Headlines

BSY ಗೆ ಬಿಗ್ ರಿಲೀಫ್..

ಬೆಂಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಬಂಧಿಸದಂತೆ ಹೈ ಕೋರ್ಟ್ ಆದೇಶ ಮಾಡಿದೆ. ಳೆದ ದಿನವಷ್ಟೆ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿತ್ತು. ಈ ಬೆನ್ನಲ್ಲೇ ಪ್ರಕರಣ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು ಮಧ್ಯಂತರ ಆದೇಶದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಆದೇಶಿಸಿದೆ. ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠವು ನಡೆಸಿತು….

Read More

ಗೆಲ್ಲಿಸಿದವರನ್ನ ನೆನಪಿಸಿಕೊಂಡ ಶೆಟ್ಟರ್..!

ಮಾಜಿ ಮುಖ್ಯಮಂತ್ರಿ ಶೆಟ್ಡರ್ ದೊಡ್ಡ ಗುಣ. ಹತ್ತಿದ್ದ ಏಣಿ ಒದೆಯಲಿಲ್ಲ. ಬಿಜೆಪಿಯ ಎಲ್ಲರನ್ನು ಒಗ್ಗೂಡಿಸಿದ ಶೆಟ್ಟರ್. ಬೆಳಗಾವಿ ಅಭಿವೃದ್ಧಿ ಗೆ ನನ್ನ‌ ಆಧ್ಯತೆ. ಸಚಿವೆ ಹೆಬ್ಬಾಳಕರ ಕ್ಷೇತ್ರದಲ್ಲೇ ಬಿಜೆಪಿಗೆ ಅತ್ಯಧಿಕ ಲೀಡ್ ಬೆಳಗಾವಿ. ಗಡಿನಾಡ ಬೆಳಗಾವಿ ಜನ ಹುಬ್ಬಳ್ಳಿ ಯ ಜಗದೀಶ ಶೆಟ್ಟರ್ ಅವರನ್ನು ಇಷ್ಟಪಡೋದಕ್ಕೆ ಹಲವು ಕಾರಣವಿದೆ. ಶೆಟ್ಟರ್ ಹಾರ್ಮಫುಲ್ ಅಲ್ಲ. ಎಲ್ಲರೊಂದಿಗೂ ನಮಸ್ಕಾರ, ಚಮತ್ಕಾರ ಅನ್ನುತ್ತ ನಗು‌ನಗುತ್ತ ಮಾತನಾಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ದೂರವಾಣಿ ಕರೆ ಮಾಡಿದರೆ ನೇರವಾಗಿ ಅವರೇ ರಿಸೀವ್ ಮಾಡ್ತಾರೆ. ಒಂದು ವೇಳೆ…

Read More

ಬೆಳಗಾವಿಯಲ್ಲಿ ಬಿಹಾರಿ ಕಾರ್ಮಿಕರಿಗೆ ಥಳಿತ

ಬೆಳಗಾವಿ.ಶಹಾಪುರ ಪ್ರದೇಶದಲ್ಲಿ ನೇಕಾರಿಕೆಯಲ್ಲಿ ತೊಡಗಿದ್ದ ಬಿಹಾರಿ ಕಾರ್ಮಿಕರ ಮೇಲೆ ಸ್ಥಳೀಯರು ಹಲ್ಲೆ ಮಾಡಿದ ಘಟನೆ ಇಂದು ನಡೆದಿದೆ.ಸುಮಾರು ನೂರಕ್ಕೂ ಹೆಚ್ಚಿದ್ದ ಗುಂಪು‌ ನೇಕಾರ ಕಾರ್ಮಿಕರ ಗುಂಪು ಬಿಹಾರಿ ಕಾರ್ಮಿಕರನ್ನು ಥಳಿಸಿದೆ ಎಂದು ಹೇಳಲಾಗಿದೆ.. ಲಕ್ಷ್ಮೀ ನಗರ, ಕಲ್ಮೇಶ್ವರ ರೋಡ, ದೇವಾಂಗನಗರ, ಮಲ್ಲಿಕಾರ್ಜುನ ದೇವಸ್ಥಾನ ಬಳಿ ನಿಂತಿದ್ದ ಕಾರ್ಮಿಕರನ್ನು ಥಳಿಸಿದ್ದಾರೆ.ಪರಿಸ್ಥಿತಿ ಅರಿತ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ನಾಳೆ ದಿ.‌೧೪ ರಂದು ಬಿಹಾರಿ ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದಾರೆಂದು ಗೊತ್ತಾಗಿದೆ ಈಗಾಗಲೇ ಸುಮಾರು 12 ಕ್ಕೂ ಹೆಚ್ಚು ಜನ ಹಲ್ಲೆಕೋರರನ್ನುಬಪೊಲೀಸರು ವಶಕ್ಕೆ…

Read More

ವಿಮಾನ ನಿಲ್ದಾಣ ಅಧಿಕಾರಿಗಳೊಂದಿಗೆ ಶೆಟ್ಟರ್ ಚರ್ಚೆ

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಗದೀಶ ಶೆಟ್ಟರ ಬೆಳಗಾವಿ : ನೂತನ ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ವಿಮಾನ ನಿಲ್ದಾಣದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದರು. ಬೆಳಗಾವಿ ವಿಮಾನಯಾನ ಪ್ರಾಧಿಕಾರದ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. 322 ಕೋಟಿ…

Read More

ಹಳಬರು ವಾಪಸ್…!

