Headlines

ಕಾವೇರಿಗೂ ಉ‌.ಕ ರೈತರು ರೆಡಿ

ಹುಬ್ಬಳ್ಳಿ. ನಾಡು ನುಡಿ ಜಲ ವಿಷಯ ಬಂದಾಗ ಹೋರಾಟದ ಮುಂಚೂಣಿಯಲ್ಲಿದ್ದವರು ಎಂದರೆ ಉತ್ತರ ಕರ್ನಾಟಕದ ಕಲಿಗಳು. ಒಮ್ಮೆ ಹೋರಾಟಕ್ಕೆ ಇಳಿದರೆ ಸಾಕು ಅದರಿಂದ ಹಿಂದೆ ಸರಿದ ಮಾತೇ ಇಲ್ಲ. ಈಗ ಅದೇ ಉತ್ತರ ಕರ್ನಾಟಕದ ರೈತರು ಕಾವೇರಿ ಪರ ಹೋರಾಟಕ್ಕೆ ಧುಮುಕುವ ಎಚ್ಚರಿಕೆ ನೀಡಿದ್ದಾರೆ. ಉತ್ತರ ಕರ್ನಾಟಕದ ಮೂಲಭೂತ ಸಮಸ್ಯೆಗಳಿಗೆ ಬೆಂಗಳೂರು, ಮೈಸೂರು ಭಾಗದವರು ಎಷ್ಟರ ಮಟ್ಟಿಗೆ ಸ್ಪಂದನೆ ಮಾಡಿದ್ದಾರೆ ಎನ್ನುವುದು ಬೇರೆ ಮಾತು..‌ಆದರೆ ಕಾವೇರಿ ಪರ ಹೋರಾಟಕ್ಕೆ ನಾವ್ ರೆಡಿ ಎಂದಿದ್ದು ಈ ಭಾಗದ ರೈತರ…

Read More

Minister Satish Jarkiholi to Receive Honorary Doctorate Degrees

Three Individuals, Including Minister Satish Jarkiholi, to Receive Honorary Doctorate Degrees Bengaluru: Karnataka State Open University (KSOU) will confer honorary doctorate degrees on three distinguished individuals, including the state’s Minister for Public Works, Satish L. Jarkiholi. Among the recipients are C.M. Irfanulla Shariff, Chairman of Ideal Education Society, and Dr. Dakshayini S. Appa, Chairman of…

Read More

ಅಂಥವರಿಂದ ಗಣೇಶ ಸಾಮಗ್ರಿ ಖರೀದಿ ಬೇಡ ಅಂದೊರು ಯಾರು?

`ಹಲಾಲ’ ಮುಕ್ತ ಗಣೇಶೋತ್ಸವಕ್ಕೆ ಕರೆ ಹಲಾಲ್ ಕಟ್ ಮಾಡೊವರಿಂದ ಗಣೇಶ ಪೂಜಾ ಸಾಮಗ್ರಿ ಖರೀದಿಸಬೇಡಿ. ಬೆಳಗಾವಿಯಲ್ಲಿ ಪ್ರಮೋದ ಮುತಾಲಿಕ ಹೇಳಿಕೆ. ಬೆಳಗಾವಿ:ಗಣೇಶ ಹಬ್ಬದಲ್ಲಿ ಹೂವು, ಹಣ್ಣು, ಕಾಯಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಹಲಾಲ್ ಕಟ್ ಮಾಡುವವರ ಕಡೆಯಿಂದ ಖರೀದಿಸಬಾರದು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ ಕರೆ ನೀಡಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ ಹಂತಕರು, ಗೋ ಭಕ್ಷಕರಿಂದ ಮಾರಾಟ ಮಾಡುವ ವಸ್ತು ಅಪವಿತ್ರವಾಗಿರುತ್ತದೆ. ಹೀಗಾಗಿ ಅಂತಹವರಿಂದ ಯಾವುದೇ ರೀತಿಯ ವಸ್ತುಗಳನ್ನು…

