Headlines

ಬೆಳಗಾವಿ ಮಹಾನಗರ ಪಾಲಿಕೆಗೆ ಹೊಸ ನಾಯಕತ್ವ ಫೈನಲ್

ಮೇಯರ್ ಆಗಿ ಪ್ರೀತಿ ಕಾಮಕರ ಅಂತಿಮ ಉಪಮೇಯರ್ ಹುದ್ದೆಗೆ ಹನುಮಂತ ಕೊಂಗಾಲಿಗೆ ಮುದ್ರೆಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಆಯ್ಕೆ ವಿಚಾರದಲ್ಲಿ ನಡೆದಿದ್ದ ತೀವ್ರ ಚರ್ಚೆಗಳಿಗೆ ಅಂತಿಮ ತೆರೆ ಬಿದ್ದಿದ್ದು, ಮೇಯರ್ ಹುದ್ದೆಗೆ ಪ್ರೀತಿ ಕಾಮಕರ ಹಾಗೂ ಉಪಮೇಯರ್ ಹುದ್ದೆಗೆ ಹನುಮಂತ ಮನನ ಕೊಂಗಾಲಿ ಹೆಸರುಗಳು ಅಂತಿಮಗೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ.ಖಾಸಗಿ ಹೋಟೆಲ್‌ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಪಕ್ಷದ ನಾಯಕರ ನಡುವೆ ವಿಸ್ತೃತ ಚರ್ಚೆ ನಡೆದು, ಕೊನೆಗೂ ಈ ಎರಡು ಹೆಸರಿನ ಮೇಲೆ ಒಪ್ಪಂದ…

Read More

ಬೆಳಗಾವಿ ಮಹಾನಗರ ಪಾಲಿಕೆ ರಾಜಕೀಯದಲ್ಲಿ ಹೊಸ ತಿರುವು

ಮೇಯರ್ ಕುರ್ಚಿಗೆ ಪ್ರೀತಿ ಕಾಮಕರ–ದೀಪಾಲಿ ಟೋಪಗಿ ನಡುವೆ ಕದನ ಉಪಮೇಯರ್ ಪಟ್ಟಕ್ಕೆ ಸಂತೋಷ ಪೇಡ್ನೇಕರಗೆ ಶಾಕ್? ಲಿಂಗಾಯತ ಲಾಬಿಯಿಂದ ಹನುಮಂತ ಕೊಂಗಾಲಿಗೆ ಚಾನ್ಸ್! ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ಮುನ್ನ ಬಿಜೆಪಿ ವಲಯದಲ್ಲಿ ಕೊನೆ ಕ್ಷಣದ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಮೇಯರ್ ಹುದ್ದೆಗೆ ಪ್ರೀತಿ ಕಾಮಕರ ಮತ್ತು ದೀಪಾಲಿ ಟೋಪಗಿ ಹೆಸರುಗಳು ಮುಂಚೂಣಿಗೆ ಬಂದಿದ್ದು, ಕೋರ್ ಕಮಿಟಿ ಸಭೆಯಲ್ಲಿ ಈ ಎರಡೂ ಹೆಸರಿನ ಬಗ್ಗೆ ಗಂಭೀರ ಚರ್ಚೆ ನಡೆದಿರುವ ಮಾಹಿತಿ ಲಭ್ಯವಾಗಿದೆ.ಇನ್ನೊಂದೆಡೆ,…

Read More

ಮೇಯರ್ ಕುರ್ಚಿಗೆ ‘ಪ್ರೀತಿ’ ಲೆಕ್ಕಾಚಾರ..?

ಮೇಯರ್‌ಗೆ ‘ಪ್ರೀತಿ’ ಫಾರ್ಮುಲಾ?ಉಪಮೇಯರ್‌ಗೆ ‘ಸಂತೋಷ’ ಲೆಕ್ಕಾಚಾರ?ಅಥವಾ ಬಿಜೆಪಿಯಲ್ಲಿ ಕೊನೆಯ ಕ್ಷಣದ ಸರ್ಪ್ರೈಸ್? ಉಪಮೇಯರ್ ಪಟ್ಟಕ್ಕೆ ‘ಸಂತೋಷ’ ಮುನ್ನಡೆ? ಕೋರ್ ಕಮಿಟಿಯ ಕೊನೆಯ ಮಾತೇ ಅಂತಿಮ. ಬಿಜೆಪಿಯಲ್ಲಿ ಒಳಸಮೀಕರಣದ ಕೊನೆಯ ಘಟ್ಟ ebelagavi SPL Report ಬೆಳಗಾವಿ ಮಹಾನಗರ ಪಾಲಿಕೆಯ ರಾಜಕೀಯ ತಾಪಮಾನ ಇದೀಗ ತಾರಕಕ್ಕೇರಿದೆ. ಬುಧವಾರ ನಡೆಯಲಿರುವ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಮುನ್ನ, ಆಡಳಿತಾರೂಢ ಬಿಜೆಪಿಯಲ್ಲಿ ಅಂತಿಮ ಹಂತದ ಚರ್ಚೆಗಳು ಜೋರಾಗಿವೆ. ಬುಧವಾರ ನಡೆಯಲಿರುವ ಕೋರ್ ಕಮಿಟಿ ಸಭೆಯೇ ಈ ರಾಜಕೀಯ ಕುತೂಹಲಕ್ಕೆ ತೆರೆ ಎಳೆಯುವ…

