಕ್ಕಾಗಿ ದಿಟ್ಟ ಹೋರಾಟ ನಡೆಸಿದ ಪಾಟೀಲರು ಬೆಳಗಾವಿ ಬೆಳಗಾವಿ ರಾಜಕೀಯಕ್ಕೆ ಮತ್ತೊಮ್ಮೆ ಚೈತನ್ಯ…

Read More

Disqualification of City Councilors – Stay Order from High Court

Disqualification of City Councilors – Stay Order from High Court Bengaluru:The High Court has issued a stay order on the Regional Commissioner’s decision to disqualify two BJP city councilors in connection with the “Tinisu Katte” case. The court has ruled that the disqualified councilors, Jayant Jadhav and Mangesh Pawar, are eligible to contest elections. Just…

Read More

ಭೂ ಬಾಡಿಗೆ ಹಗರಣ..ಆಡಿಯೋ ಹೇಳಿದ ಹತ್ತು ಸಾಕ್ಷ್ಯ..!

ಭೂ‌ ಬಾಡಿಗೆ ವಸೂಲಿ ಗುತ್ತಿಗೆ‌ ವಿಷಯದಲ್ಲಿ ಪತ್ರ‌ ಕೊಟ್ಟು ಬಿಜೆಪಿಗೆ ಮುಜುಗುರ ಉಂಟು ಮಾಡಿದರಾ ಮೇಯರ್ ? ಟೆಂಡರ್ ಇಲ್ಲದೆ ಒಂದು ತಿಂಗಳ ಮಟ್ಟಿಗೆ ಗುತ್ತಿಗೆ ನೀಡುವಲ್ಲಿ ಮೂವರ ಪಾತ್ರದ ಬಗ್ಗೆ ಸಾಕ್ಷ್ಯ ಹೇಳಿತಾ ಆ ಆಡಿಯೊ? ಬರೀ ಮೌಖಿಕ ದೂರಿನ ಮೇರೆಗೆ ಗುತ್ತಿಗೆ ಬದಲಾಯಿತಾ? ಅಥವಾ ಮತ್ತೇನಾದರೂ ಕಾರಣ ಇದೆಯಾ? ವಿಚಾರಣೆ ಮಾಡ್ತೆನಿ ಅಂದ ಬೆಳಗಾವಿ ಡಿಸಿ ಬೆಳಗಾವಿ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಭೂ ಬಾಡಿಗೆ ವಸೂಲಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ E…

Read More

ಬಾಲ್ಯ ಗರ್ಭಿಣಿ – ಸರ್ಕಾರದ ವಿಫಲತೆಯ ಸ್ಪಷ್ಟ ಸಾಕ್ಷಿ

ಬೆಳಗಾವಿ ಜಿಲ್ಲೆಯಲ್ಲಿ 1477 ಬಾಲ ಗರ್ಭಿಣಿಯರು ಕಳೆದ ನಾಲ್ಕು ವರ್ಷದಲ್ಲಿ‌ ನಿರಂತರ ಹೆಚ್ಚುತ್ತಿರುವ ಪ್ರಕರಣಗಳು. ಕ್ರಮಕ್ಕೆ ಮುಂದಾಗದ ಪೊಲೀಸ್ ಇಲಾಖೆ. ಆಫ್ ದಿ ರೆಕಾರ್ಡ ಕಥೆ ಹೇಳುತ್ತಿರುವ ಪೊಲೀಸ್ ಅಧಿಕಾರಿಗಳು ಬೆಳಗಾವಿ. ಶಿಕ್ಷಣ, ಕೃಷಿ, ಕೈಗಾರಿಕೆಗಳಲ್ಲಿ ರಾಜ್ಯದ ಮುಂಚೂಣಿಯಲ್ಲಿರುವ ಈ ಜಿಲ್ಲೆ ಈಗ ಒಂದು ಕರಾಳ ಸಾಮಾಜಿಕ ಸಮಸ್ಯೆಯಿಂದ ಎದುರಾಗಿರುವ ಅಪಖ್ಯಾತಿ ಗಂಭೀರ ಚಿಂತನೆಗೆ ಕಾರಣವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ 1477 ಬಾಲ ಗರ್ಭಿಣಿಯಾಗಿರುವುದು ಸಮಾಜದ ಮೌನ ಸಮ್ಮತಿ ಮತ್ತು ಸರ್ಕಾರಿ ನೀತಿ-ನಿಷ್ಕ್ರಿಯತೆಯ ಭಯಾನಕ ಮುಖವನ್ನು…

Read More

MES ಭಂಡರಿಗೆ ಕನ್ನಡ ಫಲಕದ ಮೇಲೆ ಕಣ್ಣು..,!