Read More

ಬ್ರೇಕ್‌ಫಾಸ್ಟ್ ಮಿಟಿಂಗ್: ಮೇಲ್ಮಟ್ಟದಲ್ಲಿ ಶಾಂತಿ, ಒಳಮಟ್ಟದಲ್ಲಿ ಉದ್ವೇಗ

ಸಿಎಂ–ಡಿಸಿಎಂ ಬ್ರೇಕ್‌ಫಾಸ್ಟ್ ಮಿಟಿಂಗ್ ಸಿದ್ದರಾಮಯ್ಯ–ಡಿ.ಕೆ.ಶಿವಕುಮಾರ್‌ ನಡುವಿನ ಅಧಿಕಾರ–ಸಮತೋಲನದ ಉದ್ವೇಗ ರಾಜ್ಯ ರಾಜಕೀಯದ ಪ್ರತಿಯೊಂದು ಹಂತವನ್ನು ಪ್ರಭಾವಿಸುತ್ತಿದೆ. ಇಂದು‌ ಬೆಳಿಹ್ಗೆ ನಡೆದ ಬ್ರೇಕ್‌ಫಾಸ್ಟ್ ಮಾತುಕತೆ ತಾತ್ಕಾಲಿಕವಾಗಿ ರಾಜಕೀಯ ತಾಪಮಾನ ಕಡಿಮೆ ಮಾಡಿದರೂ, ಇದು ಸಮಸ್ಯೆಯ ಪರಿಹಾರವಲ್ಲ — ಕೇವಲ ವಿರಾಮ. 1. ಹೈಕಮಾಂಡ್‌ನ ತಂತ್ರ — “ಕಾಲಹರಣ, ಅಲ್ಲ ನಿರ್ಧಾರ” ಡೆಹಲಿಯ ಹೈಕಮಾಂಡ್ ಈಗ ಈ ಸಮಸ್ಯೆಗೆ ‘ದೀರ್ಘಕಾಲದ ಪರಿಹಾರ’ ನೀಡುವ ಸ್ಥಿತಿಯಲ್ಲಿ ಇಲ್ಲ.ಅವರ ಪ್ರಾಥಮಿಕ ಗುರಿ:*ಅಧಿವೇಶನದಲ್ಲಿ ಸ್ಥಿರತೆ*ರಾಜ್ಯದಲ್ಲಿ ಆಡಳಿತದ ಮೇಲಿನ ವಿಶ್ವಾಸ ಕಾಪಾಡುವುದುಪಕ್ಷದ ಒಗ್ಗಟ್ಟಿನ ಚಿತ್ರ ನಿರ್ಮಾಣ..ಹೀಗಾಗಿ,…

Read More

ಮೇಯರ್ ಲೆಕ್ಕಾಚಾರ ತಪ್ಪಿದರೆ 3 ಕ್ಷೇತ್ರದಲ್ಲಿ ಬಿಜೆಪಿಗೆ ಪೆಟ್ಟು

ವಿಶೇಷ ವರದಿಬೆಳಗಾವಿ.ಲೋಕಸಭೆ ಚುನಾವಣೆ ಸನ್ನಿಹಿತವಾದ ಸಂದರ್ಭದಲ್ಲಿಯೇ ಎದುರಾದ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ನಾಯಕರು ಎಚ್ಚರದ ಹೆಜ್ಜೆ ಇಡುವುದು ಅನಿವಾರ್ಯವಾಗಿದೆ,. ಲೋಕಸಮರಲ್ಲಿ ಎಲ್ಲ ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ನಾಯಕರು ಪ್ರತಿಯೊಂದು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ, ಯಾವುದೇ ಒಬ್ಬ ಅಭ್ಯರ್ಥಿ ಯನ್ನು ಬೆಂಬಲಿಸೇಕಾದರೂ ಕೂಡ ಅವರ ಹಿಂದಿರುವ ವ್ಯಕ್ತಿಗಳ ಬಗ್ಗೆ ಚಿಂತನೆ ನಡೆಸಿದ್ದಾರೆ, ಅಂದರೆ ಬಿಜೆಪಿ ಈ ವಿಷಯದಲ್ಲಿ ರಾಜೀ ಇಲ್ಲ ಎನ್ನುವ ಸಂದೇಶವನ್ನು ರವಾನಿಸಿದೆಈಗ ನಾಳೆ ದಿ. 15 ರಂದು…

