ಬಾಗಲಕೋಟೀಲಿ ಸತೀಶ್ ‘ಅಹಿಂದ’ ಸೂತ್ರ ವರ್ಕೌಟ…!

ಬಾಗಲಕೋಟೆಯಲ್ಲಿ ‘ಸತೀಶ್ ಸೂತ್ರ’ ಕೆಲಸ ಮಾಡಿದೆಯೇ?ಅಹಿಂದ ಮತಗಳ ಮೌನ ಸಮೀಕರಣವೇ ಕಾಂಗ್ರೆಸ್ ಗೆಲುವಿನ ನಿಜವಾದ ಬೆನ್ನೆಲುಬು ಅನುಕಂಪದ ಅಲೆಯನ್ನು ಅಹಿಂದ ಮತಶಕ್ತಿಯನ್ನಾಗಿ ಮಾಡಿದ ಜಾರಕಿಹೊಳಿ ಲೆಕ್ಕಾಚಾರ… ಮೇಟಿ ಕುಟುಂಬಕ್ಕೆ ಜನರ ಕರುಣೆ; ಕಾಂಗ್ರೆಸ್‌ಗೆ ಜಾರಕಿಹೊಳಿ ತಂತ್ರದ ಕವಚ… .ಬಾಗಲಕೋಟೆಯಲ್ಲಿ ಹಿಂದುತ್ವದ ಘೋಷಣೆಗೆ ಅಹಿಂದ ಸಮೀಕರಣದ ಪ್ರತಿಕ್ರಿಯೆ.. .ಬಿಜೆಪಿ ಒಳಕಚ್ಚಾಟದ ನಡುವೆ ಕಾಂಗ್ರೆಸ್ ಮತಬ್ಯಾಂಕ್ ಗಟ್ಟಿಗೊಳಿಸಿದ ಸತೀಶ್ ಸೂತ್ರ ಮೌನ ಸಂಘಟನೆ, ಗಟ್ಟಿ ಸಮುದಾಯ ಸಂಪರ್ಕ: ಬಾಗಲಕೋಟೆಯಲ್ಲಿ ಜಾರಕಿಹೊಳಿ ಮಾದರಿ ಇ ಬೆಳಗಾವಿ ವಿಶ್ಲೇಷಣೆಬಾಗಲಕೋಟೆ:ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವನ್ನು…

Read More

ಪಂಚರಾಜ್ಯಗಳ ತೀರ್ಪು: 2028ರ ಕರ್ನಾಟಕಕ್ಕೆ ರಾಜಕೀಯ ಸೈರನ್!

E belagaviರಾಜಕೀಯ ವಿಶ್ಲೇಷಣೆ | ಗ್ಯಾರಂಟಿ ಅಲೆಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ಈಗ ಆಡಳಿತದ ವಿಶ್ವಾಸಾರ್ಹತೆಯ ಪರೀಕ್ಷೆ; ಸಂಘಟನೆ–ನಾಯಕತ್ವದ ಬಲದಿಂದ ಪುನರಾಗಮನದ ಲೆಕ್ಕಾಚಾರದಲ್ಲಿ ಬಿಜೆಪಿ. ಪಂಚರಾಜ್ಯಗಳ ಫಲಿತಾಂಶ ಕೇವಲ ದೆಹಲಿಯ ಸಂದೇಶವಲ್ಲ; 2028ರ ಕರ್ನಾಟಕ ರಾಜಕೀಯಕ್ಕೆ ಮುಂಚಿತ ಎಚ್ಚರಿಕೆಯ ಗಂಟೆ. ಮತದಾರನ ಮನಸ್ಸು ಬದಲಾದರೆ ಗ್ಯಾರಂಟಿಯೂ ಸಾಲದು, ಅಲೆಯೂ ಸಾಲದು; ನೆಲದ ಕೆಲಸವೇ 2028ರ ನಿಜವಾದ ಅಸ್ತ್ರ. ಕಾಂಗ್ರೆಸ್‌ಗೆ ಗ್ಯಾರಂಟಿ ಉಳಿಸಿಕೊಳ್ಳುವ ಒತ್ತಡ; ಬಿಜೆಪಿಗೆ ನಾಯಕತ್ವ ಕಟ್ಟುವ ಸವಾಲು; ಜೆಡಿಎಸ್‌ಗೆ ಅಸ್ತಿತ್ವದ ಹೋರಾಟ. ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳು…

Read More
error: Content is protected !!