ಬೆಳಗಾವಿ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪರಸ್ಥಳಕ್ಕೆ ವರ್ಗಾವಣೆ ಗೊಂಡಿದ್ದ ಬೆಳಗಾವಿಯ ಬಹುತೇಕ ಪೊಲೀಸ್ ಅಧಿಕಾರಿಗಳು ವಾಪಸ್ಸಾಗಿದ್ದಾರೆ. ನೀತಿ ಸಂಹಿತೆ ಹಿನ್ನಲೆಯಲ್ಲಿ ಇವರ ವರ್ಗಾವಣೆಯಾಗಿತ್ತು. ಬೆಳಗಾವಿಯ ಟಿಳಕವಾಡಿ ಸಂಚಾರಿ ಠಾಣೆ, ಉದ್ಯಮಬಾಗ, ಮಾರ್ಕೆಟ್ ಮತ್ತು ಶಹಾಪುರ ಠಾಣೆಯ ಸಿಪಿಐರವರು ಇಂದು ಮತ್ತೇ ಬೆಳಗಾವಿಯಲ್ಲಿ ಕರ್ತವ್ಯಕ್ಕೆ ಹಾಜರಾಗುದ್ದಾರೆ

Read More

ದುಡ್ಡು+ಅಧಿಕಾರ= ಅಹಂಕಾರ

ಬೆಳಗಾವಿ.ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ ಎಂಬುದು ಹಿರಿಯರ ಮಾತು.ಇವತ್ತಿನ ದಿನಮಾನಕ್ಕೆ ಅದು ಅಕ್ಷರಶಃ ಅನ್ವಯಿಸುತ್ತದೆ.ಹೇಗಂತೀರಾ ಹೇಳ್ತೀವಿ ನೋಡಿ.ಅಂದುಕೊಳ್ಳದೆ ಯಶಸ್ಸು, ಹಣ, ಅಧಿಕಾರ ಬಂದುಬಿಟ್ಟರೆ ಸಾಕು. ಅದೆಂತಹವರೇ ಇರಲಿ ಗೊತ್ತೇಇಲ್ಲದಂತೆ ಅಹಂಕಾರ, ಸೊಕ್ಕು ಕೂಡಾ ತನ್ನಂತಾನೇ ಬಂದೇ ಬಿಡುತ್ತದೆ. ಸಾಲದಕ್ಕೆ ಇಗೋ ಇಜಎಂ ದುರಹಂಕಾರವೂ ಸೇರಿಕೊಂಡರೆ ವಿನಾಶಕ್ಕೆ ಅದೇ ನಾಂದಿಯಾಗುತ್ತದೆ. ಇದನ್ನೇ ಮೇಲಿನಂತೆ ಒಂದೇ ಮಾತಿನಲ್ಲಿ ಹಿರಿಯರು ಹೇಳಿದ್ದಾರೆ ಅಷ್ಟೆ!ಸಧ್ಯ ಭಾರೀ ಚರ್ಚೆ ಯಲ್ಲಿರುವ ಚಿತ್ರನಟ ದರ್ಶನ ಬಂಧನ ಪ್ರಕರಣವೂ ಇಂತಹದ್ದೇ ಅಹಂಕಾರ, ಸೊಕ್ಕಿನ ಪರಿಣಾಮ ಎಂದರೆ ತಪ್ಪಾಗಲ್ಲ….

Read More

ವಾಹನ ಚಾಲಕರೇ ಹುಷಾರು.

ವಾಹನ ಚಾಲಕರೇ ಹುಷಾರು.ನಿಯಮ ಉಲ್ಲಂಘಿಸಿದರೆ ದಂಡ ಗ್ಯಾರಂಟಿಬೆಳಗಾವಿ.ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಅಡ್ಡಾದಿಡ್ಡಿ ಮತ್ತು ಕಾನೂನು ಬಾಹಿರವಾಗಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ ನಗರದಲ್ಲಿ ಸಂಚಾರ ಅವ್ಯವಸೈ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಆಯುಕ್ತರು ಮುಂದಾಗಿದ್ದಾರೆ.ನಗರ ಪ್ರದೇಶ ವ್ಯಾಪ್ತಿಯಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡಚಣಿಯಾಗುವಂತಹ ಪಾದಚಾರಿ ರಸ್ತೆಗಳಲ್ಲಿ ಕಾನೂನು ಬಾಹಿರವಾಗಿ ವಾಹನ ಚಾಲನೆ, ನಿಲುಗಡೆ ಮಾಡುವಂತಹ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆ…

Read More

ಯಾರ ಕೇಳಿ ರಸ್ತೆ ಅಗೆಯಲು ಅನುಮತಿ ಕೊಟ್ರಿ..?

