Headlines

ಕಾಂಗ್ರೆಸ್ ಪಕ್ಷ ಕೊಡುಗೆ ಅಪಾರ- ಸತೀಶ್

ದೇಶಕ್ಕೆ ಕಾಂಗ್ರೆಸ್ ಪಕ್ಷ ಹಲವು ಕೊಡುಗೆ ನೀಡಿದೆ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕರೆಅಥಣಿ: ದೇಶಕ್ಕೆ ಕಾಂಗ್ರೆಸ್ ಪಕ್ಷ ಹಲವು ಕೊಡುಗೆಗಳನ್ನು ನೀಡಿದೆ. ಆರ್ಥಿಕ ಸಬಲೀಕರಣಕ್ಕಾಗಿ ಕಾಂಗ್ರೆಸ್​ 5 ಗ್ಯಾರಂಟಿಗಳನ್ನು ನೀಡಿದೆ. ಕೊವಿಡ್​​, ಪ್ರವಾಹದ ಸಂದರ್ಭದಲ್ಲಿ ಜನರಿಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಹೀಗಾಗಿ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆಂದು ಲೋಕೋಪಯೋಗಿ ಇಲಾಖೆ ಸಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ಅಥಣಿ ಪಟ್ಟಣದಲ್ಲಿ ಚಿಕ್ಕೋಡಿ ಲೋಕಸಭಾ…

Read More

ಭದ್ರತಾ ಕಾರ್ಯಾಚರಣೆಗಳ ನೇರಪ್ರಸಾರ ನಿಷೇಧಿಸಲು ಕೇಂದ್ರದ ಮಹತ್ವದ ಸಲಹೆ

ಭದ್ರತಾ ಕಾರ್ಯಾಚರಣೆಗಳ ನೇರಪ್ರಸಾರ ನಿಷೇಧಿಸಲು ಕೇಂದ್ರದ ಮಹತ್ವದ ಸಲಹೆ — ವರದಿ: ಚಟುವಟಿಕೆಗಳಿಗೆ ಮೀರುನುಡಿ ಹಾಕಿದ ಮಾಹಿತಿ ಮತ್ತು ಪ್ರಸಾರ ತಡೆಯುವ ಸೂಚನೆ ನವದೆಹಲಿ: ರಾಷ್ಟ್ರ ಭದ್ರತೆ ಬಗ್ಗೆ ಗಂಭೀರ ತಾಕೀತು ನಡೆಸಿದ ಕೇಂದ್ರ ಸರ್ಕಾರ, ದೇಶದ ಎಲ್ಲಾ ಮಾಧ್ಯಮ ಚಾನಲ್‌ಗಳು, ಸುದ್ದಿಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರಿಗೆ ರಕ್ಷಣಾ ಕಾರ್ಯಾಚರಣೆಗಳು ಹಾಗೂ ಭದ್ರತಾ ಪಡೆಗಳ ಚಟುವಟಿಕೆಗಳ ನೇರ ಪ್ರಸಾರವನ್ನು ತಕ್ಷಣ ತಡೆಯಲು ಕಟ್ಟುನಿಟ್ಟಾದ ಸಲಹೆ ನೀಡಿದೆ. ಮಾಹಿತಿಯ ಮತ್ತು ಪ್ರಸಾರ ಸಚಿವಾಲಯದಿಂದ ಜಾರಿ ಮಾಡಲಾದ ಈ…