Read More

ಖತರನಾಕ್ ಕಳ್ಳನ‌ ಬಂಧನ

ಬೆಳಗಾವಿ .ತಿಲಕವಾಡಿ ಹಾಗೂ ಉದ್ಯಮಭಾಗ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಣಿ ಮನೆಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಬೆಳಗಾವಿ ನಗರ ಪೊಲೀಸರು ಅಂತರರಾಜ್ಯ ಕಳ್ಳನನ್ನು ಬಂಧಿಸಿ ಸುಮಾರು ₹13.5 ಲಕ್ಷ ಮೌಲ್ಯದ ಬಂಗಾರಾಭರಣ, ವಾಹನ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದ ಎರಡು ಮನೆಗಳು ಮತ್ತು ಉದ್ಯಮಭಾಗ ಠಾಣಾ ವ್ಯಾಪ್ತಿಯ ಚಿದಂಬರ ನಗರದ ಒಂದು ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಹೈದರಾಬಾದ್ ಮೂಲದ ಜಮಶೇದಖಾನ್ ಖಲೀಲಖಾನ್ (41) ಎಂಬಾತನನ್ನು ಬಂಧಿಸಲಾಗಿದೆ. ಆತ ಪ್ರಸ್ತುತ ಗೋವಾದ…

Read More

ಪ್ರಿಯಾಂಕಾಗೆ ಬಲ ತಂದ ‘ಸಾಹುಕಾರರ’ ಶಕ್ತಿ

ಆ ಮೂವರು ಸಾಹುಕಾರರ ಶಕ್ತಿಕಳೆದುಕೊಂಡ್ರಾ ಜೊಲ್ಲೆ ? ಜೊಲ್ಲೆಗೆ ಯಾವ ಕಾರಣಕ್ಕೆ ವಿರೋಧ? ಪ್ರಿಯಾಕಾಗೆ ಯಾರ ಬಲ ಗೊತ್ತಾ? ಲಕ್ಷ್ಮಣ ಸವದಿ ಪವರ್ ಹೇಗಿದೆ ಗೊತ್ತಾ?. ಬೆಳಗಾವಿ: ಚಿಕ್ಕೋಡಿ ಹಾಲಿ ಸಂಸದ ಅಣ್ಣಾ ಸಾಹೇಬ ಜೊಲ್ಲೆಯವರು ತಮ್ಮ ಬೆನ್ನಿಗಿದ್ದ ಆ ಶಕ್ತಿಯನ್ನು ಕಳೆದುಕೊಂಡರೇ? ಅಥವಾ ಚಿಕ್ಕೋಡಿ‌ ಭಾಗದ ಮೂವರು ಸಾಹುಕಾರರ ಶಕ್ತಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿಗೆ ಅನೆ ಬಲ ತಂದಿದೆಯೇ? ಹೀಗೋದು ಚರ್ಚೆಗಳು ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಸಧ್ಯ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ…

Read More

ಶಾಸಕರ ಸೌಲಭ್ಯ- PIL ದಾಖಲಿಸಲು ಸಿದ್ಧತೆ.!

ಶಾಸಕರ ಸೌಲಭ್ಯಗಳ ಕುರಿತಂತೆ ಸಾರ್ವಜನಿಕ ಅಸಮಾಧಾನ – ಹಿತಾಸಕ್ತಿ ಅರ್ಜಿಗೆ ತಯಾರಿ ಬೆಳಗಾವಿ. : ಅಧಿವೇಶನ ನಡೆಯುವ ಸಂದರ್ಭದಲ್ಲಿ ಶಾಸಕರಿಗೆ ಉಚಿತ ಊಟ-ಉಪಹಾರ ಮತ್ತು ವಿಶ್ರಾಂತಿಗಾಗಿ ರಿಕ್ಲೈನರ್ ಚೇರ್ ವ್ಯವಸ್ಥೆ ಮಾಡಿರುವ ಸರ್ಕಾರದ ಕ್ರಮವನ್ನ ಪ್ರಶ್ನಿಸಿ, ರಾಜ್ಯದ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿರುವುದು ಪ್ರಸ್ತುತ ಚರ್ಚೆಯ ವಿಷಯವಾಗಿದೆ. ಇದು ಸಾರ್ವಜನಿಕರ ತೆರಿಗೆ ಹಣದ ಅಸಮಂಜಸ ಬಳಕೆಯೆಂದು ಹಲವರು ಆರೋಪಿಸುತ್ತಿದ್ದು, ಈ ಕುರಿತು ಶೀಘ್ರದಲ್ಲೇ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ದಾಖಲಿಸಲಾಗುವುದು ಎಂದು ಸಾಮಾಜಿಕ…

Read More
error: Content is protected !!