ಬೆಳಗಾವಿ. ಉದ್ಯೋಗ ಇಲ್ಲದ ವ್ಯಕ್ತಿ ಎನು ಉಸಾಬರಿ ಮಾಡಬಹುದು ಎನ್ನುವುದಕ್ಕೆ ಬೆಳಗಾವಿಯ‌ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸ್ವಯಂ ಘೋಷಿತ ನಾಯಕರೇ ಸಾಕ್ಷಿ.! ರಾಜ್ಯ ಸರ್ಕಾರದ ಸುತ್ತೋಲೆ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ತನ್ನ ವಾಹನಗಳ ಮೇಲೆ ಕನ್ನಡದ ಅಂಕಿಗಳ ಮೇಲೆ ನಂಬರ ಫಲಕಗಳನ್ನು ಅಳವಡಿಸಿದೆ. ಅಷ್ಟೇ ಅಲ್ಲ ಬೆಳಗಾವಿಯ ವಾಣಿಜ್ಯ ಮಳಿಗೆಗಳ ಫಲಕದಲ್ಲಿ ಶೇ. 60 ರಷ್ಟು ಕನ್ನಡ ಇರದಿದ್ದರೆ ಟ್ರೇಡ್ ಲೈಸನ್ಸ್ ಕೊಡಲ್ಲ ಎನ್ನುವ ತೀರ್ಮಾನ ಮಾಡಲಾಗಿತ್ತು‌ ಈ ಸರ್ಕಾರದ ಆದೇಶವನ್ನು ಅಕ್ಷರಶ; ಪಾಲಿಸಿದ…

Read More

ಉಪ್ಪಾರ ಸಮಾಜದ ಮೀಸಲಾತಿ ಹೋರಾಟಕ್ಕೆ ಬೆಂಬಲ

ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ಮೂಡಲಗಿ: ಭಗೀರಥ ಉಪ್ಪಾರ ಸಮಾಜಕ್ಕೆ ಸಿಗಬೇಕಿರುವ ಮೀಸಲಾತಿಯನ್ನು ದೊರಕಿಸಿಕೊಡುವ ಸಂಬಂಧ ರಾಜ್ಯವು ಕೇಂದ್ರ ಸಕರ್ಾರಕ್ಕೆ ಶಿಫಾರಸ್ಸು ಮಾಡಿದರೆ ಕೇಂದ್ರ ಮಟ್ಟದಲ್ಲಿ ಒತ್ತಡ ಹಾಕುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಸೋಮವಾರದಂದು ಪಟ್ಟಣದ ಹೊರವಲಯದಲ್ಲಿರುವ ಮೂಡಲಗಿ ಕ್ರಾಸ್ನಲ್ಲಿ ನೂತನವಾಗಿ ನಿಮರ್ಿಸಿದ ಮಹಷರ್ಿ ಭಗೀರಥ ಮೂತರ್ಿಯನ್ನು ಅನಾವರಣಗೊಳಿಸಿ ನಂತರ ಸತ್ಯಭಾಮಾ ರುಕ್ಮೀಣಿ ಬಾಳಪ್ಪ ಹಂದಿಗುಂದ ಮಂಗಲ ಕಾಯರ್ಾಲಯದಲ್ಲಿ ಆಯೋಜಿಸಲಾಗಿದ್ದ ಮಹಷರ್ಿ ಉಪ್ಪಾರ ಸಮಾಜದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು…

Read More

CONGRESS MLA ವಿರುದ್ಧ ಅತ್ಯಾಚಾರ ಕೇಸ್..!?

ಬೆಂಗಳೂರು : ರೈತ ಮುಖಂಡೆಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಈಗ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಮೇಲೆ ಬಂದಿದ್ದು FIR ಕೂಡ ದಾಖಲಾಗಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಶಾಸಕ‌ವಿನಯ ಕುಲಕರ್ಣಿ ಅದೇ ಠಾಣೆಯಲ್ಲಿ ಪ್ರತಿ ದೂರು ಸಲ್ಲಿಸಿದ್ದಾರೆ. ಈಗ ಸಂತ್ರಸ್ತೆ ಮಹಿಳೆ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ.. ಶಾಸಕ ವಿನಯ್ ಕುಲಕರ್ಣಿ ಅವರು 2022 ರಿಂದ ನನಗೆ ಪರಿಚಯ. ಆಗಾಗ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ…

Read More
error: Content is protected !!