Read More

ಸಾಕು ಪ್ರಾಣಿಗಳಿಗೆ ಉಚಿತ ಲಸಿಕಾ ಶಿಬಿರ ಇಂದು

ಬೆಳಗಾವಿ ಸಾಕು ಪ್ರಾಣಿಗಳಿಗೆ‌ ಉಚಿತ ಲಸಿಕಾ ಶಿಬಿರ ಮತ್ತು ಪೆಟ್ ಶಾಪ್ ಮಾಲೀಕರಿಗೆ ತಾತ್ಕಾಲಿಕ ನೊಂದಣಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಇಂದು ಕಾಲೇಜು ರಸ್ತೆಯಲ್ಕಿರುವ ಪಶು ಆಸ್ಪತ್ರೆ ಯಲ್ಲಿ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ನಡೆಯುವ ಈ ಕಾರ್ಯಕ್ರಮವನ್ಬು ಶಾಸಕ ಆಸೀಫ್ ಶೇಠ ಉದ್ಘಾಟಿಸುವರು. ಸಾಕುಪ್ರಾಣಿಗಳಿಗೆ ಉಚಿತ ಆಂಟಿ ರೇಬೀಸ್ ಲಸಿಕೆ. ಪೆಟ್ ಶಾಪ್ ಮಾಲೀಕರಿಗೆ ತಾತ್ಕಾಲಿಕ ನೋಂದಣಿ ಪ್ರಮಾಣಪತ್ರಗಳ ವಿತರಣೆ ಮಾಡಲಾಗುತ್ತದೆ ಪ್ರಾಣಿ ಕಲ್ಯಾಣ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಮೆಚ್ಚುಗೆ ಪ್ರಮಾಣಪತ್ರಗಳನ್ನು…

Read More

E belagavi ವರದಿ ಎಫೆಕ್ಟ್..! ಕಲಾವಿದೆಗೆ ಸಿಕ್ಕ ನ್ಯಾಯ

ಬಿಸಿ ಮುಟ್ಟಿಸಿದ E belagavi.com ವರದಿ ಕಲಾವಿದೆಗೆ ನ್ಯಾಯ ಒದಗಿಸಿದ ಇ ಬೆಳಗಾವಿ. ಕಾಮ್ಬೆಳಗಾವಿ. ದಾವಣಗೆರೆಯ ವಸಂತ ಕಲಾ ನಾಟ್ಯ ಸಂಘದವರು ಬೆಳಗಾವಿಯಲ್ಲಿ ಇದೇ ದಿ, 18 ರಂದು ಭಾರತಿದಾವಣಗೆರೆ ಇವರ ಮಗಳ ಮುದವೆ ಸಹಾಯಾರ್ಥ ನಾಟಕ ಪ್ರದರ್ಶನ ಇಟ್ಟುಕೊಂಡಿದ್ದಾರೆ ಕಲಾವಿದೆ ಭಾರತಿ ಅವರು ತಮ್ಮ‌ ಮಗಳ ಮುದುವೆ ಸಹಾಯಾರ್ಥ ಈ ನಾಟಕ ಪ್ರದರ್ಶನ ಇಟ್ಟುಕೊಂಡಿದ್ದಾರೆ `

Read More

ಶತಮಾನ ಸಂಭ್ರಮದಲ್ಲಿ RSS ಪಥ ಸಂಚಲನ

ಬೆಳಗಾವಿ:‌ಶತಮಾನೋತ್ಸವದ ಘೋಷಿತ ವರ್ಷದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಬೆಳಗಾವಿ ನಗರ ಘಟಕದ ಪಥಸಂಚಲನವು ಇಂದು ಸಂಜೆ ನಗರದ ಹೃದಯಭಾಗವನ್ನು ಕೇಸರಿ ಬಣ್ಣದಿಂದ ತುಂಬಿತು. ಶಿಸ್ತುಬದ್ಧ ನಡಿಗೆ, ಸದ್ದಿಲ್ಲದ ಕ್ರಮ, ಗಣವೇಷದ ಘನತೆ, ಮತ್ತು ಸಾವಿರಾರು ಸ್ವಯಂಸೇವಕರ ಹೆಜ್ಜೆಗಾಲಿನ ತಾಳ — ಎಲ್ಲವೂ ಸೇರಿ ಅದು ಕೇವಲ ಪಥಸಂಚಲನವಾಗಿರದೆ, ಸಂಘದ ನೂರು ವರ್ಷಗಳ ಶಕ್ತಿಯ ಮತ್ತು ಶ್ರದ್ಧೆಯ ಸಜೀವ ಪ್ರದರ್ಶನವಾಯಿತು. *ಇತಿಹಾಸದ ನೂರು ವರ್ಷಗಳ ನೆನಪು*1925ರಲ್ಲಿ ನಾಗಪುರದಲ್ಲಿ ಹುಟ್ಟಿದ ಆರ್‌ಎಸ್‌ಎಸ್‌ ಇಂದು ನೂರು ವರ್ಷಗಳ ಪಯಣದಲ್ಲಿ ರಾಷ್ಟ್ರಸೇವೆಯ…

Read More

ಶೆಟ್ಟರ್ ಪರ ಭರ್ಜರಿ‌ ಪ್ರಚಾರ..!