Read More

ಕಳವಾದ ಸೊತ್ತು ಮರಳಿ ನೀಡಿ ಜನರ ವಿಶ್ವಾಸ ಗೆದ್ದ ನಗರ ಪೊಲೀಸ್…!

ಒಂದೇ ವರ್ಷದಲ್ಲಿ 6.36 ಕೋಟಿ ಮೌಲ್ಯದ ವಸ್ತುಗಳ ಪತ್ತೆ; ಬೆಳಗಾವಿ:ಕಳುವಾಗಿ ಕಣ್ಮರೆಯಾಗಿದ್ದ ಚಿನ್ನಾಭರಣ, ವಾಹನ, ಮೊಬೈಲ್ ಫೋನ್ ಹಾಗೂ ನಗದು ಸೊತ್ತುಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಮರಳಿ ನೀಡುವ ಮೂಲಕ ಬೆಳಗಾವಿ ನಗರ ಪೊಲೀಸರು ಸಾರ್ವಜನಿಕರ ವಿಶ್ವಾಸವನ್ನು ಮತ್ತೊಮ್ಮೆ ಗಟ್ಟಿಗೊಳಿಸಿದ್ದಾರೆ.2025ನೇ ಸಾಲಿನಲ್ಲಿ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕಳವು, ಮನೆಕಳ್ಳತನ, ವಾಹನ ಕಳವು ಮತ್ತು ಮೊಬೈಲ್ ಕಳವು ಪ್ರಕರಣಗಳ ತನಿಖೆ ಕೈಗೊಂಡಿದ್ದ ಪೊಲೀಸರು, ಒಟ್ಟು 6,36,93,743 ಮೌಲ್ಯದ ಸೊತ್ತುಗಳನ್ನು ಪತ್ತೆಹಚ್ಚಿರುವುದು ಇಲಾಖೆಯ ಸಾಧನೆಗೆ ಸಾಕ್ಷಿಯಾಗಿದೆ. ನಗರ ಪೊಲೀಸ್…

Read More

ಮೇಯರ್ ಕುರ್ಚಿ‌ ಮೇಲೆ 7 ಜನರ ಕಣ್ಣು..!

ಮೇಯರ್‌ಗೆ 7, ಉಪಮೇಯರ್‌ಗೆ 5 ಮಂದಿ ಆಕಾಂಕ್ಷಿಗಳು; ಅಂತಿಮ ತೀರ್ಮಾನ ಕೋರ್ ಕಮಿಟಿಯ ಅಂಗಳದಲ್ಲಿ ದಕ್ಷಿಣ-ಉತ್ತರ ಸಮತೋಲನ, ಸಮುದಾಯ ಪ್ರತಿನಿಧಿತ್ವ, ಒಳಪಕ್ಷೀಯ ಒಪ್ಪಂದ—ಬಿಜೆಪಿಯಲ್ಲಿ ಗರಂ ಲೆಕ್ಕಾಚಾರ. ಬಹಿರಂಗ ಲಾಬಿ ಕಾಣಿಸದಿದ್ದರೂ ಒಳಗಡೆ ಜೋರಾದ ಕಸರತ್ತು; ವಿಪ್ ಜಾರಿಯಿಂದ ಶಿಸ್ತುಗೆ ಒತ್ತು. ಮೀಸಲಾತಿ, ಪ್ರಾದೇಶಿಕ ಹಂಚಿಕೆ, ಸಮುದಾಯ ಸಮೀಕರಣ—ಮೇಯರ್ ಆಯ್ಕೆ ಮೇಲೆ ಕುತೂಹಲ ತಾರಕಕ್ಕೆ ಮಾರ್ಚ್ 18ರ ಚುನಾವಣೆಗೆ ಮುನ್ನ ಬಿಜೆಪಿ ಪಾಳಯದಲ್ಲಿ ಒಳಸಮಾಲೋಚನೆ ಚುರುಕು; ಯಾರಿಗೆ ಸಿಗಲಿದೆ ಕುರ್ಚಿ ಮೇಯರ್‌, ಉಪಮೇಯರ್ ಕುರ್ಚಿ ನೇಕಾರ ಸಮುದಾಯಕ್ಕೂ ಅವಕಾಶದ…

