ಬೆಳಗಾವಿಗೆ ಮತ್ತೆ ಹಿರಿಯ IPS ಸಂದೀಪ ಪಾಟೀಲ’ ಛಾಪು:

ಉತ್ತರ ವಲಯಕ್ಕೆ ಕಠಿಣ ಪೊಲೀಸ್ ಆಡಳಿತದ ನಿರೀಕ್ಷೆ e belagavi reportಬೆಳಗಾವಿ:ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸಮಯದಲ್ಲಿ ಶಿಸ್ತು, ಕಟ್ಟುನಿಟ್ಟಿನ ಕಾನೂನು ಜಾರಿ ಮತ್ತು ಜನಸ್ನೇಹಿ ಪೊಲೀಸ್ ವ್ಯವಸ್ಥೆಯಿಂದ ಗಮನ ಸೆಳೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ ಪಾಟೀಲರು ಇದೀಗ ಉತ್ತರ ವಲಯ ಐಜಿಪಿಯಾಗಿ ವರ್ಗಾವಣೆಯಾಗಿರುವುದು ಬೆಳಗಾವಿ ಭಾಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಬೆಳಗಾವಿಯ ಪೊಲೀಸ್ ವ್ಯವಸ್ಥೆಯಲ್ಲಿ ಸಂದೀಪ ಪಾಟೀಲ ಎಂಬ ಹೆಸರು ಹೊಸದೇನಲ್ಲ. 2010ರ ಸೆಪ್ಟೆಂಬರ್ 2ರಂದು ಅವರು ಬೆಳಗಾವಿ ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು…

Read More

ಗಣತಿ ಕರ್ತವ್ಯದಲ್ಲಿ ನಿರ್ಲಕ್ಷ್ಯ:ಅಮಾನತು ತೀರ್ಮಾನವೇ ಅಮಾನತು?

ಗಣತಿ ಕರ್ತವ್ಯದಲ್ಲಿ ನಿರ್ಲಕ್ಷ್ಯ:ಅಮಾನತು ತೀರ್ಮಾನವೇ ಅಮಾನತಿನಲ್ಲಾ? ಮೂವರ ವಿರುದ್ಧ ಶಿಸ್ತು ಕ್ರಮ ಅಂತಿಮ; ಇಬ್ಬರ ಅಮಾನತು ನಿರ್ಧಾರವೂ ಸಿದ್ಧ — ಆದರೆ ಕಡತ ಎಲ್ಲಿ ನಿಂತಿದೆ?. ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಹತ್ವದ ಗಣತಿ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ಇಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಅಂತಿಮ ನಿರ್ಣಯವಾಗಿತ್ತು. ಅದರಲ್ಲಿ ಅವರನ್ನು ಅಮಾನತು ಮಾಡುವುದಕ್ಕೂ ತೀರ್ಮಾನಿಸಲಾಗಿತ್ತು. ಆದರೆ, ಈಗ ಆ ಕ್ರಮ ಜಾರಿಗೆ ಬಾರದಿರುವುದು ಪಾಲಿಕೆ ಆಡಳಿತದ ಗಂಭೀರ ಮೌನವನ್ನು ಬಯಲಿಗೆಳೆಯುತ್ತಿದೆ. ಗಣತಿ ಕಾರ್ಯವೆಂದರೆ ಸಾಮಾನ್ಯ…

Read More

ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು

ಬೆಳಗಾವಿ ಬ್ರಾಹ್ಮಣ ಸಮಾಜ ಟ್ರಸ್ಟ್‌ನಿಂದ ಅರ್ಜಿ ಆಹ್ವಾನ. ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲೇ ವಿದ್ಯಾಭ್ಯಾಸ ಮಾಡುತ್ತಿರುವ, 10ನೇ ಹಾಗೂ 12ನೇ ತರಗತಿ ಪರೀಕ್ಷೆಯಲ್ಲಿ ಶೇ.70 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ಬ್ರಾಹ್ಮಣ ಸಮಾಜದ ಆರ್ಥಿಕವಾಗಿ ಅಗತ್ಯವಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಉದ್ದೇಶದಿಂದ ಬೆಳಗಾವಿ ಬ್ರಾಹ್ಮಣ ಸಮಾಜ ಟ್ರಸ್ಟ್ ಪ್ರತಿವರ್ಷದಂತೆ ಈ ವರ್ಷವೂ ಸ್ಕಾಲರ್ ಶಿಪ್ ಘೋಷಿಸಿದೆ. ವಿದ್ಯಾಭ್ಯಾಸ ಮುಂದುವರಿಸಲು ಆರ್ಥಿಕ ಅಡಚಣೆ ಎದುರಿಸುತ್ತಿರುವ ಅರ್ಹ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಆಸಕ್ತ ವಿದ್ಯಾರ್ಥಿಗಳು ಹಾಗೂ…

Read More
error: Content is protected !!