ವಾರ್ಡ ನಂಬರ 43 ರಲ್ಲಿ‌ ಮಹಿಳೆಯರಿಂದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪರ ಅಬ್ಬರದ ಪ್ರಚಾರ. ಶಾಸಕ ಅಭಯ ಪಾಟೀಲರ‌ ಮಾರ್ಗದರ್ಶನ ಮತ್ತು ನಗರಸೇವಕಿ ವಾಣಿ ವಿಲಾಸ ಜೋಶಿ‌ ನೇತೃತ್ವದಲ್ಲಿ ಪ್ರಚಾರ. ಎರಡನೆ ಹಂತದ ಪ್ರಚಾರದಲ್ಲಿ ತೊಡಗಿದ ಮಹಿಳೆಯರು. Boot ನಂಬರ 40,41 ರಲ್ಲಿ ಪ್ರಚಾರ ಬಿಜೆಪಿ ಪರ ಹೆಚ್ಚಿನ ಒಲವು. ಬೆಳಗಾವಿ. ಲೋಕಸಮರದಲ್ಲಿ ಪ್ರಚಾರದ ಕಾವು ಏರುತ್ತಿರುವಾಗಲೇ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರಷ ಅಬ್ಬರ ಹೆಚ್ಚಾಗುತ್ತಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ…

Read More

ಹಲ್ಲೆಕೋರ ಅರೆಸ್ಟ್ .ನಗರಸೇವಕರ ಪ್ರತಿಭಟನೆ ಅಂತ್ಯ

ಬೆಳಗಾವಿ. ನಗರಸೇವಕ ಅಭಿಜಿತ್ ಜವಳಕರ ಮೇಲೆ ಹಲ್ಲೆ ಮಾಡಿದ ರಮೇಶ ಪಾಟೀಲ ಸೇರಿದಂತೆ ಇಬ್ಬರನ್ಬು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು. ಈ ಹಿನ್ನೆಲೆಯಲ್ಲಿ ಠಾಣೆ ಮುಂದೆ ಪ್ರತಿಭಟನೆ ಯನ್ನು ನಗರಸೇವಕರು ಕೈಬಿಟ್ಟರು. ಆರೋಪಿಯನ್ನು ಬಂಧಿಸುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಎಂದು ನಗರಸೇವಕರು ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದರು. ಟಿಳಕವಾಡಿ ಸಿಪಿಐ ಪೂಜಾರಿ ಸೇರಿದಂತೆ ಎಸಿಪಿ ಖಡೇಬಜಾರ ಅವರು ಭರವಸೆ ನೀಡಿದ್ದರು. ಟಾವರ್ ವಿವಾದಕ್ಕೆ ಸಂಬಂಧಿಸಿದಂತೆ ನಗರಸೇವಕ ಜವಳಕರ ಮೇಲೆ ಸುಮಾರು ಹತ್ತಕ್ಕೂ ಹೆಚ್ಚು ಜನ‌ ಹಲ್ಲೆ ಮಾಡಿದ್ದರು.

Read More

ಮನೆ ಮನೆ ತಲುಪಲಿದೆ ಅಭಿನಂದನಾ ಪತ್ರ..!

ಇವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಬರುವ ಶಾಸಕರಲ್ಲ. ಪ್ರತಿ ಭಾನುವಾರ ಸ್ವಚ್ಚತಾ ಅಭಿಯಾನ, ಸೈಕಲ್ ಫೇರಿ ಮೂಲಕ ಜನರ ಮಧ್ಯೆ ಇರುವ ಶಾಸಕ. ಈಗ ಜನರ ಮನೆ ಮನೆಗೆ ಅಭಿನಂದನಾ ಪತ್ರ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಆಯಾ ಬಿಜೆಪಿ ನಗರಸೇವಕರ ಮೂಲಕ ಮನೆ ಮನೆ ತಲುಪುತ್ತಿವೆ ಈ ಅಭಿನಂದನಾ ಪತ್ರಗಳು. ಬೆಳಗಾವಿ. ರಾಜಕಾರಣದಲ್ಲಿ ಬಹುತೇಕರು ಚುನಾವಣೆ ಮುಗಿದ ನಂತರ ಮತದಾತರನ್ನು ಭೆಟ್ಟಿ ಮಾಡಿ ಕಷ್ಟಗಳನ್ನು ಕೇಳುವುದು, ಹಂಚಿಕೊಳ್ಳುವುದು ಅಪರೂಪ. ಆದರೆ ಬೆಳಗಾವಿ ದಕ್ಷಿಣ ಕ್ಷೇತ್ರದ BJP MLA…