Read More

ಇಲ್ಲಿ ಅಹಿಂದ ವರ್ಸಿಸ್ ಹಿಂದೂ ಕದನ…

ಬಾಗಲಕೋಟ ಉಪಚುನಾವಣೆ: ರಾಜಕೀಯ ಕಣ ತೀವ್ರಗತಿ ಎಪ್ರಿಲ್ 9 ಮತದಾನ; ಇಂದಿನಿಂದಲೇ ನೀತಿ ಸಂಹಿತೆ ಜಾರಿ – ಚುನಾವಣೆ ತಂತ್ರ ಶುರು. ಕಾಂಗ್ರೆಸ್ ಗೆ ಅನುಕಂಪ ‘ಕೈ’ ಹಿಡಿಯುತ್ತಾ ಅಥವಾ ‘ಕೈ’ ಕೊಡುತ್ತಾ? ಆ ಗಲಾಟೆಯೇ ಕಾಂಗ್ರೆಸ್ ಗೆ ‘ಕೈ’ ಕೊಡುವ ಸಾಧ್ಯತೆ ಹೆಚ್ಚು. ebelagavi SPL Report ಬಾಗಲಕೋಟ.ಬಾಗಲಕೋಟ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಇದೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಚುನಾವಣಾ ಆಯೋಗ ಎಪ್ರಿಲ್ 9 ರಂದು ಮತದಾನ ನಿಗದಿ ಮಾಡಿದ್ದು, ಇಂದಿನಿಂದಲೇ ಮಾದರಿ…

Read More

ಬೆಳಗಾವೀಲಿ ಯುಗಾದಿ ಸಂಭ್ರಮಕ್ಕೆ ಮಹಿಳಾ ಶಕ್ತಿಯ ಗರ್ಜನೆ

ಶಾಸಕ ಅಭಯ ಪಾಟೀಲರ ಪ್ರೇರಣೆಯಿಂದ ವಡಗಾವಿಯಲ್ಲಿ ಭವ್ಯ ಮಹಿಳಾ ಬೈಕ್ ರ್ಯಾಲಿ: ೧೯ ರಂದು ಜೈಲು ಶಾಲೆ ಆವರಣದಿಂದ ಆರಂಭ • ಪಾರಂಪರಿಕ ವೇಷಭೂಷಣದಲ್ಲಿ ಮಹಿಳೆಯರ ಸಂಚಲನ. ಬೆಳಗಾವಿ, ಯುಗಾದಿ ಹಬ್ಬದ ಸಂಭ್ರಮವನ್ನು ವಿಭಿನ್ನವಾಗಿ ಆಚರಿಸುವ ನಿಟ್ಟಿನಲ್ಲಿ ಹಾಗೂ ಮಹಿಳಾ ಶಕ್ತಿಯ ಪ್ರತೀಕವಾಗಿ ನಗರದಲ್ಲಿ ಇದೇವದಿ. 19 ರಂದು ಭವ್ಯ ಮಹಿಳಾ ಬೈಕ್ ರ್ಯಾಲಿ ಆಯೋಜಿಸಲಾಗಿದೆ. ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಪ್ರೇರಣೆಯಿಂದ ನಡೆಯುತ್ತಿರುವ ಈ ಕಾರ್ಯಕ್ರಮ ನಗರದಲ್ಲಿ ವಿಶೇಷ ಆಕರ್ಷಣೆಯಾಗಲಿದೆ.ವಡಗಾವಿಯ ಜೈಲು ಶಾಲೆ ಆವರಣದಿಂದ…

Read More

ಮುದ್ರಣ ಮಾಧ್ಯಮದ ‘ತಾಕತ್ತು’ ಇನ್ನೂ ಜೀವಂತ…!