ಪಾಲಿಕೆ ಕೌನ್ಸಿಲ್ ದಲ್ಲೇ ಚರ್ಚೆನೇ ಆಗಿಲ್ಲ. ಬರೀ 25 ಸಾವಿರ ಶುಲ್ಕ ವಿಧಿಸಿ ಬೆಳಗಾವಿ ತುಂಬ‌ ರಸ್ತೆ ಅಗೆಯಲು ಕೊಟ್ಟಿದ್ದು ಸರಿನಾ?. ಬೆಳಗಾವಿಯಲ್ಲಿ‌ನಡೆದ ಸಭೆ ವಿಚಾರ ಮಾಡ್ತೆನಿ ಅಂದ ಪಾಲಿಕೆ ಆಯುಕ್ತರು. ಸ್ಮಾರ್ಟ ಸಿಟಿ ಮತ್ತು ಪಾಲಿಕೆ ನಡುವೆ ಜಟಾಪಟಿಬೆಳಗಾವಿ.ಮಹಾನಗರ ಪಾಲಿಕೆಯ ಪರಿಷತ್ನ ಪೂರ್ವಾನುಮತಿ ಇಲ್ಲದೇ ರಸ್ತೆ ಅಗೆಯಲು ಕೇವಲ 25 ಸಾವಿರ ರೂ, ಶುಲ್ಕವಿಧಿಸಿ ಅನುಮತಿ ನೀಡಿದ್ದರ ಬಗ್ಗೆ ತನಿಖೆ ನಡೆಸಲು ಇಂದಿಲ್ಲಿ ನಡದ ಸಭೆಯಲ್ಲಿ ತೀರ್ಮಾನಿಸಲಾಯಿತು,ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ ಮತ್ತು ಸ್ಥಾಯಿ…

Read More

ದಿ. 13 ರಂದು ಬೆಳಗಾವಿಗೆ ಶೆಟ್ಟರ್

ಬೆಳಗಾವಿ. ಬೆಳಗಾವಿ ಸಂಸದ ಜಗದೀಶ ಶೆಟ್ಡರ್ ಅವರು ನಾಳೆ ದಿ.‌13 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಅಷ್ಟೇ ಅಲ್ಲ ಬೇರೆ ಬೇರೆ ಕಡೆಗೆ ಭೆಟ್ಟಿ ನೀಡಿ ಮತದಾರರಿಗೆ ಮತ್ತು ಗೆಲ್ಲಿಸಿದ ನಾಯಕರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಇದರ ಜೊತೆಗೆ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ತಮ್ಮ‌ಮುಂದಿನ ಕಾರ್ಯಸೂಚಿಯ ಬಗ್ಗೆ ಅವರು ಚರ್ಚೆ ನಡೆಸಲಿದ್ದಾರೆ.

Read More

ಪಾಲಿಕೆ ಠರಾವ್ ಕಾಲು ಕಸ..!

ಪಾಲಿಕೆಯವರ ವಿಳಂಬ ನೀತಿ.ಮೂಲೆಗುಂಪಾದ ಪಾಲಿಕೆ ಠರಾವ್. ಈ ಅವಮಾನ ಯಾರಿಗೆ ಆಗಿದ್ದು ಗೊತ್ತೆ? ಈ ವಿಳಂಬ ನೀತಿಗೆ ಕಾರಣರಾದವರ ವಿರುದ್ಧ ಕ್ರಮ ಏಕಿಲ್ಲ.? 8 ತಿಂಗಳು ಗತಿಸಿದರೂ ಪಾಲಿಕೆ ಠರಾವ್ ಗೆ ಗ್ರೀನ್ ಸಿಗ್ನಲ್ ಕೊಡದ ಕಾಂಗ್ರೆಸ್ ಸರ್ಕಾರ ಬೆಳಗಾವಿ. ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಗಡಿನಾಡ ಬೆಳಗಾವಿಯ ಬಿಜೆಪಿ ಹಿಡಿತದಲ್ಲಿರುವ ಮಹಾನಗರ ಪಾಲಿಕೆ ಕಂಡರೆ ಏನಾಗುತ್ತೋ ಭಗವಂತನೇ ಬಲ್ಲ…! ಮಹಾನಗರ ಪಾಲಿಕೆ ಕಳಿಸಿದ ಕಡತಗಳಿಗೆ ಸರ್ಕಾರ ಕಣ್ಣೆತ್ತಿ ಕೂಡ ನೋಡಲ್ಲ. ಎಲ್ಲವೂ ಸರಿಯಾಗಿದ್ದರೂ ಬರೀ ನೋಟೀಸ್ ಕೊಟ್ಟು…

Read More
error: Content is protected !!