Read More

ನಡೆಯದ ಕತ್ತಿಯ ‘ಲಿಂಗಾಯತ ಅಸ್ತ್ರ’,

🗳️ **ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ — ನಡೆಯದ ಕತ್ತಿಯ ‘ಲಿಂಗಾಯತ ಅಸ್ತ್ರ’, ಗೆದ್ದ ಜಾರಕಿಹೊಳಿ ಬಣದ ನಿಷ್ಠೆ!** ಅಹಂಕಾರ ಮಣ್ಣಿನಡಿಯಲ್ಲಿ, ಶಾಂತ ಬಣದ ಗೆಲುವು; ಮತದಾರರು ಜಾತಿಗಿಂತ ಕೆಲಸಕ್ಕೆ ಮೌಲ್ಯ ನೀಡಿದರು. (E belagavi Special) ಬೆಳಗಾವಿಬೆಳಗಾವಿ ಜಿಲ್ಲೆಯ ಸಹಕಾರಿ ರಾಜಕಾರಣದಲ್ಲಿ ಈ ಬಾರಿಯ ಡಿಸಿಸಿ ಬ್ಯಾಂಕ್ ಚುನಾವಣೆ ಸಣ್ಣದಾದ ಹೋರಾಟವಾಗಿದ್ದರೂ, ಅದರ ಪ್ರತಿಧ್ವನಿ ರಾಜ್ಯ ರಾಜಕಾರಣದಲ್ಲಿ ದೊಡ್ಡಮಟ್ಟದಲ್ಲಿ ಮೊಳಗಿದೆ.ಈ ಚುನಾವಣೆಯಲ್ಲಿ ರಮೇಶ್ ಕತ್ತಿ ಪ್ರಯೋಗಿಸಿದ “ಲಿಂಗಾಯತ ಅಸ್ತ್ರ” ವಿಫಲವಾಗಿ ಜಾರಕಿಹೊಳಿ ಬಣದ ಶಾಂತ ಶಕ್ತಿ…

Read More

ಬೆಳಗಾವಿಯಲ್ಲಿ BJP v/s BJP

ಭಿನ್ನರಿಗೆ ಶೆಡ್ಡು ಹೊಡೆದ ಬಿಜೆಪಿ ನಿಷ್ಠರು ಬೆಳಗಾವಿ. ಬಿಜೆಪಿಯಲ್ಲಿ ರೇಬಲ್ ನಾಯಕರೆಂದೇ ಹೆಸರಾದ ವಿಜಯಪುರದ ಬಸನಗೌಡ ಪಾಟೀಲ ಯತ್ನಾಳ ಮತ್ತು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ವಕ್ಫ್ ಹೋರಾಟದಿಂದ ಬೆಳಗಾವಿ ಬಿಜೆಪಿಗರು ಅಂತರ ಕಾಯ್ದುಕೊಂಡರು, ಇಂದಿನ ಈ ಜನಜಾಗ್ರತಿ ಸಮಾವೇಶಕ್ಕೆ ರಮೇಶ ಜಾರಕಿಹೊಳಿ ಆಪ್ತರು ಮಾತ್ರ ಭಾಗವಹಿಸಿದ್ದರು, ಇನ್ನುಳಿದಂತೆ ಯಾವೊಬ್ಬ ಬಿಜೆಪಿ ಶಾಸಕರು, ಸಂಸದರು ಸೇರಿದಂತೆ ಹೇಳಿಕೊಳ್ಳುವಂತಹ ಘಟಾನುಘಟಿಗಳು ಗೈರಾದರು.ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕರು, ಪಕ್ಷದ ಜಿಲ್ಲಾಧ್ಯಕ್ಷ, ಮಹಾನಗರ ಅಧ್ಯಕ್ಷರೂ ಸಹ ಈ…

Read More
error: Content is protected !!