ಸಾಮಾಜಿಕ ಜಾಲತಾಣಗಳ ನಡುವೆ ಮುದ್ರಣ ಮಾಧ್ಯಮದ ‘ತಾಕತ್ತು’ ಇನ್ನೂ ಜೀವಂತ. ಇಂದು ಮಾಹಿತಿ ಯುಗ. ಫೇಸ್ಬುಕ್, ವಾಟ್ಸಪ್, ಟ್ವಿಟ್ಟರ್, ಯೂಟ್ಯೂಬ್—ಸಾಮಾಜಿಕ ಜಾಲತಾಣಗಳ ಜಗತ್ತು ಕ್ಷಣಕ್ಷಣಕ್ಕೂ ಸುದ್ದಿಗಳನ್ನು ಹರಡುತ್ತಿದೆ. ಯಾರು ಬೇಕಾದರೂ ಒಂದು ಪೋಸ್ಟ್ ಹಾಕಬಹುದು, ಒಂದು ವಿಡಿಯೋ ಹಂಚಬಹುದು.ಆದರೆ ಈ ಎಲ್ಲದಕ್ಕೂ ಮಧ್ಯೆ ಇನ್ನೂ ತನ್ನ ವಿಶಿಷ್ಟ ಸ್ಥಾನವನ್ನು ಕಾಪಾಡಿಕೊಂಡಿರುವುದು ಮುದ್ರಣ ಮಾಧ್ಯಮ.ಯಾಕೆಂದರೆ, ಸಾಮಾಜಿಕ ಜಾಲತಾಣದಲ್ಲಿ ಬಂದ ಮಾಹಿತಿಯನ್ನು ಹಲವರು “ನಿಜವೇ?” ಎಂದು ಅನುಮಾನದಿಂದಲೇ ನೋಡುತ್ತಾರೆ. ಅಂತಹ‌ ವಾತಾವರಣ ಇದೆ . ಕೆಲವರು ತಮ್ಮ ಸಾಧನೆಗಳನ್ನೇ ತಮ್ಮ…

Read More

वॉर्ड 43 ला 24×7 पाणी दशक भराचे स्वप्न साकार

राजकीय वळणांमुळे विलंब झालेल्या योजनेला पुन्हा जीव: आमदार अभय पाटील ₹240 कोटींच्या योजनेला अखेर प्रत्यक्ष रूपराजकीय अडथळ्यांनंतर पुन्हा सुरू झालेली महत्त्वाची योजना स्थानिक नागरिकांना दिलासा देणारी पाणीपुरवठा व्यवस्था बेळगाव, दि.13:दशकाहून अधिक काळाच्या प्रतीक्षेनंतर बेळगाव दक्षिण मतदारसंघातील वॉर्ड क्र.43 मध्ये निरंतर (24×7) शुद्ध पिण्याच्या पाण्याच्या पुरवठा योजनेला प्रारंभ झाला आहे. अनेक टप्प्यांवर अडथळे आलेल्या या योजनेला…

Read More

ವಾರ್ಡ್ 43ಕ್ಕೆ 24×7 ನೀರು: ದಶಕದ ಕನಸು ಸಾಕಾರ

ಬೆಳಗಾವಿ, ಮಾ.13:ದಶಕಕ್ಕೂ ಹೆಚ್ಚು ಕಾಲದ ನಿರೀಕ್ಷೆಯ ನಂತರ ಬೆಳಗಾವಿ ದಕ್ಷಿಣ ಕ್ಷೇತ್ರದ ವಾರ್ಡ್ ನಂ.43ರಲ್ಲಿ ನಿರಂತರ (24×7) ಕುಡಿಯುವ ನೀರು ಪೂರೈಕೆ ಯೋಜನೆಗೆ ಚಾಲನೆ ದೊರೆತಿದೆ. ಹಲವು ಹಂತಗಳಲ್ಲಿ ಅಡೆತಡೆಗಳನ್ನು ಎದುರಿಸಿದ ಈ ಯೋಜನೆ ಇದೀಗ ಕಾರ್ಯರೂಪಕ್ಕೆ ಬಂದಿರುವುದು ಸ್ಥಳೀಯರಿಗೆ ದೊಡ್ಡ ನಿರಾಳತೆಯನ್ನು ತಂದಿದೆ.ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಅಭಯ ಪಾಟೀಲ, “ಅಭಿವೃದ್ಧಿ ಎನ್ನುವುದು ಜಾತಿ, ಮತ, ಪಂಥ ಅಥವಾ ರಾಜಕೀಯ ಲಾಭದ ವಿಷಯವಲ್ಲ. ಜನರ ಬದುಕಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಹೊಣೆ,”…

Read More
error: Content is protected !!